Wednesday, April 9, 2025

ಸುದ್ದಿ

ಸುದ್ದಿ

RSS ಮುಖಂಡ ರವೀಂದ್ರ ಗೋಸಾಯ್ ಕಗ್ಗೊಲೆ | ವ್ಯಾಪಕ ಖಂಡನೆ.

ಲೂಧಿಯಾನಾ: ದೇಶದಲ್ಲಿ RSS ಕಾರ್ಯಕರ್ತರ ಸರಣಿ ಹತ್ಯೆಗಳು ಮುಂದುವರೆದಿದ್ದು, ಇಲ್ಲಿನ RSS ಮುಖಂಡ ರವೀಂದ್ರ ಗೋಸಾಯ್ (58)ಯವರನ್ನುJ ಕಗ್ಗೊಲೆಗೈದಿದ್ದಾರೆ. ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ರವೀಂದ್ರ ಅವರನ್ನ ಕೊಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರವೀಂದ್ರ ಗೋಸಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. RSS ನಾಯಕನ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಎಲ್ಲಾ ಹಿರಿಯ ಆರ್.ಎಸ್.ಎಸ್. ನಾಯಕರು ಕೆಂಡಾಮಂಡಲವಾಗಿದ್ದಾರೆ....
ಸುದ್ದಿ

ಕೈ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ರಮ್ಯ | ಸಿದ್ದುಗೆ ಕಾಂಗ್ರೆಸ್ ಗುದ್ದು.

ಬೆಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸಂಸದೆ ರಮ್ಯಾ ಸದ್ಯದಲ್ಲೇ ರಾಜ್ಯ ರಾಜಕಾರಣ ವಾಪಸ್ ಬರುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ರಮ್ಯಾ ಗೆ ವಿಧಾನಸಭೆ ಹೊಸ್ತಿಲಲ್ಲಿರುವ ಕರ್ನಾಟಕದ ಕೆಪಿಸಿಸಿ ಕಾರ್ಯಕಾರಣಿ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಸೋಮವಾರ ಬಿಡುಗಡೆ ಮಾಡಲಾದ 94 ನೂತನ ಕಾರ್ಯಕಾರಣಿ ಸದಸ್ಯರ ಪಟ್ಟಿಯಲ್ಲಿ ರಮ್ಯಾ ಅವರಿಗೂ ಸ್ಥಾನ ನೀಡಲಾಗಿದ್ದು ಮಂಡ್ಯ ಜಿಲ್ಲೆಯಿಂದ ಅವರನ್ನು ಆಯ್ಕೆ ಮಾಡಲಾಗಿದೆ....
ಸುದ್ದಿ

ದಕ್ಷಿಣ ಕನ್ನಡದಲ್ಲಿ ರಾಘವೇಶ್ವರ ಶ್ರೀ ಮೊಕ್ಕಾಂ.

ಪುತ್ತೂರು : ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಅ. ೩೦ ರಿಂದ ನ. ೧೦ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊಕ್ಕಾಂ ಹೋಡಲಿದ್ದಾರೆ. ಅ. ೩೦ ರಂದು ಆಗಮಿಸುವ ಶ್ರೀಗಳು ಪುತ್ತೂರಿನ ಹಾರೆಕೆರೆ ನಾರಾಯಣ ಭಟ್ಟರ ಮನೆಯಲ್ಲಿ ಗುರುಭಿಕ್ಷೆ ಸ್ವೀಕರಿಸಲಿದ್ದಾರೆ. ನ.೧ ಕೊಂಬೆಟ್ಟು ಹರಿನಾರಾಯಣ್ ಭಟ್ ಮನೆಗೆ ತೆರಳಲಿದ್ದಾರೆ. ನ.೨ ರಂದು ಪರ್ಲಡ್ಕ ಶಿವಶಂಕರ ಬೋನಂತಾಯರ ಮನೆ ಮತ್ತು ನ.೩ ರಂದು ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರ,...
ಸುದ್ದಿ

ರಾಜ್ಯದ ಎಲ್ಲ ವಾಹನಗಳಿಗೂ ಹೊಸ ನಂಬರ್‍ ಪ್ಲೇಟ್‍ ಆದೇಶಕ್ಕೆ ಸಿದ್ಧತೆ : ಮಾಲಿಕರು ತೆರಬೇಕು 2 ಸಾವಿರ ರೂ.!

ಬೆಂಗಳೂರು : ರಾಜ್ಯದ ಎಲ್ಲ ವಾಹನಗಳಿಗೂ ಹೊಸ ನಂಬರ್‍ ಪ್ಲೇಟ್‍ ಅಳವಡಿಸುವಂತೆ ಆದೇಶ ಹೊರಡಿಸಲು ರಾಜ್ಯ ಸರ್ಕಾರ ತಯಾರಿ ನಡೆಸಿದೆ. ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೊಸ ಪ್ರಯೋಗ ಮಾಡಲು ರಾಜ್ಯದ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿರೋ ಸುಮಾರು 66 ಲಕ್ಷ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‍ ಅಳವಡಿಸಲು ಯೋಜನೆ ತಯಾರಿಸಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ 1...
ಸುದ್ದಿ

ಎರಡು ಸಾವಿರ ಸಂತರು, ಲಕ್ಷ ಜನ | ರಾಮಮಂದಿರ ನಿರ್ಮಾಣ, ಗೋಸಂರಕ್ಷಣೆ ಕುರಿತು ಚರ್ಚೆ ನಡೆಯಲಿದೆ – ಗೋಪಾಲ್ ಜೀ.

ಉಡುಪಿ : ನ.24,25,26ರಂದು ಉಡುಪಿಯಲ್ಲಿ ನಡೆಯಲಿರುವ ಧರ್ಮ ಸಂಸದ್ ಅಧಿವೇಶನದಲ್ಲಿ ರವಿಶಂಕರ್ ಗುರೂಜಿ, ಬಾಬಾ ರಾಮ್ ದೇವ್, ಯೋಗಿ ಆದಿತ್ಯನಾಥ್, ರಾಘವೇಶ್ವರ ಶ್ರೀ ಸೇರಿ ದೇಶದ 2 ಸಾವಿರಕ್ಕೂ ಹೆಚ್ಚು ಸಾಧು ಸಂತರು ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಅಧಿವೇಶನದಲ್ಲಿ ಮುಖ್ಯ ವಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣದ ಚರ್ಚೆಯಾಗಲಿದೆ. ಅಸ್ಪೃಶ್ಯತೆ, ಗೋರಕ್ಷಣೆ, ಮತಾಂತರ ವಿಚಾರಗಳ ಬಗ್ಗೆ ವಿಚಾರ...
ಸುದ್ದಿ

ಶಾರದಾ ಭಜನಾ ಮಂದಿರದಲ್ಲಿ ಕರ್ಣಾವಸಾನ ತಾಳಮದ್ದಳೆ ನಡೆಯಿತು.

ಪುತ್ತೂರು : ಮಹಾಲಿಂಗೇಶ್ವರ ದೇವಾಲಯ‌ದ ಬಳಿಯ ಶಾರದಾ ಭಜನಾ ಮಂದಿರದಲ್ಲಿ ಇಂದು ಸಂಜೆ ಬೊಳ್ವಾರು ಆಂಜನೇಯ ಯಕ್ಷಗಾನ ಕಲಾ ಸಂಘದ ಸರಣಿ ತಾಳಮದ್ದಳೆ "ಕರ್ಣಾವಸಾನ" ನಡೆಯಿತು.ಹಿಮ್ಮೇಳ ದಲ್ಲಿ ,ಪದ್ಮನಾಭ ಕುಲಾಲ್ ಇಲಂತಿಲ, ಪ್ರೊ ದಂಬೆ ಈಶ್ವರ ಶಾಸ್ತ್ರೀ ,ಗುಂಡ್ಯಡ್ಕ ರಾಮಕೃಷ್ಣ ಭಟ್, ಮುರಳಿಧರ ಕಲ್ಲೂರಾಯ ಸಹಕರಿಸಿದರು ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್, ಭಾಸ್ಕರ್ ಬಾರ್ಯ, ಗುಡ್ದಪ್ಪ ಬಲ್ಯ, ಸುಬ್ಬಪ್ಪ ಕೈಕಂಬ, ಗಣರಾಜ್ ಭಟ್ ಬಡೆಕ್ಕಿಲ ಸಹಕರಿಸಿದರು....
ಸುದ್ದಿ

 ಪಿ.ಎಫ್.ಐ. ದೇಶದ್ರೋಹಿ ಸಂಘಟನೆ ; ನಿಷೇಧಿಸಿ | ವಿಕಾಸ್ ಪುತ್ತೂರು ಆಗ್ರಹ

ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿನ ದೇಶ ವಿರೋಧಿ ಮತ್ತು ಸ್ವಾತಂತ್ರ್ಯ ಹೋರಾಟಗಾರನ್ನು ಪ್ರಶ್ನಿಸುವ ಹೇಳಿಕೆಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಬಿ.ಜೆ.ಪಿ. ವಕ್ತಾರ ವಿಕಾಸ್ ಪುತ್ತೂರು ಪ್ರಕರಣವನ್ನು ಖಂಡಿಸಿದ್ದಾರೆ. ರಾಜ್ಯದಲ್ಲಿ ನಡೆದ ಸಾಲು ಸಾಲು ಹಿಂದೂ ಕಾರ್ಯಕರ್ತರ ಕೊಲೆಗಳಲ್ಲಿ ಪಿ.ಎಫ್.ಐ. ಪಾತ್ರ ಇರುವುದು ಸಾಭಿತಾಗಿದೆ. ಇಂದು ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಮತ್ತೆ ಪಿ.ಎಫ್.ಐ. ಬಣ್ಣ ಬಯಲಾಗಿದೆ. ಗಾಂಧೀಜಿಯವರ ಬಗ್ಗೆ ಟೀಕಿಸಿ ಸ್ವತಃ ತಾವೇ ತಮ್ಮ ಮುಖಕ್ಕೆ ಮಸಿ...
ಸುದ್ದಿ

ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ; ಗಾಂಧೀಜಿಯವನ್ನು ಪ್ರಶ್ನಿಸುವುದು ಖಂಡನೀಯ | PFI ಗೆ ಸಚಿವ ಯು.ಟಿ.ಖಾದರ್ ತಿರುಗೇಟು!

ಮಂಗಳೂರು : ಬೆಂಗಳೂರಿನ ಪಿ.ಎಫ್. ಐ ಸಮಾವೇಶದ ಬಗ್ಗೆ ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಸಚಿವ ಯು.ಟಿ.ಖಾದರ್ ಟಿಪ್ಪು ಸ್ವಾಂತಂತ್ರ್ಯ ಹೋರಾಟಗಾರ, ಆದರೆ, ಗಾಂಧೀಜಿ ಮತ್ತು ಸುಭಾಶ್ ಚಂದ್ರ ಬೋಸ್ ಪಾತ್ರ ಮುಖ್ಯವಾದುದು. ಅವರನ್ನುನ ಟೀಕೆ ಮಾಡುವುದು ಸರಿಯಲ್ಲ ಮತ್ತು ಅದು ಪಿ.ಎಫ್.ಐ.ಗೆ ಶೋಭೆಯಲ್ಲ. ಗೋ ಹತ್ಯೆ ವಿಚಾರದಲ್ಲಿ ಮತ್ತು ರಾಘವೇಶ್ವರ ಶ್ರೀ ವಿಚಾರದಲ್ಲಿ ಗೊಂದಲ ಎಬ್ಬಿಸಿ ಶಾಂತಿಕದಡುವ ಪ್ರಯತ್ನ ಯಾರು ಮಾಡಬಾರದು. ಇದು ಭಾವನಾತ್ಮಕ ವಿಷಯ ಎಂದು...
1 2,820 2,821 2,822 2,823 2,824 2,838
Page 2822 of 2838
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ