Friday, April 18, 2025

ಸುದ್ದಿ

ಸುದ್ದಿ

ಯಾರೇ ವಿರೋಧಿಸಿದರೂ ಟಿಪ್ಪು ಜಯಂತಿ ಆಚರಿಸುತ್ತೇವೆ | ಸಿ.ಎಂ. ಮಂಗಳೂರಿನಲ್ಲಿ ಹೇಳಿಕೆ.

ಮಂಗಳೂರು : 'ಯಾರೇ ವಿರೋಧಿಸಿದರೂ ಟಿಪ್ಪು ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿಕೆ ನೀಡಿದ್ದಾರೆ.  ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ  ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಹೇಳಿಕೆ ನೀಡಿದ್ದಾರೆ. 'ಟಿಪ್ಪು ಜಯಂತಿಯನ್ನು  ವಿರೋಧಿಸುವವರು ಮೊದಲು ಇತಿಹಾಸ ತಿಳಿದುಕೊಳ್ಳಲಿ. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಯಲ್ಲಿ  ಹೆಸರು ಹಾಕಿದ್ದೇವೆ. ಯಾರೇ ಬರಲಿ ಬಿಡಲಿ ನಾವು ಟಿಪ್ಪು...
ಸುದ್ದಿ

ಟಿಪ್ಪು ಇಪ್ಪತ್ತನೇ ಶತಮಾನದ ಹಿಟ್ಲರ್ | ಡಾ ಚಿದಾನಂದಮೂರ್ತಿ.

ಬೆಂಗಳೂರು : ಟಿಪ್ಪು ಜಯಂತಿ ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಸಂಶೋಧಕ ಡಾ. ಚಿದಾನಂದಮೂರ್ತಿ ಟಿಪ್ಪು ಸುಲ್ತಾನ್ ಇಪ್ಪತ್ತನೇ ಶತಮಾನದ ಹಿಟ್ಲರ್ ಎಂದು ಹೇಳಿದ್ದಾರೆ. ಟಿಪ್ಪುವನ್ನು ಹಿಟ್ಲರ್ ಎನ್ನಲು ನನಗೆ ಭಯವಿಲ್ಲ, ನಾನು ಕೋಮುವಾದಿಯೂ ಅಲ್ಲ, ನಾನು ಧೈರ್ಯದಿಂದ ಈ ಹೇಳಿಕೆಯನ್ನು ನೋಡುತ್ತಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ....
ಸುದ್ದಿ

ಯುಟ್ಯೂಬ್ ನಲ್ಲಿ ಸಂಚಲನ ಮೂಡಿಸುತ್ತಿದೆ ಜೈ ಗೋಮಾತ | ಶಾಂತ ಕುಂಟಿನಿ ಸಾಹಿತ್ಯ, ಜಗದೀಶ್ ಪುತ್ತೂರು ಕಂಠಸಿರಿ.

ಪುತ್ತೂರು : ಪ್ರತಿಷ್ಠಿತ ಸತ್ಯ ಶಾಂತ ಪ್ರೋಡಕ್ಷನ್ಸ್ ನವರು ದೀಪಾವಳಿಗೆ ಉಡುಗೊರೆಯಾಗಿ ಗೋವಿನ ಮಹತ್ವವನ್ನು ಸಾರುವ ಜೈ ಗೋಮಾತ ಶೀರ್ಶಿಕೆಯ ಗೋವಿನ ಹಾಡನ್ನು ಯುಟ್ಯೂಬ್ ಮೂಲಕ ರಿಲೀಸ್ ಮಾಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಖ್ಯಾತ ಸಾಹಿತಿ ಶಾಂತ ಕುಂಟಿನಿಯವರು ರಚಿಸಿರುವ ಅರ್ಥಪೂರ್ಣ ಸಾಹಿತ್ಯಕ್ಕೆ ಜಗದೀಶ್ ಪುತ್ತೂರು ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಶ್ಯಾಮ ಸುದರ್ಶನ ಹೊಸಮೂಲೆ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆಗೆ ನಟೇಶ್ ಭಟ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಚಿಕ್ಕಮಂಗಳೂರು, ಧರ್ಮಸ್ಥಳ,...
ಸುದ್ದಿ

ಇಂದು ಕಜೆ ಈಶ್ವರ ಭಟ್ ಗೆ ಶ್ರೇಣಿ ಶತಮಾನೋತ್ಸವ ಪ್ರಶಸ್ತಿ | ಶ್ರೇಣಿ ಸಂಸ್ಕರಣೆ, ತಾಳಮದ್ದಳೆ.

ಉಪ್ಪಿನಂಗಡಿ : ಶ್ರೇಣಿ ಗೋಪಾಲಕೃಷ್ಣ ಭಟ್ ಚ್ಯಾರಿಟೇಬಲ್ ಟ್ರಸ್ಟ್ ರಿ. ಸುರತ್ಕಲ್ ಇವರ ಆಶ್ರಯದಲ್ಲಿ ಶ್ರೇಣಿ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಉಪ್ಪಿನಂಗಡಿಯ ಕಾಳಿಕಾಂಬಾ ಕಲಾಸೇವಾ ಸಂಘ ಮತ್ತು ಯಕ್ಚಸಂಗಮ ಉಪ್ಪಿನಂಗಡಿ ಇವುಗಳ ಜಂಟಿ ಸಹಯೋಗದೊಂದಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಇಂದು ಶನಿವಾರ ಸಂಜೆ ಗಂಟೆ ೪.೦೦ ರಿಂದ ಶ್ರೇಣಿ ಸಂಸ್ಕರಣೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರು, ಅಪ್ರತಿಮ ಯಕ್ಷಗಾನ ಸಂಘಟಕರಾದ ಕಜೆ ಈಶ್ವರ ಭಟ್...
ಸುದ್ದಿ

ದೀನದಯಾಳ್ ಉಪಾಧ್ಯಾಯರ ನೆನಪಿನಲ್ಲಿ ದೀಪಾವಳಿಯಂದು ಸಾವಿರಾರು ಜನರಿಗೆ ದಾನಧರ್ಮ | ಬಡವರ ಆಶಾಕಿರಣ ಪುತ್ತೂರಿನ ಮುಂದಿನ ಶಾಸಕ ಆಶೋಕ್ ರೈ ..?

ಪುತ್ತೂರು : ಎಳವೆಯಲ್ಲೇ, ಇಪತ್ತು ರೂಪಾಯಿ ಜೇಬಿನಲ್ಲಿ ಇಟ್ಟುಕೊಂಡು ಮೈಸೂರಿಗೆ ಉನ್ನತ ಶಿಕ್ಷಕ್ಕೆಂದು ತೆರಳಿದ ಅಶೋಕ್ ರೈ ನಾಲ್ಕು ರೂಪಾಯಿಯಲ್ಲಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು. ಸೈಕಲ್‌ಗಳಲ್ಲಿ ತೆರಳಿ ಜ್ಯೂಸ್ ಮಾರಾಟ ಮಾಡಿ ಹೊಟ್ಟೆ ಬಟ್ಟೆಕಟ್ಟಿ ಬಡತನದಲ್ಲಿ ಬದುಕನ್ನು ಸಾಗಿಸುತ್ತಾ, ರೆನೋಡ್ಸ್ ಕಂಪೆನಿಯ ಪೆನ್ನಿನ ಡೀಲರ್ ಶಿಪ್ ಪಡೆದು ಮೈಸೂರಿನ ಗಲ್ಲಿ ಗಲ್ಲಿಗಳಲ್ಲಿ ಆಟೋ ಓಡಿಸಿ, ಗಾಡಿ ಓಡಿಸಿ ಮಾರಟ ಮಾಡಿ ಡಿಗ್ರಿ ಮುಗಿಸುದರೊಳಗಾಗಿ ಸತತ ಪರಿಶ್ರಮ ಮತ್ತು ಶ್ರದ್ಧೆಯ ಫಲಶ್ರುತಿಯಾಗಿ...
ಸುದ್ದಿ

ಅಂಜನೇಯ ಮಂತ್ರಾಲಯದಲ್ಲಿ ಗೋಪೂಜಾ ಕಾರ್ಯಕ್ರಮ | ಮುರಳಿಕೃಷ್ಣ ಹಸಂತಡ್ಕ ಬಾಗಿ.

ಪುತ್ತೂರು : ವಿಶ್ವ ಹಿಂದು ಪರಿಷದ್ ಬಜರಂಗದಳ ಅಂಜನೇಯ ಶಾಖೆ ಬೋಳುವಾರು ವತಿಯಿಂದ ಬೋಳುವಾರು ಅಂಜನೇಯ ಮಂತ್ರಾಲಯದ ಮುಂಭಾಗ ಗೋಪೂಜೆ ಜರುಗಿತು. ಇ ಸಂಧರ್ಭ ಬಜರಂಗದಳ ಪ್ರಾಂತ ಗೋ ರಕ್ಷ ಪ್ರಮುಖ್ ಮುರಳೀ ಕ್ರಷ್ಣ ಹಸಂತ್ತಡ್ಕ, ವಿಶ್ವ ಹಿಂದು ಪರಿಷದ್ ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ, ಮಾತೃಮಂಡಳಿ ಪ್ರಮುಖರಾದ ಪ್ರೇಮಲತ ರಾವ್,ಬಜರಂಗದಳ ಪುತ್ತೂರು ಪ್ರಖಂಡ ಗೋ ರಕ್ಷ ಪ್ರಮುಖ್ ಕಿರಣ್ ರಾಮಕುಂಜ,ಪ್ರಖಂಡ ಬಜರಂಗದಳ ಸಹ ಸಂಚಾಲಕ್ ಹರೀಶ್ ಕುಮಾರ್ ದೋಳ್ಪಾಡಿ,ಅಂಜನೇಯ...
1 2,829 2,830 2,831 2,832 2,833 2,850
Page 2831 of 2850
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ