Friday, February 28, 2025

ಹೆಚ್ಚಿನ ಸುದ್ದಿ

ಹೆಚ್ಚಿನ ಸುದ್ದಿ

30 ಮಾರ್ಚ್ 2021 ರಂದು ಸಂತ ತುಕಾರಾಮ ಮಹಾರಾಜರ ಪುಣ್ಯತಿಥಿಯಿದೆ ಈ ನಿಮಿತ್ತ ಲೇಖನ ! ಸಂತ ತುಕಾರಾಮ ಮಹಾರಾಜರ ಬುದ್ಧಿಯ ಸೂಕ್ಷ್ಮತೆ !-ಕಹಳೆ ನ್ಯೂಸ್

ಸಂಕಲನಕಾರರು : ಶ್ರೀ. ವಿನೋದ ಕಾಮತ ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ ಸಂತ ತುಕಾರಾಮ ಮಹಾರಾಜರು ದೇಹು ಎಂಬ ಊರಿನಲ್ಲಿ ವಾಸಿಸುತ್ತಿದ್ದರು. ಒಂದು ದಿನ ಆ ಊರಿನಲ್ಲಿ ಓರ್ವ ಸಾಧು ಬರುವವರಿದ್ದಾರೆ ಎಂಬ ಸುದ್ದಿ ಹರಡಿತು. ಸಾಧುವಿನ ಸ್ವಾಗತಕ್ಕಾಗಿ ಊರಿನ ಜನರು ದೊಡ್ಡ ಮಂಟಪವನ್ನು ನಿಲ್ಲಿಸಿದರು. ಅವರ ದರ್ಶನ ಪಡೆಯಲು ಬಹಳ ಜನ ನೆರೆದಿದ್ದರು. ಎಲ್ಲರೂ ಅವರ ಗುಣಗಾನ ಮಾಡುತ್ತಿದ್ದರು. ಆ ಸಾಧುವಿನ ದರ್ಶನದಿಂದ ನಮ್ಮ ಎಲ್ಲ ಇಚ್ಛೆಗಳು ಪೂರ್ಣಗೊಳ್ಳುವವು,...
ಹೆಚ್ಚಿನ ಸುದ್ದಿ

ಅಕ್ಷಯ ಯುವಕ ಮಂಡಲ ( ರಿ) ನೆಟ್ಟಾರು ಇದರ ವಾರ್ಷಿಕ ಮಹಾಸಭೆ -ಕಹಳೆ ನ್ಯೂಸ್

ಅಕ್ಷಯ ಯುವಕ ಮಂಡಲ(ರಿ) ನೆಟ್ಟಾರು ಇದರ ವಾರ್ಷಿಕ ಮಹಾಸಭೆ ವೆಂಕಟ್ರಮಣ ಗೌಡ ಇವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ 2021-2022 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹಾಗೂ ನೂತನ ಅಧ್ಯಕ್ಷರಾಗಿ ಶ್ರೀಜಿತ್ ರೈ ಮಣಿಕ್ಕಾರ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮೊಗಪ್ಪೆ, ಖಜಾಂಚಿಯಾಗಿ ಪ್ರತೀಕ್ ಮೊಗಪ್ಪೆ ಆಯ್ಕೆಯಾದರು. ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ನಡುಮನೆ, ಪವನ್ ನೆಟ್ಟಾರು, ವಿಜೇಶ್ ಚಾವಡಿಬಾಗಿಲು,ಸಂಜೀವ ಪೆಲತ್ತಮೂಲೆ, ಲೋಕೇಶ್ ನೆಟ್ಟಾರು, ಚೇತನ್ ನೆಟ್ಟಾರು,...
ಹೆಚ್ಚಿನ ಸುದ್ದಿ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಟೆಂಪೋ ಲಾರಿ ನಡುವೆ ಭೀಕರ ಅಪಘಾತ ; 8 ಮಂದಿ ಸಾವು, 6 ಮಂದಿಗೆ ಗಂಭೀರ ಗಾಯ-ಕಹಳೆ ನ್ಯೂಸ್

ನೆಲ್ಲೂರು : ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರವಿವಾರ ಲಾರಿಗೆ ಟೆಂಪೋ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಎಂಟು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಟೆಂಪೋ ಮೂಲಕ ಶ್ರೀಶೈಲಂ ಮತ್ತು ಇತರೆ ದೇವಾಲಯಕ್ಕೆ ತಮಿಳುನಾಡು ಮೂಲದ ಭಕ್ತರು ಭೇಟಿ ನೀಡಿ ಪ್ರಯಾಣ ಮುಂದುವರೆಸಿದ್ದರು. ರವಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬುಚ್ಚಿರೇಡಿಪಲೆಂ ಮಂಡಲದ ದಾಮರಮಡುಗು ಗ್ರಾಮದ ಬಳಿ ಟೆಂಪೋ ತೆರಳುತ್ತಿದ್ದು, ಈ ವೇಳೆ ಸರಕು ತುಂಬಿದ್ದ ಲಾರಿಯೊಂದಕ್ಕೆ ಢಿಕ್ಕಿ...
ಹೆಚ್ಚಿನ ಸುದ್ದಿ

ಪಾತಪಾಳ್ಯದಲ್ಲಿ ಒಕ್ಕಲಿಗ ಸಮಾವೇಶ ; ಆಕಾಂಕ್ಷಿಯಿಂದ ಮತಯಾಚನೆ-ಕಹಳೆ ನ್ಯೂಸ್

ಬಾಗೇಪಲ್ಲಿ : ರಾಜ್ಯ ಒಕ್ಕಲಿಗರ ಸಂಘಕ್ಕೆ ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಇದರ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘದಲ್ಲಿ ಚುನಾವಣೆ ಕಣ ರಂಗೇರಿದೆ ಇದರ ಹಿನ್ನೆಲೆಯಲ್ಲಿ ಪಾತಪಾಳ್ಯ ಹೋಬಳಿ, ತೋಳ್ಳಪಲ್ಲಿ ಪಂಚಾಯತಿ ವ್ಯಾಪ್ತಿಯ ಮದ್ದಮ್ಮ ದೇವಾಲಯ ಆವರಣದಲ್ಲಿ ಒಕ್ಕಲಿಗರ ಚುನಾವಣೆಯ ಪೂರ್ವಭಾವಿ ಸಭೆಯನ್ನು ಪಾತಪಾಳ್ಯ ಹೋಬಳಿ ಮತ್ತು ಚೇಳೂರು ಗ್ರಾಮದ ಒಕ್ಕಲಿಗರ ಸಂಘ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಿವೃತ್ತ ಡಿವೈಎಸ್ಪಿ ಮತಯಾಚನೆ...
ಹೆಚ್ಚಿನ ಸುದ್ದಿ

ಕಾರ್ಕಳ ತಾಲೂಕಿನಲ್ಲಿ ಜಾನುವಾರು ಕಳವು ಮಾಡಿ ,ಮಾಂಸಕ್ಕಾಗಿ ವಧೆಗೆ ಯತ್ನ ; ಓರ್ವ ವಶಕ್ಕೆ, ಮತ್ತೋರ್ವ ಪರಾರಿ-ಕಹಳೆ ನ್ಯೂಸ್

ಕಾರ್ಕಳ : ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ರೆಂಜಾಳ ಕಾಪು ಹೌಸ್ ಎಂಬಲ್ಲಿ ಶನಿವಾರ ಬೆಳಿಗ್ಗೆ 05:30 ಗಂಟೆಗೆ ಜಾನುವಾರು ಕಳ್ಳತನ ಮಾಡಿ, ಮಾಂಸಕ್ಕಾಗಿ ಜಾನುವಾರುಗಳನ್ನು ಹಾಡಿಯಲ್ಲಿ ಕಟ್ಟಿ ಹಾಕಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರು, ಜನಾರ್ಧನ್ ಕೆ ಅವರಿಗೆ ದೊರೆತ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ಮಾಡಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತನನ್ನು ರೆಂಜಾಳದ ಅಬ್ದುಲ್ ಖಾದರ್...
ಹೆಚ್ಚಿನ ಸುದ್ದಿ

ನೇತ್ರಾವತಿ ಸೇತುವೆಯಲ್ಲಿ ಕಾರು- ರಿಕ್ಷಾ ಅಪಘಾತ, ರಿಕ್ಷಾ ಚಾಲಕ ಸ್ಥಳದಲ್ಲೇ ದಾರುಣ ಸಾವು-ಕಹಳೆ ನ್ಯೂಸ್

ಉಳ್ಳಾಲ : ನೇತ್ರಾವತಿ ಸೇತುವೆಯಲ್ಲಿ ಇಂದು ಬೆಳಗ್ಗೆ ರಿಕ್ಷಾ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ರಿಕ್ಷಾ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಮೃತಪಟ್ಟವರನ್ನು ಪಜೀರು ಸೇನೆರೆಬೈಲು ಸಂಜೀವ ಪೂಜಾರಿ ಎಂಬವರ ಪುತ್ರ 45 ವರ್ಷದ ಶ್ಯಾಮಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮನೆ ಸಮೀಪದ ಬಾಡಿಗೆ ದೊರಕಿತೆಂದು ಮನೆಯಲ್ಲಿ ತಿಳಿಸಿ ಮಂಗಳೂರಿಗೆ ತೆರಳಿದ್ದರು. ಅಲ್ಲಿಂದ ವಾಪಸ್ಸಾಗುವ ಸಂದರ್ಭದಲ್ಲಿ ಕಾರು ಢಿಕ್ಕಿ ಹೊಡೆದಿದ್ದು, ಪಡೀಲ್ ಕಣ್ಣೂರಿನಿಂದ...
ಹೆಚ್ಚಿನ ಸುದ್ದಿ

ಹ್ಯಾಂಡ್ ಬ್ರೇಕ್ ಜಾಮ್ ಆಗಿ ಕಾರು-ಆಟೋ ನಡುವೆ ಭೀಕರ ಅಪಘಾತ ; ಸ್ಥಳದಲ್ಲೇ ಮೃತಪಟ್ಟ ಆಟೋ ಚಾಲಕ-ಕಹಳೆ ನ್ಯೂಸ್

ಉಪ್ಪಿನಂಗಡಿ : ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಇಂದು ಬೆಳಗ್ಗೆ ಹ್ಯಾಂಡ್ ಬ್ರೇಕ್ ಜಾಮ್ ಆದ ಕಾರಣ ಆಟೋವೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಚಾಲಕನನ್ನು ಕೊಡಾಜೆ ಪಂತಡ್ಕ ನಿವಾಸಿ 35 ವರ್ಷದ ಹಮೀದ್ ಎಂದು ಗುರುತಿಸಲಾಗಿದೆ. ಹಾಗೆಯೇ ಈ ಘಟನೆಯಲ್ಲಿ ರಿಕ್ಷಾದಲ್ಲಿದ್ದ ಹಮೀದ್ ಅವರ ಪತ್ನಿ ಗಂಭೀರ ಗಾಯಗೊಂಡಿದ್ದು, ಇವರನ್ನು ಮಂಗಳೂರಿನ ಆಸ್ವತ್ರೆಗೆ ದಾಖಲಿಸಲಾಗಿದೆ....
ಹೆಚ್ಚಿನ ಸುದ್ದಿ

ಮಹಾರಾಷ್ಟ್ರದ ಹರಿಸಾಲ್ ನ ರೇಂಜ್ ಅರಣ್ಯ ಅಧಿಕಾರಿ ದೀಪಾಲಿ ಚೌಹಾಣ್ ಮೊಹೈತ್ ಆತ್ಮಹತ್ಯೆ-ಕಹಳೆ ನ್ಯೂಸ್

ಮಹಾರಾಷ್ಟ್ರ : ಮಹಾರಾಷ್ಟ್ರದ ‘ಲೇಡಿ ಸಿಂಗಂ’ ಮತ್ತು ‘ಮೆಲ್ಘಾಟ್‍ನ ಸಿಂಗಂ’ ಎಂದು ಜನಪ್ರಿಯರಾಗಿದ್ದ ಹರಿಸಾಲ್ ನ ರೇಂಜ್ ಅರಣ್ಯ ಅಧಿಕಾರಿ ದೀಪಾಲಿ ಚೌಹಾಣ್ ಮೊಹೈತ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಸಮಯದಲ್ಲಿ ದೀಪಾಲಿ ಅವರ ತಾಯಿ ಸತಾರಾದಲ್ಲಿದ್ದರು ಹಾಗೂ ಆಕೆಯ ಪತಿ ಕೆಲಸದಲ್ಲಿದ್ದರು. 33 ವರ್ಷದ ಆರ್‍ಎಫ್‍ಒ ದೀಪಾಲಿ ಅವರು ಹರಿಸಾಲ್ ಗ್ರಾಮದಲ್ಲಿರುವ ಹೆಡ್‍ಕ್ವಾಟ್ರಸ್‍ನಲ್ಲಿ ತಮ್ಮ ಸರ್ವೀಸ್ ರಿವಾಲ್ವರ್​ನಿಂದ ಶುಕ್ರವಾರ ರಾತ್ರಿ ತಲೆಗೆ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದು, ಡೆತ್‍ನೋಟ್...
1 29 30 31 32 33 132
Page 31 of 132
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ