Tuesday, September 17, 2024
ಸುದ್ದಿ

ಶ್ರೀ ಕ್ಷೇತ್ರ ಕರಿ0ಜೆಯಲ್ಲಿ ಮಡಿವಾಳ ಸಮಾಜ ಸೇವಾ ಸಂಘ,(ರಿ) ಮೂಡುಬಿದಿರೆ, ಇದರ ವತಿಯಿಂದ ನಡೆದ ಕ್ರೀಡಾ ಕೂಟ – ಕಹಳೆ ನ್ಯೂಸ್

ಮೂಡುಬಿದಿರೆ: ಮಡಿವಾಳ ಸಮಾಜ ಸೇವಾ ಸಂಘ,(ರಿ) ಮೂಡುಬಿದಿರೆ, ಇದರ ವತಿಯಿಂದ ದ.ಕ ಮಡಿವಾಳ ಸಮಾಜ ಬಾಂಧವರಿಗೆ ಕ್ರೀಡಾ ಕೂಟವು ಶ್ರೀ ಕ್ಷೇತ್ರ ಕರಿಂಜೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಕರಿಂಜೆ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡ ಈ ಕ್ರೀಡಾಕೂಟದಲ್ಲಿ ಮಹಿಳೆಯರಿಗೆ, ಪುರುಷರಿಗೆ ಹಾಗೂ ಮಕ್ಕಳಿಗೆ ತ್ರೊ ಬಾಲ್, ಹಗ್ಗಾಜಗ್ಗಾಟ, ಕಬಡ್ಡಿ, ವಾಲಿಬಾಲ್ ಸೇರಿದಂತೆ ಇನ್ನಿತರ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಾಡಿಸಲಾಯಿತು. ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜ ಬಾಂಧವರು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.