Tuesday, April 22, 2025
ಸುದ್ದಿ

Breaking News : ಇತಿಹಾಸ ಪ್ರಸಿದ್ಧ ಶ್ರೀಸುಬ್ರಮಣ್ಯ ಮಠದಿಂದ ಬೆಲೆಬಾಳುವ ಶ್ರೀಗಂಧದ ಮರ ಕಳವು – ಕಹಳೆ ನ್ಯೂಸ್

ಸುಬ್ರಮಣ್ಯ : ಗ್ರಾಮದ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಎದುರುಗಡೆ ಕಲ್ಲಪನೆ ಎಂಬಲ್ಲಿ ಸರ್ವೇ ನಂಬರ್ 132/1ರಲ್ಲಿ ಸಂಪುಟ ನರಸಿಂಹ ಸುಬ್ರಮಣ್ಯ ಮಠದವರು ಬೆಳೆಸಿದ ಸುಮಾರು 15 ವರ್ಷ ಪ್ರಾಯದ ದೊಡ್ಡ ಗಾತ್ರದ ಶ್ರೀ ಗಂಧದ ಮೂರೂ ಮರಗಳನ್ನು ಕಟಿಂಗ್ ಮೆಷಿನ್ ನಲ್ಲಿ ತುಂಡರಿಸಿ ಕಳ್ಳತನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೃತ್ಯ ಎಸಗಿದವರ ಮೇಲೆ ಸೂಕ್ತ ಕ್ರಮ ಕೈ ಗೊಳ್ಳಬೇಕೆಂದು ಶ್ರೀ ಮಠದದ ದಿವಾನರಾದ ಶ್ರೀ ಸುದರ್ಶನ ಜೋಯಿಸರು ವಲಯ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿರುತಾರೆ. ಆದರೆ, ಯಾರು ಕದ್ದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಗೊಂಡು ತನಿಖೆ ನಡೆಸುತ್ತಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ