Sunday, April 6, 2025

ಸುದ್ದಿ

ಸುದ್ದಿ

ವೈಲ್ಡ್ ಲೈಫ್ ಫೋಟೋಗ್ರಾಪಿ ಸ್ಪರ್ಧೆಯಲ್ಲಿ ಅಪುಲ್ ಆಳ್ವಾಗೆ ದ್ವಿತೀಯ ಬಹುಮಾನ.

  ಮಂಗಳೂರು : ಪಿಲಿಕುಳ ಶಿವರಾಮ ಕಾರಂತ ಜೈವಿಕ ಉದ್ಯಾನವನದ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾದ " ವೈಲ್ಡ್ ಲೈಫ್ ಫೋಟೋಗ್ರಫಿ " ಸ್ಪರ್ಧೆಯಲ್ಲಿ ವಿಜಯವಾಣಿಯ ಮಂಗಳೂರಿನ ಛಾಯಾಗ್ರಹಕ ಅಪುಲ್ ಆಳ್ವಾ ಇರಾ ಚಿತ್ರಕ್ಕೆ ದ್ವಿತೀಯ ಪ್ರಶಸ್ತಿ ಲಭಿಸಿದೆ....
ಸುದ್ದಿ

ಸೈನ್ಯ ಸೇರಲು ಬಂದವರಿಗೆ ವಸತಿ ಕಲ್ಪಸಿದ್ರು ಸೇವಾ ಭಾರತಿ ಮತ್ತು ಶ್ರೀಬಸವರಾಜ್ ದಿಗ್ಗಾವಿ ತಂಡದವರು, ಫೋಸ್ ಕೊಟ್ರು ಫೇಕ್ ಬ್ರಿಗೇಡ್ ಗಳು.

ಕಲಬುರ್ಗಿ : ಸೈನ್ಯಕ್ಕೆ ಸೇರಲೆಂದು ಬಂದು ರಸ್ತೆಯಲ್ಲಿ ಮಲಗ ಬೇಕಾದ ಪರಿಸ್ಥಿತಿಯಲ್ಲಿದ್ದ ಯುವಕರಿಗೆ ಸೂಕ್ತ ವಸತಿಯನ್ನು ಸೇವಾ ಭಾರತಿ ಮತ್ತು ಸ್ಥಳೀಯ ಕೆಲ ಸಂಘಟನೆಗಳು ಒದಗಿಸಿಕೊಡುವ ಪ್ರಯತ್ನ ಮಾಡಿದ್ದಾರೆ. ಹೌದು ಹೀಗೊಂದು ಸುದ್ದಿ ಬಂದಿರೋದು ಕಲಬುರ್ಗಿಯಿಂದ, ಕಲಬುರ್ಗಿಯ ಚಂದ್ರಶೇಕರ್ ಪಾಟೀಲ್ ಮೈದಾನದಲ್ಲಿ ಸೇನಾಭಾರತಿ ಆಯ್ಕೆಗೆಂದು ವಿವಿಧ ಊರುಗಳಿಂದ ಸಾವಿರಾರು ಮಂದಿ ತರುಣರು ಬಂದಿದ್ದರು. ಅವರಿಗೆ ಸರಿಯಾದ ವಸತಿ ವ್ಯವಸ್ಥೆ ಇಲ್ಲದೆ, ರಸ್ತೆಯ ಬದಿಯಲ್ಲೇ ಮಲಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನರಿತ ಸ್ಥಳೀಯ...
ಸುದ್ದಿ

ಬೆಳ್ತಂಗಡಿ ತಾಲೂಕಿನ ಭಾರತೀಯ ಗೋಪರಿವಾರ ರಚನೆ ಕುರಿತು ಪೂರ್ವ ಸಿದ್ದತಾ ಸಭೆ.

ಬೆಳ್ತಂಗಡಿ: ಭಾರತೀಯ ಗೋತಳಿಗಳ ಉಳಿವು ಬೆಳವುಗಳಿಗಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ತಾಲೂಕು ಮಟ್ಟದ ಗೋಪರಿವಾರ ರಚನೆಯ ಪೂರ್ವ ಸಿದ್ದತಾ ಸಭೆಯು ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಭವನದಲ್ಲಿ 08/10/2017ರಂದು ನಡೆಯಿತು. ಕಾಂತಾಜೆ ಈಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಗೋಪರಿವಾರ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಉದಯಶಂಕರ ಭಟ್ ಮಿತ್ತೂರು ದಿಕ್ಸೂಚಿ ಮಾತುಗಳನ್ನಾಡಿದರು. ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಗೋಪರಿವಾರ...
ಸುದ್ದಿ

ಸ್ವಗ್ರಾಮದ ತಮ್ಮ ಶಾಲೆಯಲ್ಲಿನ ಮಣ್ಣು ಸ್ಪರ್ಶಿಸಿ ಭಾವುಕರಾದ ಪ್ರಧಾನಿ.

ವಾರಣಾಸಿ : ತಾವು ಚಿಕ್ಕವರಿದ್ದಾಗ ಓದಿದ್ದ ಪಾಠಶಾಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ಶಾಲೆಗೆ ಕಾಲ್ನಡಿಗೆಯಲ್ಲಿ ತೆರಳಿದ ಮೋದಿ, ಶಾಲೆಯ ಆವರಣದಲ್ಲಿನ ಮಣ್ಣನ್ನು ಸ್ಪರ್ಶಿಸಿದರು. ತಾವು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವೆಂದರೆ, ಆ ಪಾಠಗಳನ್ನು ಈ ಮಣ್ಣಿನಲ್ಲೇ ಕಲಿತೆ ಎಂದು ಹೇಳಿದರು. 2014 ರ ನಂತರ ಮೊದಲ ಬಾರಿಗೆ ಪ್ರಧಾನಿ ಹುದ್ದೆಯಲ್ಲಿ ತಮ್ಮ ಸ್ವಗ್ರಾಮವಾದ ವಾದ್ ನಗರ್ ಗೆ ತೆರಳಿದ ಮೋದಿಯವರಿಗೆ ದಾರಿಯುದ್ದಕ್ಕೂ ಜನರು ಸಂಭ್ರಮದಿಂದ...
ಸುದ್ದಿ

2018ರಿಂದ ಹಜ್ ಯಾತ್ರೆ ಸಿಗಲ್ಲ ಸಬ್ಸಿಡಿ, ಸರಕಾರದ ದುಡ್ಡಿನಲ್ಲಿ ನಡೆಸುತ್ತಿದ್ದ ಪುಣ್ಯ ಸಂಪಾದನೆಗೆ ಬ್ರೇಕ್!

ದೆಹಲಿ : ಪ್ರತಿವರ್ಷ ಹಜ್ ಯಾತ್ರೆಗೆ ಹೋಗುವ ಮುಸ್ಲಲ್ಮಾನರಿಗೆ ಕೇಂದ್ರ ಸರ್ಕಾರ ನೀಡುತ್ತಿತ್ತು. ಆದರೆ 2018ರಿಂದ ಸಹಾಯಧನ ರದ್ದಾಗಲಿದೆ! ಹಜ್ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದೆ. ಆ ಕರಡು ನೀತಿಯಲ್ಲಿ ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಗೊಳಿಸುವ ಕುರಿತು ಇದೆ. ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ನೇತೃತ್ವದ ಸಮಿತಿ ಈ ಕರಡು ನೀತಿಯನ್ನು ರಚಿಸಿದ್ದಾರೆ. “ಇದೊಂದು ಪಾರದರ್ಶಕ, ಜನಸ್ನೇಹಿ ನೀತಿಯಾಗಿದ್ದು ಇದು ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ...
ಸುದ್ದಿ

ತವರಿನಲ್ಲಿ ಇಂದ್ರಧನುಷ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ.

ವಡ್ ನಗರ: ಗುಜರಾತ್​ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಎರಡು ದಿನ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಇಂದು ಹುಟ್ಟೂರಾದ ವಡ್ ನಗರಕ್ಕೆ ಭೇಟಿ ನೀಡಿ ಇಂದ್ರಧನುಷ್‌ ಯೋಜನೆಗೆ ಚಾಲನೆ ನೀಡಿದರು. ಗುಂಜಾ ಗ್ರಾಮದಲ್ಲಿ ಸುಮಾರು 6 ಕಿ.ಮೀಗಳಷ್ಟು ರೋಡ್​ ಶೋ ನಡೆಸಿದ ಮೋದಿ ಬಳಿಕ ತಾವು ಓದಿದ ಬಿ.ಎನ್. ಹೈಸ್ಕೂಲ್​ಗೆ ತೆರಳಿ ಬಾಲ್ಯವನ್ನ ನೆನೆದು ಜ್ಞಾನದೇಗುಲದ ಆವರಣವನ್ನ ವಂದಿಸಿದರು. ಹಟ್ಕೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಈ...
ಸುದ್ದಿ

ಹಿಂ.ಜಾ.ವೇ. ಮತ್ತು ವಿ.ಎಚ್.ಪಿ. ವತಿಯಿಂದ ಹಿಂದೂ ಧಮನ ನೀತಿಯ ವಿರುದ್ಧ ಪ್ರತಿಭಟನಾ ಪ್ರದರ್ಶನ – ಖಂಡನಾ ಸಭೆ

ಮಂಗಳೂರು : ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ಹತ್ತು ಹಲಾವಾರು ಪ್ರಕರಣದಲ್ಲಿ ಹಿಂದೂ ಧಮನ ನೀತಿ, ಖಾಕಿ ತೊಟ್ಟ ಖಾದರ್ ನಂತಹ ಅಧಿಕಾರಿಗಳಿಂದ ಅಧಿಕಾರ ದುರುಪಯೋಗ, ಅಕ್ರಮ ಗೋಹತ್ಯೆ, ಲವ್ ಜಿಹಾದ್ ಮುಂತಾದ ಹಿಂದೂ ಧಮನ ನೀತಿಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಾಧ್ಯಂತ ದಿನಾಂಕ : 11/10/2017 ಬುಧವಾರ, ಬೆಳಗ್ಗೆ ಘಂಟೆ 11:00 ಯಿಂದ 12.00 ಘಂಟೆವರೆಗೆ ಪ್ರತಿಭಟನಾ ಪ್ರದರ್ಶನ ಮತ್ತು ಖಂಡನಾ...
ಸುದ್ದಿ

ನೀವು ಈಗತಾನೆ ಮದುವೆ ಆಗಿದ್ದಿರೇ.. ಹಾಗಾದರೆ ಮದುವೆ ಪ್ರಮಾಣಪತ್ರ ಪಡೆದುಕೊಳ್ಳುವುದು ಹೇಗೆ..?

ಮದುವೆಯಾದ ವಧು ವರರಿಗೆ ದಂಪತಿಗಳಾಗಿರುವುದಕ್ಕೆ ಸರ್ಕಾರದಿಂದ ಸಿಗುವ ದೃಢೀಕೃತ ಪತ್ರ ಮದುವೆ ಪ್ರಮಾಣಪತ್ರ ಎಂದು ಹೇಳುತ್ತಾರೆ. ನಿಮಗೆ ಯಾವ ಯಾವ ಸಂಧರ್ಭಗಳಲ್ಲಿ ಮದುವೆ ಪ್ರಮಾಣಪತ್ರ ಬೇಕಾಗುತ್ತದೆ. * ಆಸ್ತಿಯ ಉತ್ತರಾಧಿಕಾರಿಯಾಗಲು. * ಪತಿ ಹಾಗೂ ಪತ್ನಿ ಒಟ್ಟಿಗೆ ವೀಸಾ ಪಡೆಯಲು / ಕೆಲಸದ ಪರವಾನಗಿಯನ್ನು ಪಡೆಯಲು. * ನಿಮ್ಮ ಮೊದಲ ಹೆಸರು ಬದಲಾಯಿಸಿಕೊಳ್ಳಲು. * ಮರುಮದುವೆ ಸಂದರ್ಭದಲ್ಲಿ. * ಸಂಗಾತಿಯಿಂದ ವಿಚ್ಛೇದನ ಪಡೆಯಲು. * ನಾಮಾಂಕಿತಗೊಂಡ ಪತಿ ಅಥವಾ ಪತ್ನಿ...
1 2,822 2,823 2,824 2,825 2,826 2,833
Page 2824 of 2833
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ