Tuesday, April 1, 2025

ಸುದ್ದಿ

ಸುದ್ದಿ

ಕರಾವಳಿಯಲ್ಲಿ ಬೆಂಕಿಯ ಚೆಂಡಿನ ಭೂಸ್ಪರ್ಷ !

ಮಂಗಳೂರು : ಕೇರಳದಲ್ಲಿ ಬಿಜೆಪಿ ಆಯೋಜಿಸಿರುವ ಜನ ರಕ್ಷ ಯಾತ್ರೆಯಲ್ಲಿ ಭಾಗವಹಿಸಲು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ನಿನ್ನೆ ತಡ ರಾತ್ರಿ 11 :30 ಕ್ಕೆ ಮಂಗಳೂರಿಗೆ ಆಗಮಿಸಿದ್ದಾರೆ. ಉತ್ತರಪ್ರದೇಶದಿಂದ ರಾತ್ರಿ 11:30 ಘಂಟೆಗೆ ವಿಶೇಷ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾನಕ್ಕೆ ಆಗಮಿಸಿದ ಯೋಗಿ ನೇರ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕಣ್ಣನ್ನೂರಿನಲ್ಲಿ ನಡೆಯಲಿರುವ ಬಿಜೆಪಿ ಬಹಿರಂಗ ಸಭೆಗಳಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾನಾಡಲಿದ್ದಾರೆ.’ಜನ ರಕ್ಷಾ ಯಾತ್ರೆ’ ಕೇರಳದ ವಿವಿಧ...
ಸುದ್ದಿ

ದೇಂತಡ್ಕ ಮೇಳದ ಆಟ, ತೂವಾಂದೆ ಕುಲ್ಲಡೆ.

ಬಂಟ್ವಾಳ : ಯಕ್ಷಗಾನ ದಕ್ಷಿಣ ಭಾರತದ ಜೀವಾಳ, ಆರಾಧನಾ ಕಲೆ, ಕಟೀಲು, ಧರ್ಮಸ್ಥಳ, ಮೊದಲಾದ ಮೇಳಗಳು ಹರಕೆಯ ರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಂಡು ಬಂದಿದೆ. ಪರಂಪರೆ ಹಾಗು ಹಳೆಯ ತುಳು ಪ್ರಸಂಗವನ್ನು ಮತ್ತೆ ಬೆಳಗಿಸುವ ದೃಷ್ಟಿಯಲ್ಲಿ ಯಕ್ಷರಂಗಕ್ಕೆ ಕಾಲಿರಿಸುತ್ತಿದೆ ಶ್ರೀವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ. ಮೇಳದ ಕಲಾವಿದರ ಒಗ್ಗೂಡುವಿಕೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ವನದುರ್ಗಾ ದೇವಸ್ಥಾನ ದೇಂತಡ್ಕದಲ್ಲಿ ಗೆಜ್ಜೆ ಕಟ್ಟಿ ಯಕ್ಷಗಾನ ಬಯಲಾಟವನ್ನು ನಡೆಸುದರ ಸಾಂಕೇತಿಕವಾಗಿ...
ಸುದ್ದಿ

ಚಿಟ್ಟಾಣಿ ಇನ್ನು ನೆನಪು ಮಾತ್ರ! ಚಿಕಿತ್ಸೆ ಫಲಕಾರಿಯಾಗದೆ ನಿಧನ.

ಹೊನ್ನಾವರ : ಪದ್ಮಶ್ರೀ ಪುರಸ್ಕ್ರತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲದ. ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಜ್ವರದಲ್ಲಿ ಬಳಲುತ್ತಿದ್ದರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು ತೀರ್ವನಿಘಾ ಘಟಕದಲ್ಲಿ ಇರಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಯಕ್ಷಗಾನದ ಮೇರು ಕಲಾವಿನ ಅಗಲುವಿಕೆ ಯಕ್ಷರಂಗಕ್ಕೆ ತುಂಬಲಾರದ ನಷ್ಟ....
ಸುದ್ದಿ

ಸಿಎಂ ಸಿದ್ದರಾಮಯ್ಯ ದೊಡ್ಡ ಸುಳ್ಳ !

ಬೆಂಗಳೂರು (ಅ.03): ರಾಜ್ಯ ಕಂಡ ಅತೀ ಹೆಚ್ಚು ಸುಳ್ಳು ಹೇಳುವ ಸಿಎಂ ಎಂದರೆ ಅದು ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇನ್ವೆಸ್ಟ್ ಕರ್ನಾಟಕ, ಕೈಗಾರಿಕೆ ಹಾಗೂ ನೀರಾವರಿ ಇಲಾಖೆಗಳ ಬಗ್ಗೆ ಸಿಎಂ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಇನ್ವೆಸ್ಟ್ ಕರ್ನಾಟಕದಲ್ಲಿ ಒಡಬಂಡಿಕೆ ಆಗಿದ್ದು 2,45,584 ಕೋಟಿ. ಆದರೆ ಇದುವರೆಗೆ ಹೂಡಿಕೆ ಆಗಿರೋದು ಕೇವಲ 11,158 ಕೋಟಿ ರೂಪಾಯಿ ಮಾತ್ರ ಅಂತ ಶೆಟ್ಟರ್...
ಸುದ್ದಿ

ಮದ್ಯದ ದೊರೆ ವಿಜಯ್ ಮಲ್ಯ ಅಂದರ್!

ಲಂಡನ್‌: ಕಿಂಗ್ ಫಿಷರ್ ಒಡೆಯ ಮತ್ತು ಸಾವಿರಾರು ಕೋಟಿ ರೂಪಾಯಿಯ ಸಾಲಗಾರನಾದ ವಿಜಯ್‌ ಮಲ್ಯನನ್ನು ಲಂಡನ್‌ನಲ್ಲಿ ಇಂದು ಬಂಧಿಸಲಾಗಿದೆ. ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದ ವಿಜಯ್‌ ಮಲ್ಯನನ್ನು ಎರಡನೇ ಬಾರಿ ಇಂದು ಸ್ಕ್ಯಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದ ಮಲ್ಯನನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆರೆ ಮಾಡಲಾಗಿದೆ. ಇನ್ನು ಉದ್ಯಮಿ ವಿಜಯ್‌ ಮಲ್ಯ ಬಂಧನದ ಬೆನ್ನಲ್ಲೇ...
ಸುದ್ದಿ

ಮಂಗಳೂರಿನಲ್ಲಿ ನಡೆಯಬೇಕಾಗಿದ್ದ ಶಾ ಪ್ರೋಗ್ರಾಂ ಮುಂದೂಡಿಕೆ.!?

ಮಂಗಳೂರು : ಬಿ.ಜೆ.ಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಅಮಿತ್ ಷಾರವರು ತುರ್ತು ದೆಹಲಿಗೆ ಪಯಣ ಮಂಗಳೂರು ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಕಹಳೆ ನ್ಯೂಸ್ ಗೆ ಹೇಳಿಕೆ. ತಾ.4/10/2017 ಸಂಜೆ 4.30ಕ್ಕೆ ನಡೆಯ ಬೇಕಾಗಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿದೆ....
ಸುದ್ದಿ

ದೇವರನಾಡಿನಲ್ಲಿ ಶಾ ಕಮಾಲ್ ! ಜನರಕ್ಷಾ ಯಾತ್ರೆಗೆ ಜನ ಲಕ್ಷ ಲಕ್ಷ!

ಕಾಸರಗೋಡು : ಆರ್.ಎಸ್.ಎಸ್. ಮತ್ತು ಬಿಜೆಪಿ ಕಾರ್ಯಕರ್ತರ ಮಾರಣ ಹೋಮವನ್ನು ಖಂಡಿಸಿ ಕಣ್ಣೂರಿನ ಪಯ್ಯನೂರಿನಲ್ಲಿ ಜನರಕ್ಷ ಯಾತ್ರೆ ಚಾಲನೆ ನೀಡಿದರು ಮತ್ತು ಸಿಪಿಎಂ ವಿರುದ್ಧ ಹರಿ ಹಾಯ್ದರು ,ದೇವರ ನಾಡಿನಲ್ಲಿ ರಕ್ತಪಾತ ಮಾಡುತಿರುವ ಸಿ ಪಿ ಎಂ ಇಲ್ಲಿನ ಜನರ ಶಾಂತಿ ನೆಮ್ಮದಿಯನ್ನು ಕೆಡಿಸಿದೆ .ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಾರಣ ಹೋಮಕ್ಕೆ ಮುಖ್ಯ ಮಂತ್ರಿ ಪಿಣರಾಯಿ ನೇರ ಕಾರಣ ಎಂದು ಆರೋಪಿಸಿದರು .ಮಾನವ ಹಕ್ಕುಗಳ ಬಗ್ಗೆ ಹೋರಾಡುವ ಸಂಘಟನೆಗಳಿಗೆ...
ಸುದ್ದಿ

ಜಗದೀಶ್ ಕಾರಂತ ನ್ಯಾಯಾಲಯಕ್ಕೆ ಹಾಜರು, ವಿಚಾರಣೆ ಮುಂದೂಡಿಕೆ.

ಪುತ್ತೂರು : ಹಿಂ.ಜಾ.ವೇ. ಮುಖಂಡ ಜಗದೀಶ್ ಕಾರಂತರ ಪ್ರಚೋದನಾ ಕಾರಿ ಭಾಷಣದ ಹಿನ್ನಲೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟು ಅವರ ಬಂಧನವಾಗಿತ್ತು. ಬಳಿಕ ಮಧ್ಯರಾತ್ರಿ ಜಡ್ಜ್ ಮನೆಗೆ ಹಾಜರೂ ಪಡಿಸಿದಾಗ ಮಧ್ಯಂತರ ಜಾಮೀನು ಲಭಿಸಿತ್ತು ಇಂದು ಮತ್ತೆ ಮಧ್ಯತಂರ ಜಾಮೀನು ವಿಚಾರಣೆ ನಡೆಸಿದುದ ಕೋರ್ಟು ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಿ ಒಂದು ದಿನದ ಮಧ್ಯಂತರ ಜಾಮೀನೂ ನೀಡಿದೆ. ಅಲ್ಲದೆ, ಅನ್ಯ ಪ್ರಕರಣ ಒಂದರ ವಿಚಾರಣೆ ಇರುವುದರಿಂದ ಜಗದೀಶ್ ಕಾರಂತ ಅನುಮತಿ ಮೇಲೆ...
Page 2824 of 2827
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ