Sunday, April 13, 2025

ಸುದ್ದಿ

ಸುದ್ದಿ

ವಿದ್ಯಾರ್ಥಿನಿ ಸಾವಿಗೆ ಸರಕಾರವೇ ಕಾರಣ | ತುಟಿಬಿಚ್ಚದ ಶಾಸಕಿ ಶಕುಂತಲಾ ಶೆಟ್ಟಿಗೆ ಛೀಮಾರಿ !

ಪುತ್ತೂರು : ಕಬಕದ ವಿದ್ಯಾಪುರ ನಿವಾಸಿ ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿ ಪೂಜಾ ಕಿಡ್ನಿ ವೈಪಲ್ಯದಿಂದ ಬಳಲುತಿದ್ದು ಏಕಾಏಕಿ ನಿನ್ನೆ ಬೆಳಗ್ಗೆ ರೋಗ ಉಲ್ಬಣಗೊಂಡು ಸಾವನ್ನಪ್ಪಿದ್ದಾಳೆ. ಹಿನ್ನಲೆ : ಪೂಜಾ ಈಗಾಗಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಲಿಸೀಸಸ್ ಮಾಡಲಾಗುತಿತ್ತು, ಆದರೆ, ವೈದ್ಯರ ಮುಷ್ಕರದಿಂದಾಗಿ ಡಯಲಿಸಸ್ ನೀಡಲಾಗಿಲ್ಲ. ಪೂಜಾಳನ್ನು ಎಂದಿನಂತೆ ಪುತ್ತೂರು ಸಿಟಿ ಅಸ್ಪತ್ರೆಗೆ ಕರಕೊಂಡು ಹೋದಾಗ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ನೀಡಲಾಗಲಿಲ್ಲ. ಇದರ ಪರಿಣಾಮ...
ಸುದ್ದಿ

ಮಿನಿ ವಿಧಾನಸೌದ ಮುಂದೆ ವಿದ್ಯಾರ್ಥಿನಿ ಶವ ಇಟ್ಟು ಸಾರ್ವಜನಿಕರಿಂದ ಪ್ರತಿಭಟನೆ | ನ್ಯಾಯಕ್ಕಾಗಿ ಆಗ್ರಹ.

ಪುತ್ತೂರು : ತಾಲೂಕಿನ ಕಬಕ ವಿಧ್ಯಾಪುರದ ನಿವಾಸಿ, ವಿವೇಕಾನಂದ ಕಾಲೇಜು ವಿದ್ಯಾರ್ಥಿ ಪೂಜಾ ಆಚಾರ್ಯ, ಖಾಸಗಿ ವೈದ್ಯರ ಮುಷ್ಕರಕ್ಕೆ ಬಲಿಯಾದ ನತದೃಷ್ಟೆ. ಇಂದು ಬೆಳಿಗ್ಗೆ ಸಮರ್ಪಕ ಚಿಕಿತ್ಸೆ ದೊರೆಯದೆ ಆಕೆ ಸರ್ಕಾರಿ ಆಸ್ಫತ್ರೆಯಲ್ಲಿ ಮೃತರಾದರು. ಎರಡೂ  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಈಕೆ ಕಳೆದ ಬುಧವಾರ ತೀವ್ರವಾಗಿ ಅಸ್ವಸ್ಥತೆಗೆ ಒಳಗಾಗಿದ್ದು ,ಚಿಕಿತ್ಸೆಗಾಗಿ ಮಂಗಳೂರು  ಹಾಗೂ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಎಡತಾಕಿದ್ದು ,ಅಲ್ಲಿ ಮುಷ್ಕರದ ನೆಪದಿಂದ ಸೂಕ್ತ ಚಿಕಿತ್ಸೆ ದೊರಕಲಿಲ್ಲ. ಎರಡು ದಿನಗಳ...
ಸುದ್ದಿ

ವೈದ್ಯರ ಮುಷ್ಕರ ಪುತ್ತೂರಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಾವು | ಗ್ರಾಮಸ್ಥರಿಂದ ನ್ಯಾಯಕ್ಕಾಗಿ ಹೋರಾಟದ ಎಚ್ಚರಿಕೆ

ಪುತ್ತೂರು : ಕಬಕದ ವಿದ್ಯಾಪುರ ನಿವಾಸಿ ಪುತ್ತೂರು ವಿವೇಕಾನಂದ ಕಾಲೇಜಿನ ದ್ವಿತೀಯ ಬಿ.ಕಾಂ.ವಿದ್ಯಾರ್ಥಿನಿ ಪೂಜಾ ಕಿಡ್ನಿ ವೈಪಲ್ಯದಿಂದ ಬಳಲುತಿದ್ದು ಏಕಾಏಕಿ ಇಂದು ಬೆಳಗ್ಗೆ ರೋಗ ಉಲ್ಬಣಗೊಂಡು ಸಾವನ್ನಪ್ಪಿದ್ದಾಳೆ. ಹಿನ್ನಲೆ : ಪೂಜಾ ಈಗಾಗಲೇ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ವಾರಕ್ಕೆ 2 ಬಾರಿ ಡಯಲಿಸೀಸಸ್ ಮಾಡಲಾಗುತಿತ್ತು, ಆದರೆ, ವೈದ್ಯರ ಮುಷ್ಕರದಿಂದಾಗಿ ಡಯಲಿಸಸ್ ನೀಡಲಾಗಿಲ್ಲ. ಪೂಜಾಳನ್ನು ಎಂದಿನಂತೆ ಪುತ್ತೂರು ಸಿಟಿ ಅಸ್ಪತ್ರೆಗೆ ಕರಕೊಂಡು ಹೋದಾಗ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ನೀಡಲಾಗಲಿಲ್ಲ. ಇದರ ಪರಿಣಾಮ...
ಸುದ್ದಿ

ಕಚೇರಿಯಲ್ಲೇ ಗೋಡ್ಸೆ ಪ್ರತಿಮೆ ಸ್ಥಾಪಿಸಿದ ಹಿಂದೂ ಮಹಾಸಭಾ | ಪರ ವಿರೋಧ ಹೋರಾಟಕ್ಕೆ ನಾಂದಿ

ಭೋಪಾಲ್‌ : ಬಲಪಂಥೀಯ ಸಂಘಟನೆ ಎನಿಸಿರುವ ಅಖೀಲ ಭಾರತೀಯ ಹಿಂದೂ ಮಹಾಸಭಾ ಗ್ವಾಲಿಯರ್‌ನಲ್ಲಿನ ತನ್ನ ಕಾರ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಹಂತಕ ನತ್ತೂರಾಮ್‌ ಗೋಡ್ಸೆ ಯ ಎದೆಮಟ್ಟದ ಪ್ರತಿಮೆಯನ್ನು ಸ್ಥಾಪಿಸಿದೆ. ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸಿದ ಬಳಿಕ ಸಂಘಟನೆಯ ನಾಯಕರು ಗೋಡ್ಸೆಯ ಪುಣ್ಯ ತಿಥಿಯನ್ನು ಆಚರಿಸಿದರು ಎಂದು ಎಎನ್‌ಐ ವರದಿ ಮಾಡಿದೆ. ನತ್ತೂರಾಮ್‌ ಗೋಡ್ಸೆ ಹೆಸರಿನಲ್ಲಿ ದೇವಸ್ಥಾನವೊಂದನ್ನು ನಿರ್ಮಿಸುವ ಹಿಂದೂ ಮಹಾಸಭಾ ಪ್ರಸ್ತಾವಕ್ಕೆ ಈ ಹಿಂದೆ ಗ್ವಾಲಿಯರ್‌ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಗೋಡ್ಸೆಯ...
ಸುದ್ದಿ

ಮುಸ್ಲಿಮರು ಬಾಬರಿ ಮಸೀದಿ ಜಾಗ ಯಾವುದೇ ಕಾರಣಕ್ಕೂ ಬಿಟ್ಟು ಕೊಡಲ್ಲ | ಬಾಬರಿ ಮಸೀದಿ ಕ್ರಿಯಾ ಸಮಿತಿ ಹೇಳಿಕೆ.

ಹೊಸದಿಲ್ಲಿ : ಬಾಬರಿ ಮಸೀದಿಗೆ ಸಂಬಂಧಿಸಿದ ಜಾಗದ ಮೇಲಿನ ಹಕ್ಕನ್ನು ಮುಸ್ಲಿಮರು ಎಷ್ಟು ಮಾತ್ರಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಅಖೀಲ ಭಾರತ ಮುಸ್ಲಿಮ್‌ ವೈಯಕ್ತಿಕ ಕಾನೂನು (ಎಐಎಂಪಿಎಲ್‌ಬಿ) ಮತ್ತು ಅಖೀಲ ಭಾರತ ಬಾಬರಿ ಮಸೀದಿ ಕ್ರಿಯಾಸಮಿತಿ (ಎಐಎಂಬಿಎಸಿ) ಹೇಳಿವೆ. ಇತ್ತ ಬಾಬರಿ ಮಸೀದಿ ವಿವಾದವನ್ನು ಬಗೆ ಹರಿಸುವ ನಿಟ್ಟಿನಲ್ಲಿ ಆರ್ಟ್‌ ಆಫ್ ಲಿವಿಂಗ್‌ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಳಗಿನ ಮಾತುಕತೆ ನಡೆಯುತ್ತಿರುವಂತೆಯೇ...
ಸುದ್ದಿ

ಪುತ್ತೂರು ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ | ಅಕ್ರಮ ಗೋ ಸಾಗಾಟಕ್ಕೆ ತಡೆ ; ಹತ್ತಕ್ಕೂ ಹೆಚ್ಚು ಗೋವುಗಳ ರಕ್ಷಣೆ.

ಬಂಟ್ವಾಳ / ಪುತ್ತೂರು : ಕೆದಿಲ ಗ್ರಾಮದ ಸತ್ತಿಕಲ್ಲಿನಿಂದ ನವೆಂಬರ್ 16 ರಂದು ಬೆಳಗ್ಗೆ 4 ರ ಜಾವಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 10 ಕ್ಕೂ ಹೆಚ್ಚು ಗೋವುಗಳನ್ನು ಖಚಿತ ಮಾಹಿತಿಯ ಮೇರೆಗೆ ಪುತ್ತೂರು ನಗರಠಾಣೆಯ ಪೋಲೀಸರು ವಶಪಡಿಸಿದ್ದಾರೆ. ಸತ್ತಿಕಲ್ಲಿನ ಅಕ್ಬರ್ ಹಾಗು ಸರೋಳಿಯ ಉಮ್ಮೋರು, ಗಡಿಯಾರದ ಅಬುಬಕರ್ ಹಾಗು ಇತರರು ನಡೆಸುತ್ತಿದ್ದ ಅಕ್ರಮ ಗೋ ಸಾಗಟವೆಂದು ತಿಳಿದು ಬಂದಿದೆ.ಅಕ್ರಮ ಸಾಗಾಟಗಾರರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ. ಬಂಟ್ವಾಳ ತಾಲೂಕಿನ ಕೆದಿಲಾ ಗ್ರಾಮದಲ್ಲಿ...
ಸುದ್ದಿ

ವಿಧಾನ ಪರಿಷತ್ ಚುನಾವಣೆ ಬಿ.ಜೆ.ಪಿ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ | ಕಾರ್ಣಿಕ್ , ಆಯನೂರ್ ಕಣಕ್ಕೆ.

ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಎಂ.ಎಲ್.ಸಿ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಪದವೀಧರ ಕ್ಷೇತ್ರದಿಂದ ಆಯನೂರ್ ಮಂಜುನಾಥ್ ಅವರು ಸ್ಪರ್ಧೆ ಮಾಡಲಿದ್ದಾರೆ.  ಇನ್ನೂಳಿದಂತೆ ನಿರಂಜನ್ ಮೂರ್ತಿ, ಕೆ.ಬಿ. ಶ್ರೀನಿವಾಸ್ , ಡಾ ಹಲ್ಲನೂರು, ಎ ದೇವೇಗೌಡ ಸ್ಪರ್ಧಿಸಲಿದ್ದಾರೆ. ಟೀಕೆಟಿಗಾಗಿ ತೀರ್ವ ಪೈಪೋಟಿ ನಡೆದಿತ್ತು. ಕ್ಯಾ.ಕಾರ್ಣಿಕ್ ಬದಲಾಯಿಸಬೇಕು ಎಂಬ ಕೂಗು ಕಾರ್ಯಕರ್ತರ ವಲಯದಲ್ಲಿ ಕೇಳಿಬಂದ...
ಸುದ್ದಿ

ನಾಳೆ ಖಾಸಗಿ ಆಸ್ಪತ್ರೆ ಓಪಿಡಿ ಬಂದ್ | ರಾಜ್ಯಾದ್ಯಾಂತ ವೈದ್ಯರ ಸಾಮೂಹಿಕ ಮುಷ್ಕರ

ಬೆಂಗಳೂರು : ಖಾಸಗಿ ಆಸ್ಪತ್ರೆಗಳ ವೈದ್ಯರ ಮತ್ತು ರಾಜ್ಯ ಸರ್ಕಾರದ ನಡುವಿನ ತಿಕ್ಕಾಟ ಮುಂದುವರಿದಿದ್ದು, ನಾಳೆಯಿಂದ(ಗುರುವಾರ) ಆರು ಸಾವಿರ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.   ನಾಳೆ ಬೆಳಗ್ಗೆ 8ಗಂಟೆಯಿಂದ ಖಾಸಗಿ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಬಂದ್ ಆಗಲಿದ್ದು, ಎಮರ್ಜೆನ್ಸಿ ಚಿಕಿತ್ಸೆಗಳು ಎಂದಿನಂತೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಖಾಸಗಿ ವೈದ್ಯಕೀಯ ನಿಯಂತ್ರಣ ತಿದ್ದುಪಡಿ ಮಸೂದೆ ವಿರೋಧಿಸಿ ಬೆಳಗಾವಿಯಲ್ಲಿ ವೈದ್ಯರುಗಳು ತೀವ್ರ ಪ್ರತಿಭಟನೆ...
1 2,812 2,813 2,814 2,815 2,816 2,844
Page 2814 of 2844
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ