Tuesday, April 1, 2025
ಸುದ್ದಿ

ಯಕ್ಷಧ್ರುವ ಟ್ರಸ್ಟ್ ಮತ್ತು ಯಕ್ಷರಂಗ ಕಾರ್ಕಳ ಘಟಕದ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ.

ಕಾರ್ಕಳ : ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್. ರಿ.ಮಂಗಳೂರು.
ಇದರ ಕಾರ್ಕಳ ಘಟಕದ ದ್ವಿತೀಯ ವಾರ್ಷಿಕ ಸಮಾರಂಭ. ಹಾಗೂ
ಯಕ್ಷಕಲಾರಂಗ ರಿ ಕಾರ್ಕಳ.
ಇದರ 6 ನೇ ವಾರ್ಷಿಕ
ತಾಳಮದ್ದಳೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ‌
ಯಕ್ಷಕಲಾರಂಗ ದ ಅದ್ಯಕ್ಷ ಗೋಪಾಲಕೃಷ್ಣ ಶೆಟ್ಟಿ. ಯವರ ಅಧ್ಯಕ್ಷತೆಯಲ್ಲಿ
ಜೀವಂದರ್ ಜೈನ್ ಬಜಗೋಲಿ, ರವೀಂದ್ರ ಶೆಟ್ಟಿ. ಎಂ ದೇವಾನಂದ ಭಟ್,ವಿಜಯ ಶೆಟ್ಟಿ. ಎನ್ ರಾಜೇಂದ್ರ ಚೌಟ. ಸುದಾಕರ ಶೆಟ್ಟಿ. ಜಗದೀಶ್ ಹೆಗ್ಡೆ. ಕಾಂತಾವರ ಮಹಾವೀರ ಪಾಂಡಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ