Friday, September 20, 2024
ಸುದ್ದಿ

ಎಡೆಬಿಡದೆ ಸುರಿದ ಮಳೆ, ಸಂತ್ರಸ್ತರನ್ನು ಭೇಟಿ ಮಾಡಿದ ಸಚಿವರು – ಕಹಳೆ ನ್ಯೂಸ್

ಸುಳ್ಯ: ಎಡೆಬಿಡದೆ ಸುರಿದ ಮಳೆಯಿಂದ ಜನಜೀವನ ತತ್ತರಿಸಿದ್ದು ಮಾತ್ರವಲ್ಲದೆ ಗುಡ್ಡ ಕುಸಿತದಿಂದಾಗಿ ಜೋಡುಪಾಲ ಅಕ್ಷರಸಃ ನಲುಗಿ ಹೋಗಿತ್ತು. ಈ ದುರಂತದಲ್ಲಿ ನಿರಾಶ್ರಿತರಾದ ಸಂತ್ರಸ್ತರನ್ನು ಜಿಲ್ಲಾ ಉಸ್ತುವಾರಿ ಸಚಿವರು ಸುಳ್ಯ ಸಂಪಾಜೆ , ಕಲ್ಲುಗುಂಡಿ ಶಾಲೆಯಲ್ಲಿ ಭೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು