Monday, April 28, 2025

ಸುದ್ದಿ

ಸಿನಿಮಾಸುದ್ದಿ

ಲೂಸ್ ಮಾದ ಮ್ಯಾರೀಡ್ ಲೈಫ್ ಆರಂಭ

ಬೆಂಗಳೂರು : ನಟ "ಲೂಸ್‌ ಮಾದ' ಯೋಗಿ ಮದುವೆ ಇವತ್ತು ಬೆಳಿಗ್ಗೆ ಮುಗಿದಿದೆ. ಆರ್‌.ಆರ್‌.ನಗರ ಸಮೀಪದ ಕರಿಷ್ಮಾ ಹಿಲ್ಸ್‌ ರಸ್ತೆಯಲ್ಲಿರುವ ಶ್ರೀ ಕನ್ವೆನ್ಶನ್ ಹಾಲ್‌ನಲ್ಲಿ ಇಂದು ಬೆಳಿಗ್ಗೆಯ ಶುಭ ಮುಹೂರ್ತದಲ್ಲಿ, ಸಾಹಿತ್ಯ ಅವರನ್ನು ಮದುವೆಯಾಗಿದ್ದಾರೆ ಯೋಗಿ. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿದ್ದರು. ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗಿ ಕುಟುಂಬವು ಮದುವೆ ಮುಂಚಿನ ಹಲವು ಶಾಸ್ತ್ರಗಳನ್ನು ಮುಗಿಸಿತು. ಹರಿಶಿಣ ಹಚ್ಚುವ ಶಾಸ್ತ್ರದೊಂದಿಗೆ ಶುರುವಾದ...
ಸುದ್ದಿ

ಬಿ.ಜೆ.ಪಿ. ಪರಿವರ್ತನಾ ಯಾತ್ರೆಗೆ ಚಾಲನೆ | ಸಿದ್ದು ಸರ್ಕಾರ ಕಿತ್ತೊಗೆಯಿರಿ – ಶಾ

ಬೆಂಗಳೂರು: ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ರಾಲಿ ಸರ್ಕಾರ, ಸಚಿವರನ್ನು ಬದಲಿಸಲು ಮಾತ್ರ ಅಲ್ಲ. ಕರ್ನಾಟಕದ ಸಮಗ್ರ ಬದಲಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಎಸ್ ಯಡಿಯೂರಪ್ಪ ಸಾರಥ್ಯದಲ್ಲಿ ಯಾತ್ರೆ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಗುರುವಾರ ತುಮಕೂರು ರಸ್ತೆಯಲ್ಲಿ ನಡೆದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯ ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಿದ್ದರಾಮಯ್ಯ...
ಸುದ್ದಿ

13ರಿಂದ ದತ್ತಮಾಲಾ ಅಭಿಯಾನ | ದತ್ತಪೀಠ ಹಿಂದೂಗಳ ಧಾರ್ಮಿಕ ಕೇಂದ್ರ – ಮುತಾಲಿಕ್‌.

ಚಿಕ್ಕಮಗಳೂರು: ಶ್ರೀರಾಮ ಸೇನೆ ವತಿಯಿಂದ ಈ ವರ್ಷದ ದತ್ತಮಾಲಾ ಅಭಿಯಾನವು ನ.13 ರಿಂದ 19ರ ವರೆಗೆ ನಡೆಯಲಿದೆj ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ವರ್ಷದ ದತ್ತಮಾಲಾ ಅಭಿಯಾನ ಇದಾಗಿದ್ದು, ನ.13ರಿಂದ ಮಾಲಾಧಾರಣೆ ಪ್ರಾರಂಭವಾಗಲಿದೆ. ನ.19ರಂದು ನಗರದಲ್ಲಿ ಬೃಹತ್‌ ಶೋಭಾಯಾತ್ರೆ ಹಾಗೂ ಧರ್ಮಸಭೆ ನಡೆಯಲಿದೆ. ನಂತರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆಯಲಾಗುವುದು. ಆ ನಂತರ ಅಲ್ಲಿ ಹೋಮ ಹವನ ಪೂಜಾ ವಿಧಿ ವಿಧಾನಗಳ ನಂತರ...
ಸುದ್ದಿ

ಅಮೃತಸಂಜೀವಿನಿ ತಂಡದಿಂದ 73 ಕುಟುಂಬಗಳಿಗೆ 20,41,050₹ ಲಕ್ಷ ಧನ ಸಹಾಯ | ವಜ್ರದೇಹಿ ಶ್ರೀಗಳ ಸಮರ್ಥ ಮಾರ್ಗದರ್ಶನ.

ಮಂಗಳೂರು : "ಸುಂದರ ಬದುಕು ದಿಡೀರೆಂದು ಘಟಿಸುವುದಿಲ್ಲ", "ಪ್ರೀತಿ, ಸಂತೋಷ, ತಾಳ್ಮೆ ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು", "ಮನುಷ್ಯನ ನಿಜವಾದ ಆಸ್ತಿ ಬ್ಯಾಂಕಿನಲ್ಲಿರುವ ಸಂಪತ್ತಲ್ಲ, ತಲೆಯಲ್ಲೀರುವ ಜ್ಞಾನವೂ ಅಲ್ಲ", "ಪ್ರೀತಿ ತುಂಬಿದ ಹೃದಯ, ಆಲಿಸುವ ಕಿವಿಗಳು, ಮತ್ತು ಸಹಾಯ ಮಾಡುವ ಕೈಗಳು", "ಕನಸು ಮತ್ತು ಶ್ರದ್ದೆ ಜತೆಗೂಡಿದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾದಿಸಬಹುದು ಎಂಬುದಕ್ಕೆ ನಮ್ಮ ಈ #ಅಮೃತಸಂಜೀವಿನಿ® ಸಂಸ್ಥೆಯೇ ಸಾಕ್ಷಿ..." ಇಲ್ಲಿ ಸಮಾಜದ ಅಶಕ್ತರ ಕಷ್ಟಗಳನ್ನು ಆಲಿಸುವ  ಕಿವಿಗಳಾಗಿ,...
ಸುದ್ದಿ

ಅನಾರೋಗ್ಯದಿಂದ ಬಳಲುತ್ತಿದವರಿಗೆ ಆರ್ಥಿಕ ನೆರವು | ಬಡ ಕುಟುಂಬದ ಕಣ್ಣೀರೊರೆಸಿದ ಅಶೋಕ್ ರೈ.

ಪುತ್ತೂರು : ಪೆರ್ನೆ ಬಿಳಿಯೂರು ಗ್ರಾಮದ ಬಾಣಬೆಟ್ಟು ನಿವಾಸಿ ಪಕ್ರು ಗೌಡ ಎಂಬವರು ಹ್ರದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು,ಇದನ್ನು ಮನಗಂಡ ಉದ್ಯಮಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಖುದ್ದು ಮನೆಗೆ ಭೇಟಿ ನೀಡಿ ಆರ್ಥಿಕ ನೆರವನ್ನು ನೀಡಿದರು.ಈ ಸಂದರ್ಭದಲ್ಲಿ ಪೆರ್ನೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ಗೌಡ,ಪೆರ್ನೆ ಗ್ರಾ.ಪಂ ಸದಸ್ಯ ನವೀನ್ ಪೂಜಾರಿ ಪದಬರಿ,ಬೂತ್ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ,ಕಾರ್ಯದರ್ಶಿ ಸುರೇಶ್ ಗೌಡ,ಜಯಂತ ಬಿಳಿಯೂರು,ಪಕ್ರು...
ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶೀಘ್ರವಾಗಲಿದೆ | ರಕ್ತದಾನ ಶ್ರೇಷ್ಠ ದಾನ – ನವೀನ್ ಕುಲಾಲ್.

ಉಪ್ಪಿನಂಗಡಿ : ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದವತಿಯಿಂದ ಅಯೋಧ್ಯಾ ಬಲಿದಾನ್ ದಿವಸದ ಸಲುವಾಗಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಹಿಂದೂ ಸಮಾಜ ತ್ಯಾಗ ಬಲಿದಾನಗಳನ್ನು ದೇಶಕ್ಕಾಗಿ ಈ ಮಣ್ಣಿಗಾಗಿ ಮಾಡಿಕೊಂಡು ಬಂದಿದೆ. ಅಂದು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಸಂಕಲ್ಪದೊಂದಿಗೆ ನಡೆದ ಹೋರಾಟದಲ್ಲಿ ಸಾವಿರಾರು ಬಲಿದಾನಗಳು ನಡೆದಿದೆ. ಆದರೆ, ಸಮಾಜಕ್ಕೆ ಕಪ್ಪುಚುಕ್ಕೆಯಾಗಿದ್ದ ಗುಬ್ಬಸ್ಸಿನ ಧ್ವಂಸವಾಯಿತು. ಇನ್ನು ಭವ್ಯ ರಾಮ...
ಸುದ್ದಿ

ದ.ಕ. ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ” ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ” ಅಲ್ಬಮ್ ವಿಡಿಯೋ ಲೋಕಾರ್ಪಣೆ | ಕವಯತ್ರಿ ಶಾಂತ ಕುಂಟಿನಿ ಪ್ರಯತ್ನ ಶ್ಲಾಗನೀಯ – ಕಲ್ಕೂರ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದು ಅಪರಾಹ್ನ ಮೂರು ಘಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕವಯತ್ರಿ ಶಾಂತ ಕುಂಟಿನಿಯವರ ನಿರ್ಮಾಣ ಮತ್ತು ಸಾಹಿತ್ಯದ " ಕನ್ನಡದ ರಾಜ್ಯೋತ್ಸವ ನಮ್ಮದಮ್ಮ " ಹಾಡಿನ ಆದ್ಬಮ್ ನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಾಹಿತ್ಯ ಪ್ರೇಮಿಗಳು ಆದ ಪ್ರದೀಪ್ ಕುಮಾರ್ ಕಲ್ಕೂರ ಲೋಕಾರ್ಪಣೆಗೊಳಿಸಿದ್ದಾರೆ. ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಶಾಂತ ಕುಂಟಿನಿಯಂತಹ ಕವಯತ್ರಿಗಳು ಇತ್ತಿನ...
ಸುದ್ದಿ

” ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ” ಹಾಡಿನ ವಿಡಿಯೋ ಆಲ್ಬಮ್ ಇಂದು ಮಂಗಳೂರು ಪುರಭವನದಲ್ಲಿ ಲೋಕಾರ್ಪಣೆ | ಶಾಂತ ಕುಂಟಿನಿ ನಿರ್ಮಾಣ & ಸಾಹಿತ್ಯ, ಜಗದೀಶ್ ಪುತ್ತೂರು ಕಂಠಸಿರಿ !

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದು ಅಪರಾಹ್ನ ಮೂರು ಘಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯುವ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕವಯತ್ರಿ ಶಾಂತ ಕುಂಟಿನಿಯವರ ನಿರ್ಮಾಣ ಮತ್ತು ಸಾಹಿತ್ಯದ " ಕನ್ನಡದ ರಾಜ್ಯೋತ್ಸವ ನಮ್ಮದಮ್ಮ " ಹಾಡಿನ ಆದ್ಬಮ್ ನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಾಹಿತ್ಯ ಪ್ರೇಮಿಗಳು ಆದ ಪ್ರದೀಪ್ ಕುಮಾರ್ ಕಲ್ಕೂರ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಆಲ್ಬಮ್ ನಲ್ಲಿ ಖ್ಯಾತ ಆರ್ಯಭಟ ಪ್ರಶಸ್ತಿ ಪುರಸ್ಕೃತ...
1 2,834 2,835 2,836 2,837 2,838 2,860
Page 2836 of 2860
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ