ಬೆಂಗಳೂರು : ಇತಿಹಾಸ ಪ್ರಸಿದ್ಧ ಗೋಕರ್ಣ ದೇವಾಲಯವನ್ನು ರಾಮಚಂದ್ರಾಪುರ ಮಠದ ಆಡಳಿತದಿಂದ ಸರಕಾರದ ಸುಪರ್ಥಿಗೆ ನೀಡಬೇಕೆಂದು ಕೆಲವು ಪಟ್ಟಪದ್ರ ಹಿತಾಸಕ್ತಿಗಳು ಪ್ರಯತ್ನಿಸಿದ್ದವು ಅದರೆ, ಈಗ ಅವರಿಗೆ ಮುಖಭಂಗವಾಗಿದೆ.
ಗೋಕರ್ಣ ದೇವಾಲಯದ ಮತ್ತೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಹಸ್ತಾಂತರಿಸಿ ನ್ಯಾಯಾಲಯ ಆದೇಶ ಮಾಡಿದೆ.