Friday, April 18, 2025

ಸುದ್ದಿ

ಸುದ್ದಿ

ಪರೇಶ್ ಹತ್ಯೆ ಖಂಡಿಸಿ ಇಂದು ಪುತ್ತೂರಿನಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ – ಅಜಿತ್ ರೈ

  ಪುತ್ತೂರು : ಹೊನ್ನಾವರದಲ್ಲಿ ಅತ್ಯಂತ ಬರ್ಬರವಾಗಿ ಹತ್ಯೆಗೈಯ್ಯಲ್ಪಟ್ಟ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತ್ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಾಂತ ಕಾಂಗ್ರೇಸ್ ಸರಕಾರ ಅಧೀಕಾರಕ್ಕೆ ಬಂದ ನಂತರ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಹಿಂದೂ ವಿರೋದಿ ರಾಜ್ಯ ಸರಕಾರದ ವಿರುದ್ದ , ಹತ್ಯೆಯ ಹಿಂದಿರುವ ಉದ್ದೇಶ, ಎಲ್ಲಾ ಹತ್ಯೆಯ ತನಿಕೆ ಯನ್ನು NIA ಗೆ ಒಪ್ಪಿಸುವಂತೆ ಆಗ್ರಹಿಸಿ ದಿನಾಂಕ -12/12/2017 ಸಂಜೆ 7.00 ಗಂಟೆಗೆ ಸರಿಯಾಗಿ" ಹಿಂದು ಜಾಗರಣ...
ಸುದ್ದಿ

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಚಾಲನೆ

  ಪುತ್ತೂರು : ಮಂಗಳೂರಿನ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಡೆಯುತ್ತಿರು ಸ್ವಚ್ಛ ಪುತ್ತೂರು ಎರಡನೇ ಹಂತದ ಅಭಿಯಾನಕ್ಕೆ ಚಾಲನೆ ಇಂದು ಪುತ್ತೂರಿನ ಮಿನಿವಿಧಾನಸೌಧದ ಮುಂಭಾಗದಲ್ಲಿ ದೊರಕಿತು. ಅಭಿಯಾನಕ್ಕೆ ನಿವೃತ್ತ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಪುಳು ಈಶ್ವರ ಭಟ್ , ನಗರ ಸಭಾ ಸದಸ್ಯ ರಜೇಶ್ ಬನ್ನೂರು ಚಾಲನೆ ನೀಡಿದರು. ನಂತರ ನೂರಾರು ಸಂಖ್ಯೆಯಲ್ಲಿ ನರೆದಿದ್ದ ಸ್ವಯಂ ಸೇವಕರಿಗೆ ರಾಮಕೃಷ್ಣ ಮಿಷನ್ ವತಿಯಿಂದ ಟೀಷರ್ಟ್, ಉಪಹಾರ, ತಂಪುಪಾನೀಯ ವಿತರಿಸಲಾಯಿತು. ಸ್ವಯಂ...
ಸುದ್ದಿ

ಕಣ್ಣು ಮುಚ್ಚಿ ಕುಳಿತ ಪುತ್ತೂರಿನ ಸಹಾಯಕ ಕಮೀಷನರ್, ತಾಶೀಲ್ದಾರ್ | ಬಿಯರ್ ಬಾಟಲ್, ಗಬ್ಬು ವಾಸನೆಯದ್ದೇ ದರ್ಬಾರ್!

  ಪುತ್ತೂರು : ಹತ್ತಾರು ಕೋಟಿ ರೂಪಾಯಿ ವ್ಯಯ ಮಾಡಿ ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಪುತ್ತೂರಿನ ನೂತನ ಮಿನಿ ವಿಧಾನಸೌದ ಸುತ್ತ ಮುತ್ತಲಿನ ಪರಿಸ್ಥಿತಿ ಹೇಳತೀರದು. ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಚಾಲನೆ ದೊರೆತ ನಂತರ ಪುತ್ತೂರು ಮಿನಿ ವಿಧಾನಸೌಧದ ಸುತ್ತಲಿನ ಪ್ರದೇಶವನ್ನು ಸ್ವಚ್ಛ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಬೆಳಕಿಗೆ ಬಂದು ಪುತ್ತೂರಿನ ಸಹಾಯಕ ಕಮೀಷನರ್ ಮತ್ತು ತಾಶೀಲ್ದಾರ್ ಕಛೇರಿಯ ಸುತ್ತಮುತ್ತಲಿನ ಪ್ರದೇಶದ...
ಸುದ್ದಿ

ಮೋದಿ ಸರ್ಕಾರದ ಮತ್ತೊಂದು ಖಡಕ್ ನಿರ್ಧಾರ,ಕಾರು ಇದ್ದವರಿಗೆ ಗ್ಯಾಸ್ ಸಬ್ಸಿಡಿ ಬಂದ್..!

  ಹೊಸದಿಲ್ಲಿ: ನಿಮ್ಮಲ್ಲಿ ಕಾರು ಇದೆಯೇ? ಹಾಗಿದ್ದರೆ, ಅಡುಗೆ ಅನಿಲಕ್ಕೆ ಹೆಚ್ಚಿನ ಮೊತ್ತ ಪಾವತಿಸಲು ರೆಡಿಯಾಗಿ. ಕಾರಿಗೂ ಗ್ಯಾಸಿಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಸಂಬಂಧ ಇದೆ. ಕಾರು ಹೊಂದಿರುವ ಕುಟುಂಬಗಳ ಗ್ಯಾಸ್‌ ಸಬ್ಸಿಡಿ ರದ್ದು ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಈಗಾಗಲೇ ಫ‌ಲಾನುಭವಿಗಳ ಖಾತೆಗೆ ಸಬ್ಸಿಡಿ ನೇರ ವರ್ಗಾವಣೆ ಯೋಜನೆಯಿಂದಾಗಿ ಸುಮಾರು 3.60 ಕೋಟಿ ನಕಲಿ ಸಂಪರ್ಕಗಳು ಪತ್ತೆಯಾಗಿದ್ದು, ಅವುಗಳ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಸರಕಾರಕ್ಕೆ 30...
ಸುದ್ದಿ

ಒಂದು ಒಂದು ಹನಿ ರಕ್ತಕ್ಕು ಬೆಲೆ ತರೆಬೇಕಾದೀತು ಎಚ್ಚರಿಕೆ | ಪರೇಶ್ ಶವಯಾತ್ರೆಯಲ್ಲಿ ಅನಂತ್ ಕುಮಾರ್ ಹೆಗಡೆ

  ಹೊನ್ನಾವರ : ಹೊನ್ನಾವರದಲ್ಲಿ ಕಾಣೆಯಾಗಿದ್ದ ಇಬ್ಬರು ಯುವಕರಲ್ಲಿ, ಸಂಘದ ಕಾರ್ಯಕರ್ತರಾದ ಪರೇಶ್ ಮೇಸ್ತ ಶವವಾಗಿ ಶೆಟ್ಟಿಕೆರೆಯಲ್ಲಿ ಪತ್ತೆಯಾಗಿದ್ದಾರೆ. ಇಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಖುದ್ದು ಹೊನ್ನಾವರಕ್ಕೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸಿದರು. ​ ಇದೆ ಸಂದರ್ಭದಲ್ಲಿ ಸಚಿವರು ಮೃತರ ಕುಟುಂಬದವರೊಂದಿಗೆ ಇದ್ದು ಅವರಿಗೆ ಸಾಂತ್ವಾನ ಹೇಳಿದರು. ರಾಜ್ಯದಲ್ಲಿ ಹಿಂದೂಗಳ...
ಸುದ್ದಿ

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಪುತ್ತೂರಿನಲ್ಲಿ ನಾಳೆ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಚಾಲನೆ – ಶ್ರೀಕೃಷ್ಣ ಉಪಾಧ್ಯಾಯ

  ಪುತ್ತೂರು : ಮಂಗಳೂರಿನ ರಾಮಕೃಷ್ಣ ಮಿಷನ್ ನ ಮಾರ್ಗದರ್ಶನದಲ್ಲಿ ಟೀಮ್ ಸ್ವಚ್ಛ ಪುತ್ತೂರು ನಡೆಸುತ್ತಿರುವ ಸ್ವಚ್ಛತಾ ಜಾಗೃತಿ ಕಾರ್ಯಕ್ರಮದ ಎರಡನೆಯ ಹಂತವು ಡಿಸೆಂಬರ್ 10 ಭಾನುವಾರದಂದು ಮಿನಿವಿಧಾನಸೌಧದ ಮುಂದುಗಡೆ ಗಣ್ಯರ ಸಮಕ್ಷ ಚಾಲನೆಗೊಳ್ಳಲಿದೆ.ಕಳೆದ ವರುಷ ಬೀದಿಗಿಳಿದು ಕಸವಿಲೇವಾರಿ ಮಾಡುವ ಶ್ರಮದಾನದ ಕೆಲಸ ಮಾತ್ರ ನಡೆಯುತ್ತಿತ್ತು.ಆದರೆ ಈ ವರುಷ ರಾಮಕೃಷ್ಣ ಮಿಷನ್ ಪುತ್ತೂರಿನ ವಿವಿಧ ಸಂಘಟನೆಗಳ ಸದಸ್ಯರುಗಳ ಸಹಕಾರದೊಂದಿಗೆ ಪ್ರತೀ ಭಾನುವಾರ ಕನಿಷ್ಠ ನೂರು ಮನೆಗಳಿಗೆ ಭೇಟಿ ಕೊಟ್ಟು ಪುತ್ತೂರಿನ...
ಸುದ್ದಿ

ರಾತ್ರಿಪೂರ್ತಿ ಸಿಸಿಬಿ ಕಚೇರಿಯಲ್ಲೇ ರವಿ ಬೆಳಗೆರೆ ಇದ್ದದ್ದು ಯಾಕೆ ?

  ಬೆಂಗಳೂರು : ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ಅವರು ರಾತ್ರಿ ಪೂರ್ತಿ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಅವರ ಮಕ್ಕಳಾದ ಚೇತನ ಹಾಗೂ ಕರ್ಣ ಕೂಡ ಅವರೊಂದಿಗೆ ಇದ್ದರು ಎನ್ನಲಾಗಿದೆ. ಅವರನ್ನು 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು ಅಲ್ಲಿಯೇ ಅವರ ವಿಚಾರಣೆ ನಡೆಸಿದ್ದಾರೆ. ಒಟ್ಟು ನಾಲ್ಕು ದಿನಗಳ ಕಾಲ ಸಿಸಿಬಿ ಪೊಲೀಸರ ವಶದಲ್ಲಿ...
ಸುದ್ದಿ

ನಾಪತ್ತೆಯಾದ ಯುವಕನ ಶವ ಕೆರೆಯಲ್ಲಿ ಪತ್ತೆ | ಹಿಂದೂ ಯುವಕ ಹತ್ಯೆಯ ಹಿಂದೆ ಜಿಹಾದ್ ನ ಕರಿ ನೆರಳು

  ಹೊನ್ನಾವರ (ಉತ್ತರ ಕನ್ನಡ): ಕೋಮು ಗಲಭೆಗೆ ತತ್ತರಿಸಿರುವ ಹೊನ್ನಾವರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಡಿ.6ರಂದು ಗಲಭೆ ವೇಳೆ ನಾಪತ್ತೆಯಾಗಿದ್ದ ಪರೇಶ ಕಮಲಾಕರ ಮೇಸ್ತ (21) ಶವ ಶೆಟ್ಟಿಕೆರೆಯಲ್ಲಿ ಶುಕ್ರವಾರ ಪತ್ತೆಯಾಗಿದ್ದು, ಆಕ್ರೋಶ ಭುಗಿಲೆದ್ದಿದೆ. ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ಕೆರೆಯಲ್ಲಿ ಹಳದಿ ಅಂಗಿ ತೊಟ್ಟ ಶವ ತೇಲುತ್ತಿರುವುದನ್ನು ಕಂಡು ಜನ ಪೊಲೀಸರಿಗೆ ತಿಳಿಸಿದ್ದಾರೆ. ಮೀನುಗಾರರು ದೋಣಿ ತಂದು ಶವ ಮೇಲೆತ್ತಿದರು. ಆಕ್ರೋಶಗೊಂಡ ಜನತೆ ರಸ್ತೆಗಳನ್ನು ಬಂದ್‌ ಮಾಡಿ ಪ್ರತಿಭಟಿಸಿದರು. ಪರಿಸ್ಥಿತಿ ವಿಕೋಪಕ್ಕೆ...
1 2,810 2,811 2,812 2,813 2,814 2,850
Page 2812 of 2850
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ