Wednesday, April 2, 2025

ವಾಣಿಜ್ಯ

ದಕ್ಷಿಣ ಕನ್ನಡವಾಣಿಜ್ಯ

ಕಾರು ಪ್ರೀಯರಿಗೆ ಗುಡ್ ನ್ಯೂಸ್ ; ಡಿಜಿಟಲ್ ಲಾಂಚ್ ಮೂಲಕ ರೆನಾಲ್ಟ್ `ಟ್ರೈಬರ್ ಎಎಂಟಿ’ ಮಾರುಕಟ್ಟೆಗೆ ಲಗ್ಗೆ – ಕಹಳೆ ನ್ಯೂಸ್

ಮಂಗಳೂರು: `ರೆನಾಲ್ಟ್’ ವಾಹನ ತಯಾರಿಕಾ ಸಂಸ್ಥೆಯು ತನ್ನ ಹೊಸ ಟ್ರೈಬರ್ ಎ.ಎಂ.ಟಿ. ಕಾರುಗಳನ್ನು ಬಿಡುಗಡೆ ಮಾಡಿದ್ದು ನಗರದ ಬಂಗ್ರಕೂಳೂರಿನ ಶೋರೂಂನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಗಳಾದ ಮಿಥುನ್ ಚೌಟ, ಅರುಣ್ ಮೆಂಡಿಸ್, ಬ್ಯುಸಿನೆಸ್ ಹೆಡ್ ಮುಹಮ್ಮದ್ ರಿಝ್ವಾನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೊದಲ ಮೂರು ಗ್ರಾಹಕರಾದ ಪ್ರಕಾಶ್ ಬಿ.ಟಿ., ಪ್ರಕಾಶ್ ನಾರಾಯಣ್, ಜೀವನ್ ಮೋಹನ್ ದಾಸ್ ಅವರಿಗೆ ಕಾರ್ ಗಳನ್ನು ವಿತರಿಸಲಾಯಿತು....
ಉಡುಪಿಕಾಸರಗೋಡುಜಿಲ್ಲೆದಕ್ಷಿಣ ಕನ್ನಡಪುತ್ತೂರುಪ್ರಾದೇಶಿಕಬಂಟ್ವಾಳಬೆಳ್ತಂಗಡಿವಾಣಿಜ್ಯಸುದ್ದಿಸುಬ್ರಹ್ಮಣ್ಯಸುಳ್ಯ

ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್ : ದಾಸ್ತಾನು ಕೊರತೆಯಿಂದ ಅಡಿಕೆ ಬೆಲೆ ಉತ್ತುಂಗಕ್ಕೆ ; ಕೆಜಿಗೆ 350ರೂ ನಿಂದ 400ರೂ – ಕಹಳೆ ನ್ಯೂಸ್

ಮಂಗಳೂರು : ಕರಾವಳಿ ಪ್ರಮುಖ ಬೆಳೆ ಅಡಿಕೆ, ಲಕ್ಷಾಂತರ ಕೃಷಿಕರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವ ನಡೆಸುತ್ತಿದ್ದಾರೆ, ಇಂತಹ ರೈತಾಪಿ ವರ್ಗಕ್ಕೆ ಲಾಕ್ ಡೌನ್ ನಂತರ ಗುಡ್ ನ್ಯೂಸ್ ಒಂದು ಬಂದಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆಯು ಕೆಜಿಗೆ 350, 400 ಆಗುವ ನಿರೀಕ್ಷೆ ಹೆಚ್ಚಾಗಿದೆ. ಲಾಕ್ ಡೌನ್ ನಿಂದ ಕಂಗೆಟ್ಟ ಕೃಷಿಕರ ಮುಖದಲ್ಲಿ‌ ಮಂದಹಾಸ ಮೂಡಿದೆ....
ವಾಣಿಜ್ಯಸುದ್ದಿ

ಉದ್ಯಮಿ ಬಿ.ಆರ್. ಶೆಟ್ಟಿ ನೇತೃತ್ವದ ಎನ್.ಎಮ್.ಸಿ ಟ್ರೇಡಿಂಗ್ ಕಂಪೆನಿಯ 300ಕ್ಕೂ ಅಧಿಕ ಸಿಬ್ಬಂದಿ ಕೆಲಸದಿಂದ ವಜಾ – ಕಹಳೆ ನ್ಯೂಸ್

ಯುಎಇ: ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಯುಎಇ ಯಲ್ಲಿ ನಡೆಸುತ್ತಿದ್ದ ಎನ್.ಎಮ್.ಸಿ ಹೆಲ್ತ್ ಕೇರ್ ಒಡೆತನದ ಎನ್.ಎಮ್.ಸಿ ಟ್ರೇಡಿಂಗ್ ಕಂಪೆನಿ 300ಕ್ಕೂ ಅಧಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಬ್ರಿಟನ್ ಹೈಕೋರ್ಟ್ ನಿಂದ ನೇಮಿಸಲ್ಪಟ್ಟಿರುವ ಆಡಳಿತಗಾರರು ಕಂಪೆನಿಯ ನಿಯಂತ್ರಣವನ್ನು ವಹಿಸಿಕೊಂಡ ಬಳಿಕ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಎನ್.ಎಮ್.ಸಿ ಟ್ರೇಡ್, ಎನ್.ಎಮ್.ಸಿ ಹೆಲ್ತ್ ನ ವೈದ್ಯಕೀಯ ಉಪಕರಣಗಳು ಮತ್ತು ಪರ್ಸನಲ್ ಕೇರ್ ಬ್ರಾಂಡ್ ಗಳನ್ನು ವಿತರಿಸುವ ಜವಾಬ್ದಾರಿಯನ್ನು ಹೊತ್ತಿದೆ. ಎನ್.ಎಮ್.ಸಿ...
ವಾಣಿಜ್ಯ

ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಗುಡ್ ನ್ಯೂಸ್ : ಈರುಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ – ಕಹಳೆ ನ್ಯೂಸ್

ಬೆಂಗಳೂರು : ಕಳೆದ ಎರಡು ಮೂರು ತಿಂಗಳಿಂದ ನಿರಂತರವಾಗಿ ದರ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ನೆಮ್ಮದಿಯ ಸುದ್ದಿ ಸಿಕ್ಕಿದ್ದು, ಈರುಳ್ಳಿ ಬೆಲೆ ಈಗ ಕೊಂಚ ಇಳಿಮುಖವಾಗಿದೆ. ಹೀಗಾಗಿ ಈರುಳ್ಳಿ ಗ್ರಾಹಕರು ಸ್ವಲ್ಪ ರಿಲೀಫ್ ಆಗಿದ್ದಾರೆ.  ಕಳೆದ ವಾರ ಇದ್ದ ದರಕ್ಕಿಂತ ಈರುಳ್ಳಿ ದರ ಸದ್ಯ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.   ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ ಒಂದು ಕೆಜಿಗೆ 30 ರಿಂದ 40 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಬೆಲೆ ದಿಢೀರ್ ಇಳಿಕೆಯಾದ್ದರಿಂದ ಗ್ರಾಹಕರು ನಿರಾಳವಾಗಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ ಭಾಗಗಳಿಂದ ಹೊಸದಾಗಿ ಸ್ಥಳೀಯ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಹೀಗಾಗಿ ಯಶವಂತಪುರ ಎಪಿಎಂಸಿಯಲ್ಲಿ...
ವಾಣಿಜ್ಯ

ಹೊಸ ವರ್ಷಕ್ಕೆ ಮುನ್ನವೇ ‘ಹ್ಯಾಪಿ ನ್ಯೂ ಇಯರ್’ ಎಂದ ಜಿಯೋ ಗ್ರಾಹಕರಿಗೆ ಕೊಟ್ಟ ಕೊಡುಗೆ ಏನು ಗೊತ್ತಾ – ಕಹಳೆ ನ್ಯೂಸ್

ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ  '2020 ಹ್ಯಾಪಿ ನ್ಯೂ ಇಯರ್ ಆಫರ್' ಅನ್ನು ಬಿಡುಗಡೆ ಮಾಡಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಎರಡು ಬಗೆಯಲ್ಲಿ ಲಭ್ಯವಿದೆ. ಒಂದು  ಜಿಯೋ ಫೋನ್ ಗ್ರಾಹಕರಿಗೆ ಮತ್ತು ಇನ್ನೊಂದು ಇತರ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ರೀಚಾರ್ಜ್ ಕೊಡುಗೆಯಾಗಿದೆ. ಜಿಯೋ ಟೆಲಿಕಾಂ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸವರ್ಷಕ್ಕೆ  '2020 ಹ್ಯಾಪಿ ನ್ಯೂ...
ವಾಣಿಜ್ಯ

ಈರುಳ್ಳಿ ಆಯ್ತು,‌ ಇದೀಗ ಅಡುಗೆ ಎಣ್ಣೆ ಬೆಲೆ‌ ಏರಿಕೆ-ಕಹಳೆ ನ್ಯೂಸ್

ವಿಶ್ವಮಟ್ಟದಲ್ಲಿ‌ ಸುದ್ದಿಯಾಗಿದ್ದ ಭಾರತದಲ್ಲಿನ ಈರುಳ್ಳಿ‌ ಹಾಗೂ ಬೆಳ್ಳುಳ್ಳಿ ಬೆಲೆ‌ ಇಳಿಕೆಯಾಗುವ ಮೊದಲೇ ಅಡುಗೆ ಎಣ್ಣೆ ‌ದರ ಏರುವ‌ ಆತಂಕ ಸೃಷ್ಟಿಯಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಪಾಮ್ ಆಯಿಲ್ ಬೆಲೆ ಸುಮಾರು 20 ರೂ. ಏರಿಕೆಯಾಗಿದೆ. ಇದು ಸುಮಾರು 35% ಏರಿಕೆಯಾದಂತೆ. ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲಿ ಸುಂಕ ದರ ಹೆಚ್ಚಾಗಿರುವುದು‌ ಇದಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಲೀಲ್ ಜೈನ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಡುಗೆ ತೈಲ ಬೆಲೆ‌...
ವಾಣಿಜ್ಯ

ಸದ್ಯದಲ್ಲೇ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಇಳಿಕೆ – ಕಹಳೆ ನ್ಯೂಸ್

ಸದ್ಯದಲ್ಲೇ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಇಳಿಕೆ ಸರಕಾರದ ಬೆಲೆ ನಿಯಂತ್ರಣದ ಹೊರಗಿನ ಎಲ್ಲಾ ಔಷಧಗಳ ಮಾರಾಟದಲ್ಲಿ ಗರಿಷ್ಟ ಶೇಕಡಾ 30ರಷ್ಟು ಲಾಭದ ಅಂಶಕ್ಕೆ(ಮಾರ್ಜಿನ್) ಮಿತಿ ವಿಧಿಸುವ ಸರ್ಕಾರದ ಪ್ರಸ್ತಾಪಕ್ಕೆ ದೇಶೀಯ ಔಷಧ ಉದ್ಯಮ ಮತ್ತು ವ್ಯಾಪಾರವು ಸಮ್ಮತಿಸಿವೆ. ಈ ಮೂಲಕ ಶೇಕಡಾ 80ರಷ್ಟು ಔಷಧಗಳ ಬೆಲೆಯಲ್ಲಿ ಸದ್ಯದಲ್ಲೇ ಇಳಿಕೆ ಕಾಣಲಿದೆ. ಬಡವರಿಗೆ ಹೆಚ್ಚು ಅನುಕೂಲವಾಗುವಂತೆ ಔಷಧ ಬೆಲೆಗಳ ಮೇಲಿನ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರವು, ಲಾಭದ ಅಂಶಕ್ಕೆ(ಮಾರ್ಜಿನ್) ಮಿತಿ ವಿಧಿಸುವಂತೆ...
ವಾಣಿಜ್ಯ

ಮಂಗಳೂರು: ಗ್ರಾಹಕರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ ದರ – ಕಹಳೆ ನ್ಯೂಸ್

ಮಂಗಳೂರು: ಈರುಳ್ಳಿ ಬೆಲೆ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದ್ದು, ಇದೀಗ ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕಿಲೋವೊಂದಕ್ಕೆ ನೂರು ರೂಪಾಯಿಯನ್ನೂ ಗಡಿ ದಾಟಿದೆ. ನಗರದ ಮಾರುಕಟ್ಟೆಗೆ ಸ್ಥಳೀಯ ಸರಬರಾಜುದಾರರಿಂದ ಪೊರೈಕೆಯಾಗುತ್ತಿರುವ ಈರುಳ್ಳಿಯ ಪ್ರಮಾಣದಲ್ಲಿ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈಜಿಪ್ಟಿನ ಈರುಳ್ಳಿಯನ್ನು ಕೆಲವು ವ್ಯಾಪಾರಿಗಳು ಮಾರುಕಟ್ಟೆಗೆ ಆಮದು ಮಾಡಿಕೊಂಡಿದ್ದಾರೆ. ಆದರೂ ಎರಡೇ ದಿನದಲ್ಲಿ ಈರುಳ್ಳಿ ದರ ನೂರರ ಗಡಿ ದಾಟಿರುವುದು ಗ್ರಾಹಕರಿಗೆ ಆತಂಕವನ್ನುಂಟು ಮಾಡಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ಕೆ.ಜಿ.ಗೆ...
1 9 10 11 12 13 14
Page 11 of 14
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ