Friday, September 20, 2024
ಸುದ್ದಿ

ಕಾಣಿಯೂರು ಶ್ರೀಗಳ ಚಾತುರ್ಮಾಸ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ; ಎಂ ವೇಣುಗೋಪಾಲ್ ಪುತ್ತೂರು ಬಳಗಕ್ಕೆ ಶ್ರೀಗಳಿಂದ ಗೌರವ – ಕಹಳೆ ನ್ಯೂಸ್

ಪುತ್ತೂರು : ಸಂಪ್ಯದ ಉದಯಗಿರಿ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಣಿಯೂರು ಶ್ರೀಗಳ ಚಾತುರ್ಮಾಸ್ಯ ಮಹೋತ್ಸವದಲ್ಲಿ ಉಮೇಶ್ ದೇವಾಡಿಗ ಪುತ್ತೂರು ಹಾಗೂ ಅವರ ಮಗ ಎಂ ವೇಣುಗೋಪಾಲ್ ಪುತ್ತೂರು ( ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯ ) ರವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಗಳು ಕಾರ್ಯಕ್ರಮದ ನಂತರ ಕಲಾವಿದರನ್ನು ಸನ್ಮಾನಿಸಿದರು.

ಜಾಹೀರಾತು