ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟಕ್ಕೆ ತೆರಳುವ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭಹಾರೈಕೆ- ಕಹಳೆ ನ್ಯೂಸ್
ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾಟವು ಅಕ್ಟೋಬರ್ 14ರಿಂದ 17ರ ವರೆಗೆ ಸರಸ್ವತಿ ಶಿಶುಮಂದಿರ, ಮುಖರ್ಜಿನಗರ, ದೇವಸ್,ಮಧ್ಯಪ್ರದೇಶ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡವು ಆಯ್ಕೆಯಾಗಿರುತ್ತದೆ. ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿಯ ಅದ್ವಿತ್ ಶರ್ಮ, ದುರ್ಗೇಶ್ ಮೌರ್ಯ.ಎಚ್. ಎನ್, ಸೃಜನ್ ಡಿ. ಲಕ್ಕಪ್ಪನವರ್ ಹಾಗೂ ಪ್ರಥಮ ಪಿಯುಸಿಯ ಪ್ರಮಥ ಎಮ್ ಭಟ್, ರಾಮಪ್ರಸಾದ್ ಬಿ.ಎನ್ ಇವರು ಭಾಗಿಯಾಗಲಿದ್ದಾರೆ. ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿಯ ಸಂಪನ್ನಲಕ್ಷ್ಮಿ ಕೆ,...