ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪುರಾತನ ಐತಿಹಾಸಿಕ ದೇವಾಲಯಗಳಲ್ಲಿ ನೆಲ್ಲಿತೀರ್ಥ ಸೋಮಾನಾಥೇಶ್ವರ ದೇವಸ್ಥಾನವು ಒಂದಾಗಿದ್ದು ಪ್ರಾಮುಖ್ಯತೆ ಪಡೆದಿದೆ. ಈ ದೇವಸ್ಥಾನವು ಮಂಗಳೂರಿನಿಂದ ಸುಮಾರು 31ಕಿ.ಮೀ ದೂರವಿರುವ ಹಚ್ಚಹಸುರಿನ ಪ್ರಕೃತಿ ಮಡಿಲ್ಲಲಿದೆ. ಇಂದು ನೆಲ್ಲಿತೀರ್ಥ ಕ್ಷೇತ್ರವು ಭಕ್ತರ, ಪ್ರವಾಸಿಗರ ಪ್ರಮುಖ ಆರಾಧ್ಯ ಕೇಂದ್ರಗಳಲ್ಲಿ ಒಂದಾಗಿದೆ. ನೆಲ್ಲಿತೀರ್ಥ ಗುಹೆಯು ಭಕ್ತರ ದರ್ಶನಕ್ಕೆ ಈ ವರ್ಷ ಅಕ್ಟೋಬರ್ 17ರ ತುಲಾಸಂಕ್ರಮಣದಂದು ತೆರೆದುಕೊಳ್ಳುತ್ತದೆ. ಗುಹೆಯ ವೈಶಿಷ್ಟ್ಯ: ನೆಲ್ಲಿತೀರ್ಥ ಸೋಮನಾಥೇಶ್ವರ ದೇವಾಲಯದ ಪ್ರಮುಖ ಆಕರ್ಷಣೆ...
ಉಜಿರೆ : ಅಕ್ಟೋಬರ್ 29 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಧರ್ಮಸ್ಥಳ ಮಂಜುನಾಥಸ್ವಾಮಿಯ ಸನ್ನಿಧಿಗೆ ಆಗಮಿಸಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಲಿರುವ ಮೋದಿ ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಉಜಿರೆಗೆ ಆಗಮಿಸಲಿದ್ದಾರೆ. ನಂತರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಉಜಿರೆಯಲ್ಲಿ ಆಯೋಜಿಸಲ್ಪಟ್ಟ ಗ್ರಾಮಾಭಿವೃದ್ಧಿ ಯೋಜನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸದ ನಳೀನ್...
ಬೆಂಗಳೂರು : ಅರಮನೆ ಮೈದಾನದಲ್ಲಿ ಕೆಲದಿನಗಳ ಹಿಂದೆ PFI ಆಯೋಜಿಸಿದ್ದ ಸಮಾವೇಶದಲ್ಲಿ ಸಮಾವೇಶದಲ್ಲಿ ಪಿ.ಎಫ್.ಐ. ನಾಯಕನ ಹೇಳಿಕೆಯ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರ್.ಎಸ್.ಎಸ್. ನ್ನು ಹೆದರಿಸುವೆ ಎನ್ನುವ ಉದ್ಧಟತನದ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. https://youtu.be/3mwb1IpYRgc...
ಉಜಿರೆ : ವಿಶ್ವ ಹಿಂದು ಪರಿಷದ್ ಬಜರಂಗದಳ ವತಿಯಿಂದ ಬೆಳ್ತಂಗಡಿಯ ಉಜಿರೆಯ ಕುಂಟಿನಿಬೈಲ್ ಎಂಬಲ್ಲಿ ದಲಿತ ಕಾಲೋನಿಯಲ್ಲಿ ದೀಪಾವಳಿ ಆಚರಣೆ ಹಾಗೂ ಸಾಮೂಹಿಕ ಗೋಪೂಜೆ ನಡೆಯಿತು. ಕಾಲೋನಿಯಲ್ಲಿ ಯುವಕರಿಗೋಸ್ಕರ ವಿವಿಧ ಅಟೋಟ ಸ್ಪರ್ಧೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಬಜರಂಗದಳದ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳಿ ಕ್ರಷ್ಣ ಹಸಂತ್ಕಡ್ಕ,ಬಜರಂಗದಳ ಜಿಲ್ಲಾ ಸಂಚಾಲಕರಾದ ಭಾಸ್ಕರ ಧರ್ಮಸ್ಥಳ,ಭಾಜಪ ಯುವಮೋರ್ಚದ ದ.ಕ ಜಿಲ್ಲಾ ಅಧ್ಯಕ್ಷರಾದ ಹರೀಶ್ ಪೂಂಜಾ,ಸಾಮಾಜಿಕ ಕಾರ್ಯಕರ್ತರಾದ ಡಾ.ದಯಕರ್,ರಾಷ್ಟ್ರೀಯ...
ಬೆಂಗಳೂರು : ಅತ್ಯಾಚಾರ ಆರೋಪ ಎದುರಿಸುತ್ತಿದ್ದ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಶಾಂತ್ ಮತ್ತು ಲೋಕೇಶ್ ಎಂಬುವವರು ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಶ್ರೀಗಳು ಪೀಠದಲ್ಲಿ ಮುಂದುವರಿಯುದು ಸರಿಯಲ್ಲ. ಕೂಡಲೇ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಘವೇಶ್ವರ ಶ್ರೀಗಳನ್ನು ದೋಶಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಶ್ರೀಗಳ ಮೇಲಿರುವ ಯಾವುದೇ ಆರೋಪಗಳಿಗೆ ಹುರುಳಿಲ್ಲ ಎಲ್ಲವೂ ದುರುದ್ದೇಶಪೂರಿತ ಆದ್ದರಿಂದ ಇದು ವಿಚಾರಣಾಯೋಗ್ಯ ಪ್ರಕರಣವಲ್ಲ...
ಬೆಂಗಳೂರು(ಅ.19): ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವೇತನ ಹೆಚ್ಚಳ ಸೇರಿದಂತೆ ವಿವಿ‘ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಬೆನ್ನಲ್ಲೇ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಶನ್ ನ.2ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದೆ. ಕಳೆದ ವರ್ಷ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ 25 ರಿಂದ ಮೂರು ದಿನಗಳ ಕಾಲ ನೌಕರರು ಮುಷ್ಕರ ನಡೆಸಿದ್ದರು. ಈ ವೇಳೆ...
ಉಪ್ಪಿನಂಗಡಿ : ದೀಪಾವಳಿಯ ಸಂದರ್ಭದಲ್ಲಿ ಉಪ್ಪಿನಂಗಡಿಯ ಬಸು ನಿಲ್ದಾಣದ ಪಂಚಾಯಿತ್ ಬಿಲ್ಡಿಂಗ್ ನಲ್ಲಿರು ' ವಾಣಿ ಮೊಬೈಲ್ಸ್ 'ನಲ್ಲಿ ವಿಶೇಷ ಆಫರ್ ಜೊತೆಗೆ ರಿಯಾಯಿತಿ ದರದಲ್ಲಿ ವಿವಿಧ ಕಂಪೆನಿಗಳ ಮೊಬೈಲ್ ಗಳ ಮಾರಟ ಮತ್ತು ಮೊಬೈಲ್ ಗಳ ಬಿಡಿಭಾಗಗಳ ಮಾರಾಟ ಮೇಳ ನಡೆಸುತ್ತಿದೆ. ಮೊಬೈಲ್ ಖರೀದಿಸಿದ ಗ್ರಾಹಕರಿಗೆ ಆಕರ್ಷಕ ಬಹುಮಾನಕೂಡ ಲಭ್ಯವಿರುತ್ತದೆ. ಈ ಸೌಲಭ್ಯವನ್ನು ಗ್ರಾಹಕರು ಸುದುಪಯೋಗ ಪಡಿಸಿಕೊಳ್ಳಿ ಎಂದು ಮಾಲಕರಾದ ರೋಹಿತ್ ಇಳಂತಿಲ ಇವರು ಪ್ರಕಟನೆಯಲ್ಲಿ ಕಹಳೆ ನ್ಯೂಸ್...