Tuesday, February 4, 2025

ಸುದ್ದಿ

ಸುದ್ದಿ

ಬಿ.ಎಸ್.ವೈ.ಯೇ ನಡೆಸಲಿದ್ದಾರೆ ದಸರ!!

ಬೆಂಗಳೂರು : ಮುಂದಿನ ದಸರಾ ನನ್ನ ನೇತೃತ್ವದಲ್ಲೇ ನಡೆಸುವುದಾಗಿ ಹೇಳಿಕೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿತ ಬಿಎಸ್‌ವೈ 'ಮುಂದಿನ ದಸರಾ ಯಾರು ನಡೆಸಬೇಕೆನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ದೈವ ಬಲ ಮತ್ತು ಜನ ಬಲ ನಮ್ಮ ಪರವಾಗಿದ್ದು ನನ್ನ ನೇತೃತ್ವದಲ್ಲೇ ದಸರಾ ನಡೆಸುವ ವಿಶ್ವಾಸವಿದೆ' ಎಂದರು. ದಸರಾ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ...
ಸುದ್ದಿ

ಭಾರತದ ದಿಟ್ಟತನಕ್ಕೆ ಚೀನಾ ತಲೆಬಾಗಿದೆ.

ಭಾರತ-ಚೀನಾ ಹೊಸ ಅಧ್ಯಾಯಕ್ಕೆ ನೆರೆಯ ರಾಷ್ಟ್ರ ಚೀನಾ ಕರೆ... ನವದೆಹಲಿ(ಅ.01): ಭಾರತ-ಚೀನಾ ಇತಿಹಾಸದ ಪುಟಗಳನ್ನು ತೆರೆದು ನೋಡಿ, ಹೊಸ ಅಧ್ಯಾಯವನ್ನು ಆರಂಭಿಸಬೇಕು. ದ್ವಿಪಕ್ಷೀಯ ನೆಲೆಯಲ್ಲಿ ಎರಡೂ ರಾಷ್ಟ್ರಗಳು ಸಾಕಷ್ಟು ಪ್ರಗತಿ ಸಾಧಿಸಿವೆ ಎಂದು ಭಾರತಕ್ಕೆ ಚೀನಾದ ರಾಯಭಾರಿ ಲುವೊ ಜವೋ ಹ್ವಿ ಹೇಳಿದ್ದಾರೆ. ಡೋಕ್ಲಾಮ್ ಬಿಕ್ಕಟ್ಟು ಆರಂಭವಾದ ಬಳಿಕ ಸರಣಿಯಾಗಿ ಭಾರತಕ್ಕೆ ಎಚ್ಚರಿಕೆ ನೀಡುತ್ತಲೇ ಬಂದಿದ್ದ ಚೀನಾ, ಇದೀಗ ಶಾಂತಿಯ ಪ್ರಸ್ತಾಪ ಮುಂದಿಟ್ಟಿದೆ. ಭಾರತ ಹಾಗೂ ಚೀನಾ ಒಂದಾದರೆ ಹನ್ನೊಂದು...
ಸುದ್ದಿ

ಸಂಪರ್ಕಿಸಿ

ವಿಳಾಸ:- ಸುದರ್ಶನ್ಸ್ ಕಂಮ್ಯುನಿಕೇಷನ್ಸ್ ಜಿಲ್ ಟ್ರೇಡ್ ಸೆಂಟರ್ ಬಂಟರ ಭವನದ ಮುಂಭಾಗ ಕೊಂಬೆಟ್ಟು ಕಾಲೇಜು ರಸ್ತೆ ಪುತ್ತೂರು-574201 ಮೊಬೈಲ್:- 8105291288 ಇಮೇಲ್:- newskahale@gmail.com (ಸುದ್ದಿಗಳನ್ನು,ಪೋಟೋಗಳನ್ನು ನೀವು ನಮಗೆ what's app ಅಥವ ಇಮೇಲ್ ಮಾಡಬಹುದು)....
1 2,764 2,765 2,766
Page 2766 of 2766