Friday, April 18, 2025

ಸುದ್ದಿ

ಸುದ್ದಿ

ದೇಯಿಬೈದೇತಿ ಅಪಮಾನ ಖಂಡಿಸಿ ಬೃಹತ್ ಪಾದಾಯಾತ್ರೆ.

ಪುತ್ತೂರು : ಸಾಮಾಜಿಕ ಜಾಲತಾಣಗಲ್ಲಿ ಈಗಾಗಲೇ ವೈರಲ್ ಆದ ದೇಯಿ ಬೈದೇತಿಗೆ ಅಪಮಾನ ಮಾಡುವಂತಹ ಚಿತ್ರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಿ.ಜೆ.ಪಿ. ಖಂಡಿಸಿದ್ದು , ಇದೀಗ ಬೃಹತ್ ಪಾದಾಯಾತ್ರೆಗೆ ಮುಂದಾಗಿದೆ. ಇದೇ ಬರುವ 10 ಅಕ್ಟೋಬರ್ ಮಂಗಳವಾರ ಬೆಳಗ್ಗೆ 9.30 ರಿಂದ ಪುತ್ತೂರು ಮಹಾಲಿಂಗೇಶ್ವರ ದೇವಳದ ಗದ್ದೆಯಿಂದ ದೇಯಿಬೈದೇತಿ ಔಷಧವನ ತನಕ ಈ ಅಪಮಾನ ಖಂಡಿಸಿ, ಹಿಂದೂ ಧರ್ಮದ ಶ್ರದ್ಧಾ ಕೇಂದ್ರದ ಮೇಲಿನ ಅಪಮಾನ ಖಂಡಿಸಿ ಪಾದಾಯಾತ್ರೆ ನಡೆಯಲಿದೆ. ಪಾದಾಯಾತ್ರೆಯ ನೇತೃತ್ವವನ್ನು...
ಸುದ್ದಿ

ಸುರೇಶ್ ಪೂಜಾರಿಯವರಿಗೆ ಶೃದ್ಧಾಂಜಲಿ ಸಮರ್ಪಿಸಿ, ಕುಟುಂಬದವರಿಗೆ ಆರ್ಥಿಕ ನೆರವು ನೀಡಿದ ಅಶೋಕ್ ರೈ.

ಪುತ್ತೂರು : ಸಂಘಪರಿವಾರದ ಸಕ್ರೀಯ ಕಾರ್ಯಕರ್ತ ಮಾಡನ್ನೂರು ಗ್ರಾಮದ ಮಣಿಯಡ್ಕ ನಿವಾಸಿ ಸುರೇಶ್ ಪೂಜಾರಿ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾಗಿದ್ದು ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ಕಾವು ಸಮುದಾಯ ಭವನದಲ್ಲಿ ಇಂದು ನಡೆಯಿತು.ಕಾರ್ಯಕ್ರಮದಲ್ಲಿ ರೈ ಎಸ್ಟೇಟ್ ಮಾಲಕ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ,ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಗೌಡ ಚಾಕೋಟೆ,ಹೊನ್ನಪ್ಪ ಪೂಜಾರಿ ಪಿಲಿಪಂಜರ,ಲೋಹಿತ್ ಕೆರೆಮಾರು,ಕಾವು ಗೋಪೂಜಾ ಸಮಿತಿ ಅಧ್ಯಕ್ಷರಾದ ಹರೀಶ್,ಕಾರ್ಯದರ್ಶಿ ಶಿವಕುಮಾರ್ ಕಾವು,ಸದಸ್ಯರಾದ ಕಿರಣ್ ಕಾವು,...
ಸುದ್ದಿ

 ಚಂದ್ರಶೇಖರ ಪೂಜಾರಿ ಕುಟುಂಬಕ್ಕೆ ಅಶೋಕ್ ರೈ ಆರ್ಥಿಕ ನೆರವು.

ಬಂಟ್ವಾಳ : ಬಂಟ್ಟಾಳ ತಾಲೂಕಿನ ಪೆರ್ನೆ ಬಿಳಿಯೂರು ಗ್ರಾಮದ ಸುಣ್ಣಾನ ನಿವಾಸಿ ಚಂದ್ರಶೇಖರ ಪೂಜಾರಿ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು,ವಿಷಯ ತಿಳಿದು ಮನೆಗೆ ಭೇಟಿ ನೀಡಿದ ಉದ್ಯಮಿ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಆರ್ಥಿಕ ನೆರವನ್ನು ನೀಡುವ ಭರವಸೆಯಿತ್ತರು.ಇದೇ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತ ರಮೇಶ್ ಪೂಜಾರಿ,ಅಶೋಕ್ ದೇವಾಡಿಗ ನೇಂಜ,ಪದ್ಮಪ್ಪ ಪೂಜಾರಿ ಕೋಡಿಂಬಾಡಿ ಪರನೀರು ಉಪಸ್ಥಿತರಿದ್ದರು....
ಸುದ್ದಿ

 ಪಾಲಿಂಜೆಯಲ್ಲಿ ಜನಪರ ಯೋಜನೆಗಳ ಮಾಹಿತಿ ಕಾರ್ಯಕ್ರದಲ್ಲಿ ಆಶೋಕ್ ರೈ.

ಪುತ್ತೂರು : ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ವತಿಯಿಂದ ನಡೆಸಲ್ಪಡುವ ವಿವಿಧ ಜನಪರ ಯೋಜನೆಗಳ ಮಾಹಿತಿ ಕಾರ್ಯಕ್ರಮವು ಕುರಿಯ ಪಾಲಿಂಜೆ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.ಜನಪರ ಯೋಜನೆಗಳ ಮಾಹಿತಿಯನ್ನು ಟ್ರಸ್ಟ್ ನ ಪ್ರವರ್ತಕರೂ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ನೀಡಿದರು.ವೇದಿಕೆಯಲ್ಲಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ನುಳಿಯಾಲು,ಪಾಣಾಜೆ ಸಿ.ಏ ಬ್ಯಾಂಕ್ ನಿರ್ದೇಶಕ ರವೀಂದ್ರ ಭಂಡಾರಿ ಭೈಂಕ್ರೋಡು...
ಸುದ್ದಿ

ಡಿ.ರೂಪಾರಿಂದ ಮತ್ತೊಂದು ಮಹತ್ವದ ನಿರ್ಧಾರ.

ಬೆಂಗಳೂರು : ರಸ್ತೆ ಗುಂಡಿ ಬಿದ್ದು ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣದ ಜವಾಬ್ದಾರಿ ಹೊತ್ತವರ ವಿರುದ್ಧ ಮತ್ತು ಏಜೆನ್ನಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಆಯುಕ್ತೆ ಡಿ. ರೂಪಾ ಅವರು ಸೂಚಿಸಿದ್ದಾರೆ. ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದಾಗಿ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನಗಳ ಅಪಘಾತ ಸಂಭವಿಸಿದರೆ ರಸ್ತೆ ನಿರ್ಮಾಣ ಮಾಡಿದವರ ವಿರುದ್ಧ ಮತ್ತು ಏಜೆನ್ಸಿ ವಿರುದ್ಧ ಆರ್ ಎಂ ಎ ಕಾಯ್ದೆ 198...
ಸುದ್ದಿ

ಯಕ್ಷಧ್ರುವ ಟ್ರಸ್ಟ್ ಮತ್ತು ಯಕ್ಷರಂಗ ಕಾರ್ಕಳ ಘಟಕದ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ.

ಕಾರ್ಕಳ : ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್. ರಿ.ಮಂಗಳೂರು. ಇದರ ಕಾರ್ಕಳ ಘಟಕದ ದ್ವಿತೀಯ ವಾರ್ಷಿಕ ಸಮಾರಂಭ. ಹಾಗೂ ಯಕ್ಷಕಲಾರಂಗ ರಿ ಕಾರ್ಕಳ. ಇದರ 6 ನೇ ವಾರ್ಷಿಕ ತಾಳಮದ್ದಳೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ‌ ಯಕ್ಷಕಲಾರಂಗ ದ ಅದ್ಯಕ್ಷ ಗೋಪಾಲಕೃಷ್ಣ ಶೆಟ್ಟಿ. ಯವರ ಅಧ್ಯಕ್ಷತೆಯಲ್ಲಿ ಜೀವಂದರ್ ಜೈನ್ ಬಜಗೋಲಿ, ರವೀಂದ್ರ ಶೆಟ್ಟಿ. ಎಂ ದೇವಾನಂದ ಭಟ್,ವಿಜಯ ಶೆಟ್ಟಿ. ಎನ್ ರಾಜೇಂದ್ರ ಚೌಟ. ಸುದಾಕರ ಶೆಟ್ಟಿ. ಜಗದೀಶ್ ಹೆಗ್ಡೆ....
ಸುದ್ದಿ

ಅಕ್ಟೋಬರ್ 9 ರಂದು ಪುತ್ತೂರಿನಲ್ಲಿ ಬಿ.ಜೆ.ಪಿ. ಮಹಿಳಾ ಸಮಾವೇಶ

ಪುತ್ತೂರು : ಭಾರತೀಯ ಜನತಾ ಪಕ್ಷ ಮಹಿಳಾ ಮೋರ್ಛಾದ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಿಳಾ ಸಮಾವೇಶವು ಅಕ್ಟೋಬರ್ 9 ರಂದು  ಪುತ್ತೂರಿನ ಕೊಟೇಚಾ ಹಾಲ್ ನಲ್ಲಿ ಬೆಳಗ್ಗೆ 9.30ರಿಂದ ನಡೆಯಲಿದೆ ಎಂದು ಬಿ.ಜೆ.ಪಿ. ಮಹಿಳಾ ಮೋರ್ಛಾದ ಪುತ್ತೂರಿನ ಅಧ್ಯಕ್ಷೆ ವಿದ್ಯಾ ಆರ್. ಗೌರಿಯವರು ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳೀನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ವಹಿಸಲಿದ್ದಾರೆ. ಕಾ,...
ಸುದ್ದಿ

ಬರೋಬ್ಬರೀ ಆರು ದಶಕಗಳ ನಂತರ ಮೈಸೂರು ರಾಜ ಮನೆತನದಲ್ಲಿ ಸೀಮಂತ ಸಂಭ್ರಮ!

ಮೈಸೂರು: ಮೈಸೂರು ರಾಜಮನೆತನ ಸಂತೋಷದಲ್ಲಿ ತೇಲುತ್ತಿದೆ. ಭಾನುವಾರ ಮೈಸೂರಿನ ಅಂಬವಿಲಾಸ ಅರಮನೆಯಲ್ಲಿ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಮಹಾರಾಣಿ ತ್ರಿಶಿಕಾ ದೇವಿಗೆ ಸೀಮಂತ ಶಾಸ್ತ್ರ ನಡೆಯಿತು. ಇನ್ನೆರಡು ತಿಂಗಳಲ್ಲಿ ರಾಜ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಅರಮನೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾಧ್ಯಮ ಮತ್ತು ಸಾರ್ವಜನಿಕರನ್ನು ಹೊರಗಿಡಲಾಗಿತ್ತು, ಕೇವಲ ಕುಟುಂಬದ ಆಪ್ತರಷ್ಟೆ ಭಾಗಿಯಾಗಿದ್ದರು. 2016ರ ಜೂನ್ ನಲ್ಲಿ ರಾಜ್ ಕೋಟ್ ನ ರಾಜಮನೆತನದ ತ್ರಿಷಿಕಾ ಕುಮಾರಿ ಯಧುವೀರ್ ಅವರನ್ನು ವಿವಾಹವಾಗಿದ್ದರು,...
1 2,842 2,843 2,844 2,845 2,846 2,850
Page 2844 of 2850
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ