Thursday, April 17, 2025
ಸುದ್ದಿ

ಉಡುಪಿ : ಕೃಷ್ಣ ಮಠದಲ್ಲಿ ಅ.23ರಿಂದ 26ರವರೆಗೆ ದೀಪಾವಳಿ ಹಬ್ಬ ಆಚರಣೆ  – ಕಹಳೆ ನ್ಯೂಸ್

ಉಡುಪಿ : ಕೃಷ್ಣಮಠದಲ್ಲಿ ಅ.23ರಿಂದ 26ರವರೆಗೆ ದೀಪಾವಳಿ ಹಬ್ಬ ಆಚರಣೆ ನಡೆಯಲಿದೆ. 23ರಂದು ಸಾಯಂಕಾಲ ಯಮದೀಪ ಪ್ರದರ್ಶನ ಮತ್ತು ಜಲಪೂರಣ, 24ರ ಬೆಳಗ್ಗೆ 5.14ಕ್ಕೆ ತೈಲಾಭ್ಯಂಜನ, ನರಕ ಚತುರ್ದಶಿ, ಸಾಯಂಕಾಲ ವೋಮ ದೀಪ, ದೀಪಾವಳಿ, ಧನ -ಧಾನ್ಯ-ಲಕ್ಷ್ಮೀಪೂಜೆ, ಬಲೀಂದ್ರ ಪೂಜೆ, 25ರಂದು ಬೆಳಗ್ಗೆ ಗೋಪೂಜೆ, ಸಾಯಂಕಾಲ 5.08ಕ್ಕೆ ಸೂರ್ಯಗ್ರಹಣ ಸ್ಪರ್ಶ, 6.29ಕ್ಕೆ ಗ್ರಹಣ ಮೋಕ್ಷ, 26ರಂದು ಬಲಿಪಾಡ್ಯ, ಅಭ್ಯಂಜನ, ಸಾಯಂಕಾಲ ತುಳಸಿ ಪೂಜೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ