Friday, September 20, 2024
ಸುದ್ದಿ

Exclusive : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಈ ನತದೃಷ್ಟನಿಗೀಗ ಉಳಿಯಲೂ ಸೂರಿಲ್ಲ, ಒಪತ್ತಿಗೂ ಗತಿಯಿಲ್ಲ ; ಈ ಪ್ರಕಾಶ ನರವಿನ ಹಸ್ತಕ್ಕಾಗಿ ಎರುರು ನೋಡುತ್ತಿದ್ದಾರೆ ; ಪ್ಲೀಸ್ ಸಹಾಯ ಮಾಡುವಿರಾ ? – ಕಹಳೆ ನ್ಯೂಸ್

ಕೊಡಗು : ಮಳೆಯ ಅವಾಂತರದಿಂದ ತತ್ತರಿಸಿದ ಕೊಡಗಿನ ಒಬ್ಬೊಬ್ಬರ ಪರಿಸ್ಥಿತಿಯೂ ಶೋಕಸಾಗರದಲ್ಲಿ ಮುಳುಗಿದೆ‌. ಉಳಿಯಲು ಸೂರಿಲ್ಲ, ಒಪ್ಪತ್ತಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ಮಧ್ಯೆ ಮಕ್ಕಂದೂರು ನಿವಾಸಿ ಪ್ರಕಾಶ್ ಎಂಬುವವರಿಗೆ ಮೊದಲೇ ಕಡು ಬಡತನ, ಜೊತೆಗೆ ತಮ್ಮ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೆ, ಕೊಡಗಿನ ಪ್ರವಾಹಕ್ಕೆ ಸಿಲುಕಿ ಈತ ನನ್ನದಾಗಿ ಇದ್ದ ಏಕೈಕ ಮನೆಯನ್ನೂ ಕಳೆದುಕೊಂಡು, ಅನಾಥನಾಗಿದ್ದಾನೆ. ಈ ಬಡಪಾಯಿ ಪ್ರಕಾಶನಿಗೀಗ ಒಪತ್ತಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನತದೃಷ್ಟನಿಗೀಗ ಸಹಾಯದ ಹಸ್ತ ಬೇಕಾಗಿದೆ. ನೀವೂ ಅಹಾಯ ಮಾಡಬಹುದು ಈತ ಖಾತೆಗೆ ನಿಮ್ಮ ಸಹಾಯ ಜಮೆ ಮಾಡಿ, ಈತನ ಕುಟುಂಬದ ಉಳಿವಿಗ ನೀವೂ ಸಹಕರಿಸಿ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಹೆಸರು : ಪ್ರಕಾಶ್
A/c Number : 1555108003342
IFSC : CNRB0001555

ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿ…!