Tuesday, April 1, 2025

ಸುದ್ದಿ

ಸುದ್ದಿ

ಬೆಳ್ತಂಗಡಿ ತಾಲೂಕಿನ ಭಾರತೀಯ ಗೋಪರಿವಾರ ರಚನೆ ಕುರಿತು ಪೂರ್ವ ಸಿದ್ದತಾ ಸಭೆ.

ಬೆಳ್ತಂಗಡಿ: ಭಾರತೀಯ ಗೋತಳಿಗಳ ಉಳಿವು ಬೆಳವುಗಳಿಗಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಗೋಪರಿವಾರ ರಚನೆಯ ಪೂರ್ವ ಸಿದ್ದತಾ ಸಭೆಯು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ 08/10/2017ರಂದು ನಡೆಯಿತು. ಕಾಂತಾಜೆ ಈಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಗೋಪರಿವಾರ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಉದಯಶಂಕರ ಭಟ್ ಮಿತ್ತೂರು ದಿಕ್ಸೂಚಿ ಮಾತುಗಳನ್ನಾಡಿದರು. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಗೋಪರಿವಾರ...
ಸುದ್ದಿ

ಸ್ವಗ್ರಾಮದ ತಮ್ಮ ಶಾಲೆಯಲ್ಲಿನ ಮಣ್ಣು ಸ್ಪರ್ಶಿಸಿ ಭಾವುಕರಾದ ಪ್ರಧಾನಿ.

ವಾರಣಾಸಿ : ತಾವು ಚಿಕ್ಕವರಿದ್ದಾಗ ಓದಿದ್ದ ಪಾಠಶಾಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ಶಾಲೆಗೆ ಕಾಲ್ನಡಿಗೆಯಲ್ಲಿ ತೆರಳಿದ ಮೋದಿ, ಶಾಲೆಯ ಆವರಣದಲ್ಲಿನ ಮಣ್ಣನ್ನು ಸ್ಪರ್ಶಿಸಿದರು. ತಾವು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವೆಂದರೆ, ಆ ಪಾಠಗಳನ್ನು ಈ ಮಣ್ಣಿನಲ್ಲೇ ಕಲಿತೆ ಎಂದು ಹೇಳಿದರು. 2014 ರ ನಂತರ ಮೊದಲ ಬಾರಿಗೆ ಪ್ರಧಾನಿ ಹುದ್ದೆಯಲ್ಲಿ ತಮ್ಮ ಸ್ವಗ್ರಾಮವಾದ ವಾದ್ ನಗರ್ ಗೆ ತೆರಳಿದ ಮೋದಿಯವರಿಗೆ ದಾರಿಯುದ್ದಕ್ಕೂ ಜನರು ಸಂಭ್ರಮದಿಂದ...
ಸುದ್ದಿ

2018ರಿಂದ ಹಜ್ ಯಾತ್ರೆ ಸಿಗಲ್ಲ ಸಬ್ಸಿಡಿ, ಸರಕಾರದ ದುಡ್ಡಿನಲ್ಲಿ ನಡೆಸುತ್ತಿದ್ದ ಪುಣ್ಯ ಸಂಪಾದನೆಗೆ ಬ್ರೇಕ್!

ದೆಹಲಿ : ಪ್ರತಿವರ್ಷ ಹಜ್ ಯಾತ್ರೆಗೆ ಹೋಗುವ ಮುಸ್ಲಲ್ಮಾನರಿಗೆ ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ 2018ರಿಂದ ಸಹಾಯಧನ ರದ್ದಾಗಲಿದೆ! ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಆ ಕರಡು ನೀತಿಯಲ್ಲಿ ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಗೊಳಿಸುವ ಕುರಿತು ಇದೆ. ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಸಮಿತಿ ಈ ಕರಡು ನೀತಿಯನ್ನು ರಚಿಸಿದ್ದಾರೆ. “ಇದೊಂದು ಪಾರದರ್ಶಕ, ಜನಸ್ನೇಹಿ ನೀತಿಯಾಗಿದ್ದು ಇದು ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ...
ಸುದ್ದಿ

ತವರಿನಲ್ಲಿ ಇಂದ್ರಧನುಷ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ.

ವಡ್ ನಗರ: ಗುಜರಾತ್​ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎರಡು ದಿನ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಇಂದು ಹುಟ್ಟೂರಾದ ವಡ್ ನಗರಕ್ಕೆ ಭೇಟಿ ನೀಡಿ ಇಂದ್ರಧನುಷ್‌ ಯೋಜನೆಗೆ ಚಾಲನೆ ನೀಡಿದರು. ಗುಂಜಾ ಗ್ರಾಮದಲ್ಲಿ ಸುಮಾರು 6 ಕಿ.ಮೀಗಳಷ್ಟು ರೋಡ್​ ಶೋ ನಡೆಸಿದ ಮೋದಿ ಬಳಿಕ ತಾವು ಓದಿದ ಬಿ.ಎನ್. ಹೈಸ್ಕೂಲ್​ಗೆ ತೆರಳಿ ಬಾಲ್ಯವನ್ನ ನೆನೆದು ಜ್ಞಾನದೇಗುಲದ ಆವರಣವನ್ನ ವಂದಿಸಿದರು. ಹಟ್ಕೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ...
ಸುದ್ದಿ

ಹಿಂ.ಜಾ.ವೇ. ಮತ್ತು ವಿ.ಎಚ್.ಪಿ. ವತಿಯಿಂದ ಹಿಂದೂ ಧಮನ ನೀತಿಯ ವಿರುದ್ಧ ಪ್ರತಿಭಟನಾ ಪ್ರದರ್ಶನ – ಖಂಡನಾ ಸಭೆ

ಮಂಗಳೂರು : ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಹತ್ತು ಹಲಾವಾರು ಪ್ರಕರಣದಲ್ಲಿ ಹಿಂದೂ ಧಮನ ನೀತಿ, ಖಾಕಿ ತೊಟ್ಟ ಖಾದರ್ ನಂತಹ ಅಧಿಕಾರಿಗಳಿಂದ ಅಧಿಕಾರ ದುರುಪಯೋಗ, ಅಕ್ರಮ ಗೋಹತ್ಯೆ, ಲವ್ ಜಿಹಾದ್ ಮುಂತಾದ ಹಿಂದೂ ಧಮನ ನೀತಿಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ದಿನಾಂಕ : 11/10/2017 ಬುಧವಾರ, ಬೆಳಗ್ಗೆ ಘಂಟೆ 11:00 ಯಿಂದ 12.00 ಘಂಟೆವರೆಗೆ ಪ್ರತಿಭಟನಾ ಪ್ರದರ್ಶನ ಮತ್ತು ಖಂಡನಾ...
ಸುದ್ದಿ

ನೀವು ಈಗತಾನೆ ಮದುವೆ ಆಗಿದ್ದಿರೇ.. ಹಾಗಾದರೆ ಮದುವೆ ಪ್ರಮಾಣಪತ್ರ ಪಡೆದುಕೊಳ್ಳುವುದು ಹೇಗೆ..?

ಮದುವೆಯಾದ ವಧು ವರರಿಗೆ ದಂಪತಿಗಳಾಗಿರುವುದಕ್ಕೆ ಸರ್ಕಾರದಿಂದ ಸಿಗುವ ದೃಢೀಕೃತ ಪತ್ರ ಮದುವೆ ಪ್ರಮಾಣಪತ್ರ ಎಂದು ಹೇಳುತ್ತಾರೆ. ನಿಮಗೆ ಯಾವ ಯಾವ ಸಂಧರ್ಭಗಳಲ್ಲಿ ಮದುವೆ ಪ್ರಮಾಣಪತ್ರ ಬೇಕಾಗುತ್ತದೆ. * ಆಸ್ತಿಯ ಉತ್ತರಾಧಿಕಾರಿಯಾಗಲು. * ಪತಿ ಹಾಗೂ ಪತ್ನಿ ಒಟ್ಟಿಗೆ ವೀಸಾ ಪಡೆಯಲು / ಕೆಲಸದ ಪರವಾನಗಿಯನ್ನು ಪಡೆಯಲು. * ನಿಮ್ಮ ಮೊದಲ ಹೆಸರು ಬದಲಾಯಿಸಿಕೊಳ್ಳಲು. * ಮರುಮದುವೆ ಸಂದರ್ಭದಲ್ಲಿ. * ಸಂಗಾತಿಯಿಂದ ವಿಚ್ಛೇದನ ಪಡೆಯಲು. * ನಾಮಾಂಕಿತಗೊಂಡ ಪತಿ ಅಥವಾ ಪತ್ನಿ...
ಸುದ್ದಿ

ದಿಢೀರ್ ಸಿಕ್ಕಿಂ ಗಡಿಯತ್ತ ತೆರಳಿದ ರಕ್ಷಣಾ ಸಚಿವೆ ! ಯುದ್ಧದ ಮುನ್ಸೂಚನೆ ನಾ ?

ಸಿಕ್ಕಿಂ: ಸಿಕ್ಕಿಂ ಗಡಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವೆ.  ಡೋಕ್ಲಾಮ್ ನಲ್ಲಿ ಉಂಟಾಗಿದ್ದ ಯುದ್ಧದ ಸ್ಥತಿ ಶಮನದ ಬಳಿಕ ಮತ್ತೊಮ್ಮೆ ಚೀನಾ ತನ್ನ ಬುದ್ಧಿ ತೋರಿಸಲು ವಿವಾದಿತ ಪ್ರದೇಶದ ಸನಿಹದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಸಿಕ್ಕೀಂ-ಭೂತಾನ್-ಟಿಬೆಟ್ ಮೂರು ಸೇರಿರುವ ಗಡಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಲಿದ್ದಾರೆ. ಸೇನೆಯ ಉಪಮುಖ್ಯಸ್ಥ ಲೆ.ಜ ಶರತ್ ಶರತ್ ಅವರು ಸೀತಾರಾಮನ್‌ರೊಂದಿಗೆ ಇರಲಿದ್ದಾರೆ. ಆ ಸೂಕ್ಷ್ಮ ಪ್ರದೇಶದಲ್ಲಿ ಭಾರತ...
ಸುದ್ದಿ

ಆಂಬುಲೆನ್ಸ್ ಸಂಚಾರಕ್ಕಾಗಿ ಸಿಎಂ ವಾಹನ ತಡೆ ಹಿಡಿದ ಎಎಸ್ಐ ಸಿದ್ದೇಗೌಡ.

ಮೈಸೂರು : ಆಂಬುಲೆನ್ಸ್ ಸುಗಮ ಸಂಚಾರ ಸಲುವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ವಾಹನ ತಡೆದ ಕುವೆಂಪು ನಗರ ಸಂಚಾರ ಠಾಣೆಯ ಎಎಸ್ಐ ಸಿದ್ದೇಗೌಡ ಮತ್ತು ಮುಖ್ಯ ಹೆಡ್ ಕಾನ್ಸ್ಟೇಬಲ್ ರಮೇಶ್ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ .ಕಳೆದ ಮಂಗಳವಾರ ಸಿದ್ದರಾಮಯ್ಯನವರು ಹೂಟಗಹಳ್ಳಿಯಲ್ಲಿ  ನಡೆದ ಕಾಂಗ್ರೆಸ್ ಸಮಾವೇಶ ಮುಗಿಸಿಕೊಂಡು ರಾಮಕೃಷ್ಣ ನಗರದಲ್ಲಿ ಇರುವ ಮನೆಗೆ ರಿಂಗ್ ರಸ್ತೆಯಲ್ಲಿ ತೆರಳುತ್ತಿದ್ದಾಗ ಬೋಗಾದಿ ಸರ್ಕಲ್ ನಲ್ಲಿ ರೋಗಪೀಡಿತ ವ್ಯಕ್ತಿಯನ್ನು ಹೊತ್ತೊಯ್ಯುತಿದ್ದ ಆಂಬುಲೆನ್ಸ್...
1 2,818 2,819 2,820 2,821 2,822 2,829
Page 2820 of 2829
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ