Sunday, April 6, 2025

ಸುದ್ದಿ

ಸುದ್ದಿ

ದ.ಕ ಜಿಲ್ಲೆಗೆ ಪ್ರತ್ಯೇಕ ವೈಜ್ಞಾನಿಕ ಮರಳು ನೀತಿ ಜಾರಿಗೊಳಿಸಬೇಕು – ರಾಜೇಶ್ ನಾಯ್ಕ್.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ಮರಳಿನ ದಕ್ಕೆಗಳು ಬಂಟ್ವಾಳದಲ್ಲಿ ಇರುವುದರಿಂದ ಬಂಟ್ವಾಳದ ಜನತೆಗೆ ಅತ್ಯಂತ ಕನಿಷ್ಠ ದರದಲ್ಲಿ ಮರಳು ಸಿಗಬೇಕು,ಕೇರಳ ಮತ್ತು ಅಂತರ್ ಜಿಲ್ಲೆಗೆ ಮರಳು ಸಾಗಾಟ ಸಂಪೂರ್ಣವಾಗಿ ನಿಷೇಧವಾಗಬೇಕು ಎಂದು ಬಿ.ಜೆ.ಪಿ. ಮುಖಂಡ ರಾಕೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಆಗ್ರಹಿಸಿದರು. ಅವರು ಬಿ.ಸಿ. ರೋಡಿನಲ್ಲಿ ನಡೆದ ಅಕ್ರಮ ಮರಳು ಗಾರಿಗೆಯ ವಿರೋಧದ ಪ್ರತಿಭಟನೆ ಭಾಗವಹಿಸಿ ಮತನಾಡಿದರು. ಪ್ರತಿಭಟನೆಯಲ್ಲಿ ಸುಲೋಚನಾ ಭಟ್ , ಪದ್ಮನಾಭ ಕೊಟ್ಟಾರಿ ಸೇರಿದಂತೆ ಅನೇಕ...
ಸುದ್ದಿ

ದೇಶದ ವಿವಿಧ ರಾಜ್ಯಗಳಲ್ಲಿ ವಿಸ್ತಾರಗೊಳ್ಳುತ್ತಿರುವ ಪಟ್ಲ ಫೌಂಡೇಶನ್ !

ಮಂಗಳೂರು : ಕರಾವಳಿಯ ಗಂಡುಕಲೆಯಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರು (ತೆಂಕು,ಬಡಗು ಮತ್ತು ಬಡಾಬಡಗು) ಅಶಕ್ತತೆಗೆ ಒಳಗಾದಾಗ ಅವರ ಬಾಳಿಗೆ ಬೆಳಕಾಗಿ ಬಂದ ಟ್ರಸ್ಟೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಟ್ರಸ್ಟ್ ಸ್ಥಾಪನೆಯಾದಾಗಿನಿಂದ ಈವರೆಗಿನ ಸೇವಾ- ಕಾರ್ಯಚಟುವಟಿಕೆಗಳ ವಿವರಗಳು ಹಾಗೂ ಮುಂದೆ ಹಮ್ಮಿಕೊಂಡಿರುವ ಕಾರ್ಯಯೋಜನೆಗಳು ಈಗಾಗಲೇ ಸಾರ್ವಜನಿಕವಾಗಿ ಜನಜನಿತವಾಗಿದೆ. ಪ್ರಾರಂಭದಲ್ಲಿ ಟ್ರಸ್ಟ್ ಕರಾವಳಿಯ ಕೇಂದ್ರ ಬಿಂಧುವಾಗಿ ಮಂಗಳೂರಿನಲ್ಲಿ ಉದಯಿಸಿ, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಒಳಗೊಂಡಂತೆ...
ಸುದ್ದಿ

ಲವ್ ಜಿಹಾದ್ ಪ್ರಕರಣಗಳು ರಾಷ್ಟ್ರೀಯ ತನಿಖಾ ವಿಭಾಗಕ್ಕೆ ಹಸ್ತಾಂತರ, ಪಿ ಎಫ್ ಐ ನಿಷೇಧ ಸಾಧ್ಯತೆ.

ನವದೆಹಲಿ : ಕೇರಳದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ನ ಮೇಲೆ ಕಣ್ಣಿಟ್ಟು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ)ದ ತನಿಖೆಯನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಕೇರಳ ಸರಕಾರವೇ ಅನುಮಾನಾಸ್ಪದ ಬರೋಬ್ಬರಿ 90 ಪ್ರಕರಣಗಳ ಪಟ್ಟಿಯನ್ನು ಸಿದ್ದಪಡಿಸಿ ಎನ್ ಐ ಎ ಗೆ ಹಸ್ತಾಂತರಿಸಿದೆ. ತನ್ಮೂಲಕ ರಾಜಕೀಯಕ್ಕೂ ಹೊರತಾದ ಆಡಳಿತ ವಿರೋಧಿ ಅಲೆಗೆ ಮಣಿದು ಕೇರಳ ಸರ್ಕಾರ ಈ ತೀರ್ಮಾನ ಕೈಗೊಂಡಿರುವುದು ಜಿಹಾದಿಗಳ ಹೆಡೆಮುರಿಕಟ್ಟಲು ಎನ್...
ಸುದ್ದಿ

ಮೂರು ಲಕ್ಷ ಯುವಕರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರಕಾರ!

ದೆಹಲಿ : ಮೂರು ಲಕ್ಷ ಯುವಕರಿಗೆ ಜಪಾನ್‌ನಲ್ಲಿ ತರಬೇತಿ: ಕೇಂದ್ರ ಸರಕಾರದ ಹೊಸ ಯೋಜನೆ. ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರಕಾರ ಮತ್ತೊಂದು ಮಹತ್ವದ ಯೋಜನೆ ಕೈಗೊಂಡಿದೆ.ಜಪಾನ್‌ನಲ್ಲಿ ತರಬೇತಿ ಪಡೆಯಲು 3 ಲಕ್ಷ ಯುವ ಸಮುದಾಯವನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ಜಪಾನ್‌ ಭರಿಸಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. ಭಾರತ ಮತ್ತು ಜಪಾನ್‌ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಟೆಕ್ನಿಕಲ್‌ ಇಂಟರ್ನ್‌ ಟ್ರೇನಿಂಗ್‌...
ಸುದ್ದಿ

ರೋಷನ್ ಬೇಗ್ ವಿರುದ್ಧ ಅರುಣ್ ಪುತ್ತಿಲರಿಂದ ಕಂಪ್ಲೇಂಟ್!, ಶೀಘ್ರ ಬಂಧನಕ್ಕೆ ಆಗ್ರಹ !

ಪುತ್ತೂರು : ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾದ ಮೋದಿ ಕುರಿತಾದ ರೋಷನ್ ಬೇಗ್ ಹೇಳಿಕೆಯ ವಿರುದ್ಧ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಪುತ್ತೂರು ಠಾಣೆಯಲ್ಲಿ ಬೇಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಕಹಳೆ ನ್ಯೂಸ್ ಜೊತೆ ಈ ಕುರಿತು ಮಾತನಾಡಿದ ಪುತ್ತಿಲ ಆರೋಪಿಯನ್ನು ಸಂಪುಟದಿಂದ ವಜಾಗೊಳಿಸಿ, ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ....
ಸುದ್ದಿ

ದೇಶ ವಿರೋಧಿ ಘೋಷಣೆ.ಕನ್ನಯ್ಯ ಸೇರಿ 15 ಮಂದಿಗೆ ಜೈಲು ಶಿಕ್ಷೆ?

ದೆಹಲಿ : ದೇಶ ವಿರೋಧಿ ಘೋಷಣೆ ಮೂಲಕ ರಾತ್ರಿ ಬೆಳಗ್ಗೆ ಆಗುವುದರ ಒಳಗೆ ಸ್ಟಾರ್ ಆಗಲೂ ಹೋದ  ಜೆಎನ್,ಯ್ಯು ವಿಧ್ಯಾರ್ಥಿಗಳಿಗೆ ಈಗ ಜೈಲು ಶಿಕ್ಷೆ ಅನುಭವಿಸುವ ಕಾಲ ಸನಿಹವಾಗಿದೆ. ಭಾರತವನ್ನು ಎರಡು ಹೊಳು ಮಾಡುತ್ತೆವೆ ಎಂದು ಪಾಕಿಸ್ತಾನದ ಪರ ಘೋಷಣೆ ಕೂಗಿದ ಕನ್ಯಯ ಕುಮಾರ್ ಸೇರಿ‌  15  ಮಂದಿಯ ವಿರುದ್ದ ಪ್ರಕರಣ ದಾಖಲಾಗಿದ್ದು ಈಗ ಅದರ ವಿಚಾರಣೆ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ನ್ಯಾಯಾಧೀಶ ವಿ.ಕೆ ರಾವ್ ಅವರು ಈ ಪ್ರಕರಣವನ್ನು...
ಸುದ್ದಿ

ರೋಷನ್ ಬೇಗ್ ಒಬ್ಬ ದೇಶದ್ರೋಹಿ – ಹರೀಶ್ ಪೂಂಜಾ.

ಮಂಗಳೂರು : ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ರೋಷಾವೇಶದ ಮಾತುಗಳನ್ನಾಡಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ 'ನಮ್ಮ ಮೋದಿ ನಮ್ಮ ಮೋದಿ' ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂಡಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. "ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಜನರು 'ಈ ಸೂ.. ಮಗ ಏನೆಲ್ಲಾ ಮಾಡಿಬಿಟ್ಟ' ಎಂದು ಬೈಯುತ್ತಿದ್ದಾರೆ" ಎಂದು ರೋಷನ್ ಬೇಗ್ ಹೇಳಿಕೆ...
ಸುದ್ದಿ

399 ರೂ.ರಿಚಾರ್ಜ್ ಮಾಡಿಸಿದರೆ 100% ಕ್ಯಾಶ್ ಬ್ಯಾಕ್: ಜಿಯೋ ದೀಪಾವಳಿ ಬಂಪರ್ ಆಫರ್.

ಉಚಿತ ಕೊಡುಗೆಗಳ ಮೂಲಕ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ರಿಲಾಯನ್ಸ್ ಒಡೆತನದ ಜಿಯೊ ಈ ಬಾರಿಯ ದೀಪಾವಳಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ.ಕ್ಟೋಬರ್ 12ರಿಂದ 18ರವರೆಗೆ 399ರೂ.ಗೆ ರೀಚಾರ್ಜ್ ಮಾಡಿಸಿದರೆ ಶೇ.100ರಷ್ಟು ಹಣ ವಾಪಸ್ ದೊರೆಯಲಿದೆ. ದೀವಾಳಿ ಧನ್ ಧನಾ ಧನ್ ಹೆಸರಿನಲ್ಲಿ ಹೊಸ ಕೊಡುಗೆ ಪ್ರಕಟಿಸಲಾಗಿದ್ದು, 399 ರೂ. ರಿಚಾರ್ಜ್ ಮಾಡಿಸಿದರೆ ತಲಾ 50ರೂ. ನಂತೆ 8 ಬಾರಿ ಕ್ಯಾಶ್ ಬ್ಯಾಕ್ ಪಡೆಯಬಹುದು. ತಲಾ 50 ರೂ.ನ 8...
1 2,818 2,819 2,820 2,821 2,822 2,833
Page 2820 of 2833
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ