Sunday, March 30, 2025

ಸಿನಿಮಾ

ಸಿನಿಮಾಸುದ್ದಿ

ಬಾಲಿವುಡ್ ಖ್ಯಾತ ನಟಿ ; ಮೋಹಕ ಚೆಲುವೆ ಶ್ರೀದೇವಿ ಇನ್ನಿಲ್ಲ – ಕಹಳೆ ನ್ಯೂಸ್

ಮುಂಬೈ: ಬಾಲಿವುಡ್‍ನ ಹಿರಿಯ ನಟಿ ಶ್ರೀದೇವಿ (54) ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ. ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ. 1963ರ ಆಗಸ್ಟ್ 13 ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದ ಶ್ರೀದೇವಿ 4ನೇ ವಯಸ್ಸಿನಲ್ಲೇ ತಮಿಳಿನ ‘ತುನೈವಾನ್’ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು. 1971ರಲ್ಲಿ ಮಲೆಯಾಳಂನ ಪೂಂಪಟ್ಟಾ ಚಿತ್ರದಲ್ಲಿ...
ಸಿನಿಮಾಸುದ್ದಿ

ಕಾಂಗ್ರೆಸ್ ಶಾಸಕ ಹ್ಯಾರಿಸ್‍ಗೆ ಬೆಂಬಲ ಸೂಚಿಸಿದ ನಟಿ ಸಂಜನಾ – ಕಹಳೆ ನ್ಯೂಸ್

ಬೆಂಗಳೂರು: ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್‍ರಾನಿ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಸಿದ್ದಾರೆ. ಜಾಹೀರಾತು ಕಾಂಗ್ರೆಸ್ ಎಂಎಲ್‍ಎ ಕ್ಷೇತ್ರದಲ್ಲಿರುವ ಯುಬಿ ಸಿಟಿಯಲ್ಲಿ ನಡೆದಿರುವ ಹಲ್ಲೆ ವಿಚಾರ ಕೇಳಿ ನನಗೆ ಶಾಕ್ ಆಗಿದೆ. ಹಲ್ಲೆಗೊಳಗಾದ ವ್ಯಕ್ತಿಗೆ ನ್ಯಾಯ ಸಿಗಬೇಕು. ಎಲ್ಲ ಬಡಜನರಿಗೂ ಹಾಗೂ ಶ್ರೀಮಂತರಿಗೂ ನ್ಯಾಯ ಒಂದೇ ಎಂದು ಟ್ವೀಟ್ ಮಾಡಿದ್ದಾರೆ. ಮಹಮ್ಮದ್ ಹ್ಯಾರಿಸ್ ಜೀಗೆ ನನ್ನ ಸಹಾನುಭೂತಿ ಇದೆ. ಮಗ ಮಾಡಿರುವ ತಪ್ಪಿಗೆ ಈ ದಕ್ಷ...
ಸಿನಿಮಾಸುದ್ದಿ

ರಾಜಕೀಯಕ್ಕೆ ಜನಪ್ರಿಯ ತಾರೆ ಪ್ರಿಯಮಣಿ..? – Kahale News

ಕರ್ನಾಟಕ :  ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ , ಹೊಸ ಮುಖಗಳ ಸೇರ್ಪಡೆ ರಾಜ್ಯದಲ್ಲಿ ಮಾಮೂಲು. ಇದಕ್ಕೆ ಸ್ಯಾಂಡಲ್ ವುಡ್ ತಾರೆಯರು ಹೊರತಲ್ಲ. ಜಾಹೀರಾತು ಸದ್ಯ ದಕ್ಷಿಣ ಭಾರತದಲ್ಲಿ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ನಟಿ ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಕೇಳಿಬರ್ತಾ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರ್ತಾ ಇರೋ ಈ ಸುದ್ದಿ ಯ ಮೂಲವನ್ನು ಕೆದಕಿದ್ರೆ ಪ್ರಿಯಾಮಣಿ ‘ಧ್ವಜ’ ಎಂಬ...
ಸಿನಿಮಾಸುದ್ದಿ

ಸನ್ನಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್​​ …..?

ಸಿನಿ ಕಹಳೆ :  ಬಾಲಿವುಡ್​ ಹಾಟ್​ ಹಿರೋಯಿನ್​ ಸನ್ನಿ ಲಿಯೋನ್​ ಮತ್ತೆ ಸುದ್ದಿಯಲ್ಲಿದ್ದಾಳೆ. ಅಂತರಾಷ್ಟ್ರೀಯ ಶೋ ಮ್ಯಾನ್​ ವರ್ಸ್ಸಸ್​  ವೈಲ್ಡ್​ ಮೂಲಕ ಬಾಲಿವುಡ್​ ನಟಿ ಹಾಗೂ ಮಾಡೆಲ್​ ಸನ್ನಿ ಲಿಯೋನ್​ ಮತ್ತೆ ಸುದ್ದಿಯಲ್ಲಿದ್ದಾಳೆ. ಸನ್ನಿ ಲಿಯೋನ್​  ನಿರೂಪಣ  ಕೆಲಸ ಮಾಡುತ್ತಿದ್ದಾರ. ಇದರ ಜೊತೆಗೆ ಸನ್ನಿ ತಮಿಳು ಚಿತ್ರ ವೀರ ಮಹಾದೇವಿ ಚಿತ್ರದ ಶೂಟಿಂಗ್​ ಕೂಡ ಶುರು ಮಾಡಿದ್ದಾಳೆ. ಇನ್ನು ಹಾಟ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದ  ಸನ್ನಿಗೆ ಇದೀಗ  ಮಹಾದೇವಿ ರೂಪದಲ್ಲಿ...
ಸಿನಿಮಾಸುದ್ದಿ

ಹೀರೋ ನಂಬರ್‌ ಒನ್‌: ಡಾ. ಅಬ್ದುಲ್‌ ಕಲಾಂ ಕುರಿತ ಮಕ್ಕಳ ಚಿತ್ರ – ಕಹಳೆ ನ್ಯೂಸ್

  ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಕುರಿತಾಗಿ ಸಾಕಷ್ಟು ಪುಸ್ತಕಗಳು, ಅವರ ಜೀವನದ ಕುರಿತ ಬರಹಗಳು ಬಂದಿವೆ. ಅವರ ಜೀವನ ಅನೇಕರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಕಲಾಂ ಕುರಿತಾಗಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗಿದೆ. ಅದು "ಮೈ ಹೀರೋ ಕಲಾಂ'. "ಮೈ ಹೀರೋ ಕಲಾಂ' ಎಂಬ ಮಕ್ಕಳ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದ್ದು, ಈಗ ಸೆನ್ಸಾರ್‌ ಅಂಗಳದಲ್ಲಿದೆ. ಅನೇಕ ಅನೇಕ ಕಮರ್ಷಿಯಲ್‌ ಚಿತ್ರಗಳನ್ನು ನಿರ್ಮಿಸಿರುವ ಅಣಜಿ ನಾಗರಾಜ್‌ ಮೊದಲ ಬಾರಿಗೆ...
ಸಿನಿಮಾಸುದ್ದಿ

ನಟ, ನಿರ್ದೇಶಕ ಕಾಶಿನಾಥ್ ನಡೆದುಬಂದ ಹಾದಿ – ಕಹಳೆ ನ್ಯೂಸ್

  ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್‍ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ. ಕಾಶಿನಾಥ್ ಅವರು ವಿಜಯಾ ಕಾಲೇಜಿನಲ್ಲಿ ತಮ್ಮ ವ್ಯಾಸಾಂಗವನ್ನು ಮುಗಿಸಿದ್ರು. ನಂತರ ಅಸಿಮಾ ಎಂಬ ಫಿಲ್ಮಂ ಸೆಂಟರ್ ಗೆ ಸೇರಿಕೊಂಡರು. 1975ರಲ್ಲಿ ಕಾಶಿನಾಥ್ ಅವರು ಅಪರೂಪದ ಅಥಿತಿಗಳು ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟರು....
ಸಿನಿಮಾ

ದಿ ವಿಲನ್ ಚಿತ್ರದಿಂದ ಶೃತಿ ಹರಿಹರನ್ ಔಟ್!

  Highlights ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್‌ನ ‘ದಿ ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಬೆಂಗಳೂರು (ಜ.11): ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್‌ನ ‘ದಿ ವಿಲನ್’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಆದರೆ, ‘ದಿ ವಿಲನ್’ ಚಿತ್ರತಂಡದಿಂದ...
ಸಿನಿಮಾ

ಸಕತ್ ನಿರೀಕ್ಷೆ ಮೂಡಿಸಿರುವ ‘ಪಮ್ಮಣ್ಣ ದಿ ಗ್ರೇಟ್’ – ಸಿನಿ ಕಹಳೆ

  ಸಿನಿ ಕಹಳೆ : ಯಾವ ಚಿತ್ರರಂಗಕ್ಕೂ ಕಮ್ಮಿಯಿಲ್ಲದೆ ಸಾಲು ಸಾಲು ಉತ್ತಮ ಚಿತ್ರಗಳನ್ನು ತುಳುಚಿತ್ರರಂಗ ನೀಡುತ್ತಿದೆ. ವಿಶೇಷ ಎಂದರೆ ಈ ವರೆಗೆ ಬಿಡುಗಡೆಯಾದ ಚಿತ್ರಗಳನ್ನು ತುಳುವರು ಎಂದೂ ಕೈಬಿಡಲಿಲ್ಲ ಎಲ್ಲವೂ ಯಶಸ್ವಿಯಾಗಿ ಪೂರೈಸಿದೆ.ಅಂತೆಯೇ ಮತ್ತೊಂದು ವಿಭಿನ್ನ ಚಿತ್ರ ತುಳುವರ ಮನಸ್ಸು ಗೆಲ್ಲಲು ಸಜ್ಜಾಗುತ್ತಿದೆ. ಹೌದು, ಕುಡ್ಲ ಸಿನಿಮಾಸ್ ಬ್ಯಾನರ್‍ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ‘ಪಮ್ಮಣ್ಣ ದಿ ಗ್ರೇಟ್’.ನವೆಂಬರ್ 27 ರಂದು ಪದವಿನಂಗಡಿ ಕೊರಗಜ್ಜನ ಕಟ್ಟೆಯಲ್ಲಿ ಬೆಳಿಗ್ಗೆ 8.30 ಕ್ಕೆ...
1 79 80 81 82 83
Page 81 of 83
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ