ರೇಣುಕಾಸ್ವಾಮಿ ಕೇಸ್, ದರ್ಶನ್ ಬೆನ್ನಲ್ಲೇ ಪವಿತ್ರಾ ಗೌಡಗೂ ಶಾಕ್..!! – ಕಹಳೆ ನ್ಯೂಸ್
ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ A-1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿ ಇದೀಗ ಕೋರ್ಟ್ ಆದೇಶಿಸಿದೆ. ಆರೋಪಿ ನಟ ದರ್ಶನ್ ಜಾಮೀನು ಅರ್ಜಿಯನ್ನೂ ಅದೇ ದಿನಾಂಕಕ್ಕೆ ನ್ಯಾಯಾಲಯ ಈಗಷ್ಟೇ ಮುಂದೂಡಿತ್ತು. ದರ್ಶನ್ ಬೆನ್ನಲ್ಲೇ ಪವಿತ್ರಾಗೌಡೂ ಇದೀಗ ಬೇಲ್ ಸಿಗದೇ ಆಘಾತವಾಗಿದೆ. ಇದಲ್ಲದೇ ರವಿಶಂಕರ್ ಹಾಗೂ ಲಕ್ಷ್ಮಣ್ ಎಂಬ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯೂ ಕೋರ್ಟ್ ಮುಂದೂಡಿ ಆದೇಶ ನೀಡಿದೆ....