Sunday, March 30, 2025

ವಾಣಿಜ್ಯ

ವಾಣಿಜ್ಯ

ನವೆಂಬರ್ 30 ರಂದು ಪುತ್ತೂರಿನ ಮಹಾಮಾಯಿ ದೇವಸ್ಥಾನದ ಬಳಿಯ ಕ್ಯಾಂಪ್ಕೋ ಬಿಲ್ಡಿಂಗ್ ನಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ಉದ್ಘಾಟನೆ ; ಕಲ್ಲಡ್ಕ ಭಟ್, ಡಿ.ವಿ.ಎಸ್., ನಳೀನ್ ಭಾಗಿ – ಕಹಳೆ ನ್ಯೂಸ್

ಪುತ್ತೂರು : ನಗರದ ಮಹಾಮಾಯಿ ದೇವಸ್ಥಾನದ ಬಳಿಯ ಕ್ಯಾಂಪ್ಕೋ ಬಿಲ್ಡಿಂಗ್ ನಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರದ ನೂತನವಾಗಿ ಆರಂಭಗೊಳ್ಳಲಿದ್ದು, ಇದರ ಉದ್ಘಾಟನಾ ಸಮಾರಂಭವು ಇದೇ ತಿಂಗಳ 30 ರಂದು ಬೆಳಗ್ಗೆ 10.00 ಗಂಟೆಗೆ ನಡೆಯಲಿದೆ. ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕೆ. ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಲಿದ್ದು, ಜನ ಔಷಧಿ ಕೇಂದ್ರದ ಉದ್ಘಾಟನೆಯನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಾನ್ಯ ಸಂಸದ ನಳೀನ್...
ವಾಣಿಜ್ಯ

ಗ್ರಾಹಕರಿಗೆ ಕಣ್ಣೀರು ತರಿಸಿದ ಈರುಳ್ಳಿ: ಕರಾವಳಿಯಲ್ಲಿ ʼಶತಕʼ ಬಾರಿಸಿದ ದರ – ಕಹಳೆ ನ್ಯೂಸ್

ಮಂಗಳೂರು: ಕಳೆದ 5 ದಿನಗಳಿಂದ ಕರಾವಳಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇದೆ. ಬೆಲೆ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. 4-5 ದಿನಗಳ ಹಿಂದೆ ಕೆಜಿ ಈರುಳ್ಳಿಗೆ 80 ರೂಪಾಯಿ ಇದ್ದ ದರ 90 ರಿಂದ 96 ರೂಪಾಯಿಗೆ ಏರಿಕೆಯಾಗಿದೆ. ಹೊಸ ಈರುಳ್ಳಿಗೆ 60 ರಿಂದ 80 ರೂಪಾಯಿಗಳಾಗಿದ್ದು, ಸಣ್ಣ ಈರುಳ್ಳಿ ಬೆಲೆ 40 ರಿಂದ 50 ರೂಪಾಯಿ ದರ ಇದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈರುಳ್ಳಿ...
ವಾಣಿಜ್ಯ

ಸತತವಾಗಿ ಏರುತ್ತಿದೆ ಪೆಟ್ರೋಲ್ ಬೆಲೆ : ಡೀಸೆಲ್ ಬೆಲೆ ಇಳಿಕೆ – ಕಹಳೆ ನ್ಯೂಸ್

ಬೆಂಗಳೂರು : ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದಾಗಿ ದೇಶದಲ್ಲಿಯೂ ತೈಲ ಬೆಲೆ ಹೆಚ್ಚಳವಾಗಿತ್ತು. ಇಂದು ಪೆಟ್ರೋಲ್ ಬೆಲೆ ಮತ್ತೆ ಏರಿಕೆ ಕಂಡು ಬಂದಿದ್ದು ಡೀಸೆಲ್ ಬೆಲೆ ಇಳಿಕೆ ಕಂಡು ಬಂದಿದೆ. ಇಂದು ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ಲೀಟರ್‌ಗೆ 15 ಪೈಸೆ ಹೆಚ್ಚಳವಾಗಿ ರೂ. 76.89 ಆಗಿದೆ, ಅದೇ ರೀತಿ ಡೀಸೆಲ್‌ ದರ 68.06 ರೂ. ಇದೆ. ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ...
ವಾಣಿಜ್ಯ

ಪುತ್ತೂರಿನ ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ ಭರ್ಜರಿ ಆಫರ್..! ಆಕರ್ಷಕ ದ್ವಿಚಕ್ರ ವಾಹನ ಗೆಲ್ಲಲು ಇನ್ನೂ ಒಂದೇ ವಾರ ಬಾಕಿ ; ಈ ಒಂದು ವಾರ ನೀವು‌ ಖರೀದಿಸಿದ ಇಲೆಕ್ಟ್ರಾನಿಕ್ಸ್ ಉತ್ಪನ್ನಕ್ಕೆ ಒಂದು ವರ್ಷ ಹೆಚ್ಚು ವಾರೆಂಟಿ..! – ಕಹಳೆ ನ್ಯೂಸ್

ಪುತ್ತೂರು : ನಗರದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ಒಂದಾದ ಶೇಟ್ ಇಲೆಕ್ಟ್ರಾನಿಕ್ಸ್ ತನ್ನ ಗ್ರಾಹಕರಿಗಾಗಿ ಹತ್ತು ಹಲವು ಆಫರ್ ಗಳನ್ನು‌ ನೀಡುತ್ತಾ ಬಂದಿದೆ. ದೀಪಾವಳಿ ಸಂದರ್ಭದಲ್ಲಿ ಆಫರ್ ನೀಡಿದ್ದ ಶೇಟ್ ನಂತರ ಅದನ್ನು ಮತ್ತಷ್ಟು ವಿಸ್ತೃತಗೊಳಿಸಿತ್ತು, ಇದೀಗ ಆ ಆಫರ್ ಗಳಲ್ಲಿ ಉತ್ಕೃಷ್ಟವಾದ ಆಫರ್ ಅಂದರೆ ಪ್ರತೀ ಖರೀದಿಗೆ 2000 ಮೌಲ್ಯದ ಉಚಿತ ಕೂಪನ್ ಜೊತೆಗೆ ವಿಶೇಷ ರಿಯಾಯಿತಿ ದರವನ್ನು‌ ನಿಗದಿ ಮಾಡಲಾಗಿದ್ದು, ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಇದೇ...
ವಾಣಿಜ್ಯ

ರಿಲಾಯನ್ಸ್ ಗ್ರಾಹಕರು ಈ ಯೋಜನೆ ಬಗ್ಗೆ ತಿಳಿದಿರಿ – ಕಹಳೆ ನ್ಯೂಸ್

ಟೆಲಿಕಾಂ ಕಂಪನಿ ಜಿಯೋ ಅಗ್ಗದ ಹಾಗೂ ಹೆಚ್ಚು ಡೇಟಾ ನೀಡುವ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಹಕರ ಸಂಖ್ಯೆ ಹೆಚ್ಚಿಸಲು ಹೊಸ ಹೊಸ ಪ್ರಯೋಗಗಳನ್ನು ಕಂಪನಿ ಮಾಡ್ತಿರುತ್ತದೆ. ಜಿಯೋ ಕೆಲ ದಿನಗಳ ಹಿಂದಷ್ಟೆ ಆಲ್ ಇನ್ ಒನ್ ಯೋಜನೆಯನ್ನು ಜಾರಿಗೆ ತಂದಿತ್ತು. ನೀವು ಜಿಯೋ ಗ್ರಾಹಕರಾಗಿದ್ದರೆ ಈ ಪ್ಲಾನ್ ಗಳ ಬಗ್ಗೆ ತಿಳಿದಿರಿ. ಜಿಯೋ ತನ್ನ 444 ರೂಪಾಯಿ ಪ್ಲಾನ್ ನಲ್ಲಿ ಐಯುಸಿ ಜಾರಿಗೊಳಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ 2...
ವಾಣಿಜ್ಯ

ಭಾರತದ ಆರ್ಥಿಕ ಬೆಳವಣಿಗೆ ಶೇ 6ಕ್ಕೆ ಕುಸಿಯಲಿದೆ ಎಂದ ವಿಶ್ವಬ್ಯಾಂಕ್‌ – ಕಹಳೆ ನ್ಯೂಸ್‍

ವಾಷಿಂಗ್ಟನ್‌: ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣ ಶೇ 6ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.  ದಕ್ಷಿಣ ಏಷ್ಯಾ ರಾಷ್ಟ್ರಗಳ ಆರ್ಥಿಕತೆಯನ್ನು ಕೇಂದ್ರೀಕರಿಸಿ ವಿಶ್ವಬ್ಯಾಂಕ್ ದ್ವೈವಾರ್ಷಿಕ ವರದಿ ಸಿದ್ಧಪಡಿಸಲಾಗುತ್ತಿದ್ದು, 2018–19ನೇ ವಿತ್ತೀಯ ವರ್ಷದಲ್ಲಿ ದೇಶದ ಆರ್ಥಿಕ ವೃದ್ಧಿ ದರವು ಶೇ 6.9ರಷ್ಟು ದಾಖಲಾಗಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಜತೆಗಿನ ಸಭೆಯ ಹಿನ್ನೆಲೆಯಲ್ಲಿ ವಿಶ್ವಬ್ಯಾಂಕ್‌ ಈ ವರದಿ ಬಿಡುಗಡೆ ಮಾಡಿದೆ. 2017-18ನೇ ವತ್ತೀಯ ವರ್ಷದಲ್ಲಿ ಶೇ 7.2ರಷ್ಟಿದ್ದ ಆರ್ಥಿಕ ವೃದ್ಧಿ ದರವು 2018–19ರಲ್ಲಿ...
ವಾಣಿಜ್ಯ

ಉಪ್ಪಿನಂಗಡಿಯ ಬಾಲಾಜಿ ಮೊಬೈಲ್ಸ್ ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಆಫರ್..! ; ಇಯರ್ ಫೋನ್ , ಟೆಂಪರ್ಡ್ ಗ್ಲಾಸ್ ಹಾಗೂ ಇನ್ನಿತರ ವಸ್ತುಗಳು ಸಂಪೂರ್ಣ ಉಚಿತ – ಕಹಳೆ ನ್ಯೂಸ್

ಉಪ್ಪಿನಂಗಡಿ : ಉಪ್ಪಿನಂಗಡಿಯ ಪ್ರತಿಷ್ಠಿತ ಮೊಬೈಲ್ ಮಳಿಗೆಯಾದ ಬಾಲಾಜಿ ಮೊಬೈಲ್ಸ್‍ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬದ ಧಮಾಕಾ ಆಫರ್‍ಗಳನ್ನು ಪರಿಚಯಿಸಲಾಗಿದೆ. ಮೊಬೈಲ್ ಖರೀದಿಯ ಜೊತೆಗೆ ಭರಪೂರ ಕೊಡುಗೆಗಳು ಲಭ್ಯವಾಗಲಿದೆ. ನಗರದ ಸಿಂಡಿಕೇಟ್ ಬ್ಯಾಂಕ್ ಬಳಿ ಇರುವ ಬಾಲಾಜಿ ಮೊಬೈಲ್ಸ್ ನಲ್ಲಿ ಇಂದು ಕೊಳ್ಳಿರಿ ನಾಳೆ ಪಾವತಿಸಿರಿ ಮೂಲಕ ಸಾಲಮೇಳದಲ್ಲಿ ಬಜಾಜ್ ಫೈನಾನ್ಸ್‍ನಿಂದ ಶೇ.0 ಬಡ್ಡಿಯಲ್ಲಿ ಸುಲಭ ಕಂತುಗಳ ಮೂಲಕ ಮೊಬೈಲ್ ಖರೀದಿಸಬಹುದು. ಓವಿಎಸ್ ಕ್ರೆಡಿಟ್ ಮೂಲಕವೂ ಖರೀದಿಗೆ ಅವಕಾಶವಿದ್ದು, 21...
ವಾಣಿಜ್ಯ

ಇಂದು ಸಂಜೆ 7.30ಕ್ಕೆ ಸುಳ್ಯ – ಪುತ್ತೂರು ಜುವೆಲ್ಲರ್ಸ್ ಅಸೋಸಿಯೇಶನ್ ನ ವಿಶೇಷ ಸಭೆ ; ಜ್ಯುವೆಲ್ಲರಿ ದರೋಡೆ ಜಾಗೃತಿ ಹಾಗೂ ಜ್ಯುವೆಲ್ಲರಿ ಇನ್ಶೂರೆನ್ಸ್ ಕುರಿತು ಮಾಹಿತಿ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಸುಳ್ಯ - ಪುತ್ತೂರು ಜುವೆಲ್ಲರ್ಸ್ ಅಸೋಸಿಯೇಶನ್ ನ ವಿಶೇಷ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ ಇಂದು ಸಂಜೆ 7.30ಕ್ಕೆ ಪುತ್ತೂರಿನ ಕೋರ್ಟು ರಸ್ತೆಯ ಜೆ.ಸಿ.ಐ. ಹಾಲ್, ಇಂಡಿಯನ್ ಆರ್ಕೇಡ್ ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮುಂಬಯಿನ ಕಟಾರಿಯ ಜ್ಯುವೆಲ್ಲರಿ ಇನ್ಶೂರೆನ್ಸ್ ಕಂಪನಿಯು ಪ್ರತಿನಿಧಿಗಳಾದ ರವಿ ಹಾಗೂ ಚಂದ್ರಶೇಖರ್ ಭಾಗವಹಿಸಲಿದ್ದಾರೆ ಎಂದು ಜ್ಯುವೆಲ್ಲರ್ಸ್ ಅಸೋಸಿಯೇಶನ್ ನ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ....
1 10 11 12 13 14
Page 12 of 14
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ