Friday, September 20, 2024
ಸುದ್ದಿ

ಜಲಪ್ರಳಯದಿಂದ ಬೆಂಗಳೂರು ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಗಳು ನಿಷ್ಕ್ರಿಯವಾಗಿರುದ್ದನ್ನೇ ಬಂಡವಾಳವಾಗಿಸಿದ ಜೆಟ್ ಏರ್‌ವೇಸ್ ವಿರುದ್ಧ ವ್ಯಾಪಕ ಆಕ್ರೋಶ – ಕಹಳೆ ನ್ಯೂಸ್

ಮಂಗಳೂರು : ಜಿಲ್ಲೆಯಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಪ್ರಮುಖ ಘಾಟ್ ಗಳ ತೊಂದರೆಯಿಂದಾಗಿ ಸಂಪೂರ್ಣ ಬಂದ್ ಆಗಿದೆ, ಪರಿಣಾಮ ಬಸ್ ಸಂಚಾರ ರದ್ಧಾಗಿದೆ‌‌.

ಜನರ ಸಮಸ್ಯೆಯನ್ನೇ ಬಂಡವಾಳವಾಗಿಸಿದ ‘ ಜೆಟ್ ಏರ್‌ವೇಸ್ ‘ ಸಂಸ್ಥೆ ಜನರನ್ನು ದೋಚಲು ಹೊರಟಿದೆ. ತನ್ನು ಟಿಕೇಟ್ ದರವನ್ನು ಏಕಾಏಕಿ ದುಪ್ಪಟ್ಟುಗೊಳಿಸಿದೆ. ಇದರಿಂದ ಕಂಗೆಟ್ಟ ಜನ ಭಾರೀ ಆಕ್ರೋಶ ಹೊರಹಾಕುತ್ತಿದ್ದು, ಜೆಟ್ ಏರ್‌ವೇಸ್ ಬಂದ್ ಮಾಡಿ ಎಂಬುದಾಗಿ ಸರಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು