Sunday, March 30, 2025

ವಾಣಿಜ್ಯ

ವಾಣಿಜ್ಯ

ರಾಷ್ಟ್ರೀಯ ವಿಚಾರಧಾರೆ ಸೆಲೆಯಾಗಿ ವಿದ್ಯಾರ್ಥಿಗಳನ್ನು ಜ್ಞಾನ ದೀವಿಗೆಗಳನ್ನಾಗಿಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾರ್ವಧಕ ಸಂಘದ ನರೇಂದ್ರ ಪದವಿಪೂರ್ವ ಕಾಲೇಜು – ಕಹಳೆ ನ್ಯೂಸ್

ರಾಷ್ಟ್ರೀಯ ಚಿಂತನೆಗಳಿಂದೊಳಗೊಂಡು ಮೌಲ್ಯಯುತ ಶಿಕ್ಷಣದ ಮೂಲಕವಾಗಿ ಶತಮಾನದ ಇತಿಹಾಸವುಳ್ಳ ವಿವೇಕಾನಂದ ವಿದ್ಯಾವರ್ಧಕ ಸಂಘದ ೫೭ ನೇ ವಿದ್ಯಾ ಸಂಸ್ಥೆಯಾಗಿ ಪುತ್ತೂರಿನ ಹೃದಯ ಭಾಗದಲ್ಲಿರುವ ತೆಂಕಿಲದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜು ಪ್ರವರ್ಧಮಾನಕ್ಕೆ ಬಂದಿರುತ್ತದೆ. ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ಮಾನಸಿಕವಾಗಿ ಸದೃಢನನ್ನಾಗಿಸಿ , ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿ , ವಿದ್ಯಾರ್ಥಿಗೆ ಕಲಿಕೆಯ ಅನುಭವವನ್ನು ಮೂರ್ತರೂಪದಲ್ಲಿ ನೀಡಲು , ಕ್ರೀಡಾಸ್ಫೂರ್ತಿಯನ್ನು ವೃದ್ಧಿಸಿ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗೆ ಸತ್ಕಾರ್ಯವನ್ನು ಮಾಡಲು ಮತ್ತು ಸಮಾಜಮುಖಿ...
ವಾಣಿಜ್ಯ

ತುಳು ಸಮ್ಮೇಳನ ಸಮಿತಿಯಿಂದ ಸ್ವಾಮೀಜಿ ಭೇಟಿ – ಕಹಳೆ ನ್ಯೂಸ್

ಸುಳ್ಯ: ಸುಳ್ಯದಲ್ಲಿ ಮೊದಲ ಬಾರಿಗೆ ಸುಳ್ಯ ತುಡರ್‌ ತುಳು ಕೂಟ ಹಾಗೂ ಶ್ರೀ ಶಾರದಾಂಬಾ ಸೇವಾ ಸಮಿತಿ ಆಶ್ರಯದಲ್ಲಿ ತುಳು ಸಾಹಿತ್ಯ ಸಮ್ಮೇಳನ ಆಯೋಜಿಸಿದ್ದು, ಸ್ವಾಗತ ಸಮಿತಿ ಸದಸ್ಯರು ಕನ್ಯಾನ ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು. ಈ ವೇಳೆ ಸ್ವಾಮಿಜಿಗಳು ತುಳು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿ ಮಾರ್ಗದರ್ಶನ ನೀಡಿದರು. ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಗೋಕುಲ್‌ದಾಸ್‌, ಪ್ರಧಾನ ಕಾರ್ಯದರ್ಶಿ...
ವಾಣಿಜ್ಯ

ಪ್ರಗತಿ ಸ್ಟಡಿ ಸೆಂಟರಿನ 2018-19 ಶೈಕ್ಷಣಿಕ ವರುಷದ ತರಗತಿಗಳು ಮೇ 18ರಂದು ಆರಂಭ – ಕಹಳೆ ನ್ಯೂಸ್

ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್ (ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರಿನ 11ನೇ ವರುಷದ ಟ್ಯುಟೋರಿಯಲ್ ಬ್ಯಾಚ್ ಮೇ 18 ಗುರುವಾರದಂದು ಪ್ರಾರಂಭಗೊಳ್ಳಲಿದೆ. ತನ್ನ ವಿವಿಧ ಮಾದರಿಯ ವೈಶಿಷ್ಟ್ಯಗಳ ಛಾಪನ್ನು ಮೂಡಿಸಿದ ಪ್ರಗತಿ ಸ್ಟಡಿ ಸೆಂಟರ್‍ನ ಅತ್ಯದ್ಭುತ ಫಲಿತಾಂಶವು ವಿವಿಧ ರಾಜ್ಯ, ಜಿಲ್ಲೆಗಳಿಂದ ಸೋತು ಬಂದ ವಿದ್ಯಾರ್ಥಿಗಳಿಗೆ ಆಶಾಕಿರಣ ಎಂಬಂತೆ ಭರವಸೆಯನ್ನು ತುಂಬುತ್ತಾ ವ್ಯಾಸಂಗಕ್ಕೆ ಅನುವು...
ಅಂಕಣವಾಣಿಜ್ಯ

ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಮಟ್ಟದ ಅತ್ಯುನ್ನತ ಶಿಕ್ಷಣ ಸಂಸ್ಥೆ ವಿವೇಕಾನಂದ ಪದವಿಪೂರ್ವ ಕಾಲೇಜು ; ದಾಖಲಾತಿ ಭರದಿಂದ ಸಾಗುತ್ತಿದೆ – ಕಹಳೆ ನ್ಯೂಸ್

" ವಿದ್ಯಾರ್ಥಿಗಳ ಉಜ್ವಲ ಭವಿಷ್ಯದೆಡೆಗೆ " ಡಿ.ವಿ.ಜಿ.ಯವರ ‘ಮಂಕುತಿಮ್ಮನ ಕಗ್ಗ’ದ ‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂಬ ಸಾಲಿನಂತೆ ಗ್ರಾಮೀಣ ಮತ್ತು ಹಿಂದುಳಿದ ತಾಲೂಕುಗಳ ವಿದಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಹಿರಿಯರ ಆಶಯ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ, ಕಂಪ್ಯೂಟರ್ ಶಿಕ್ಷಣ, ಸಂಸ್ಕøತಿ-ದೇಶಪ್ರೇಮ ಬೆಳೆಸುವ ವಾತಾವರಣ ಮೊದಲಾದ ಹೊಸತನಗಳನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿರುವ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜು, ಮೌಲ್ಯಾಧರಿತ...
ವಾಣಿಜ್ಯ

ಪ್ರಗತಿ ಸ್ಟಡಿ ಸೆಂಟರ್ ನ “ANSWER” 2ನೇ ವರ್ಷಕ್ಕೆ ಪಾದಾರ್ಪಣೆ.

ಪುತ್ತೂರು: ಪ್ರಗತಿ ಸ್ಟಡಿ ಸೆಂಟರ್ ನ ದ್ವಿತೀಯ ವರ್ಷದ ANSWER ತರಗತಿಯು ಎಪ್ರಿಲ್ 12 ಗುರುವಾರದಿಂದ ಪ್ರಾರಂಭವಾಯಿತು. ಪುತ್ತೂರಿನ ಹೃದಯ ಭಾಗದಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಎಜ್ಯುಕೇಶನಲ್ ಫೌಂಡೇಶನ್(ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ತರಗತಿಗಳು ನಡೆಯಲಿವೆ. ದಿನೇದಿನೇ ಜಗತ್ತು ಆಧುನಿಕತೆಯನ್ನು ಅರಸುತ್ತಿದೆ. ವಿವಿಧ ಶೈಲಿಯ ವಿಧಾನಗಳಲ್ಲಿ ನಾವೀಣ್ಯತೆಯನ್ನು ಪಡೆದುಕೊಳ್ಳುತ್ತಿದೆ. ಸ್ವಾಮೀ ವಿವೇಕಾನಂದರು ಹೇಳುವಂತೆ ಶಿಕ್ಷಣವೆಂದರೆ ನಮ್ಮಲ್ಲಿ ಮೊದಲೇ ಅಡಕವಾಗಿರುವ ಪ್ರತಿಭೆಯನ್ನು ಪ್ರಕಾಶಗೊಳಿಸುವುದು ಎಂದು. ಅಂತೆಯೇ...
ವಾಣಿಜ್ಯ

‘ಚಿನ್ನೋತ್ಸವ’ದ ಜತೆಗೆ ‘ಕೃಷಿಕೋತ್ಸವ’ ವಿಶೇಷ ; ಮುಳಿಯ ಜುವೆಲ್ಸ್‌ನಲ್ಲಿ ಎ. 9ರಿಂದ ಮೇ 5ರ ವರೆಗೆ ಆಚರಣೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಷ್ಠಿತ ಸ್ವರ್ಣ ಮಳಿಗೆ ಮುಳಿಯ ಜುವೆಲ್ಸ್‌ನಲ್ಲಿ ಈ ಬಾರಿ ಚಿನ್ನೋತ್ಸವದ ಜತೆಗೆ ವಿಶಿಷ್ಟ ಪರಿಕಲ್ಪನೆಯ ಕೃಷಿಕೋತ್ಸವವನ್ನು ಎ. 9ರಿಂದ ಮೇ 5ರ ತನಕ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಚೇರ್‌ವೆುನ್‌ ಕೇಶವ ಪ್ರಸಾದ್‌ ಮುಳಿಯ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಕ್ಕೂ ಚಿನ್ನಕ್ಕೂ ಇರುವ ಸಂಬಂಧಕ್ಕೆ ಸುದೀರ್ಘ‌ ಪರಂಪರೆಯಿದೆ. ಅದನ್ನು ಗೌರವಿಸಿ ರೈತ ಸಮುದಾಯಕ್ಕೆ ಗೌರವಿಸುವ ಮುಳಿಯ ಕೃಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದರು. ಈ ಬಾರಿಯ ಚಿನ್ನೋತ್ಸವ ನೆಲದ ಪ್ರಯೋಗಶೀಲ...
ವಾಣಿಜ್ಯ

ಪ್ರವಾಸಪ್ರೀಯರಿಗೊಂದು ಸಿಹಿ ಸುದ್ದಿ ; ಪುತ್ತೂರಿನಲ್ಲಿಯೇ ನಿಮ್ಮ ಪಯಣಕ್ಕೆ ಸಹಕಾರಿಯಾಗುವ ಸಹಜ್ ರೈಯವರ ‘ ಪಯಣ ‘ ಹಾಲಿಡೇಸ್ ! – ಕಹಳೆ ನ್ಯೂಸ್

ಪುತ್ತೂರು : ಈಗ ನೀವು ನಿಮ್ಮ ಪ್ರವಾಸ ( ಟೂರ್ )ದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆಯಿಲ್ಲ, ಎಲ್ಲಾರೀತಿಯ ಸಶಕ್ತ ತಂಡದೊಂದಿಗೆ ನಿಮಗೆ ಸಹಕಾರಿಯಾಗಲಿದೆ ಸಹಜ್ ರೈ ಸಾರಥ್ಯದ ' ಪಯಣ ಹಾಲಿಡೇಸ್ ' . ಪುತ್ತೂರಿನ ಶ್ರೀರಾಮ ಸೌಧದಲ್ಲಿ ಎಪ್ರಿಲ್ 9 ಸೋಮವಾರ ಬೆಳಗ್ಗೆ 10.30ಕ್ಕೆ ಪಯಣ ಹಾಲಿಡೇಸ್ ಲೋಕಾರ್ಪಣೆಗೊಳ್ಳಲಿದೆ. Payana Holidays ನಿಮ್ಮ ಎಲ್ಲಾ ರೀತಿಯ ಸರ್ವಿಸ್ ಗಳಿಗಾಗಿ www.payanaholidays.com ಗೆ ಲಾಗ್ ಓನ್ ಮಾಡಿ.. ನಿಮ್ಮ ಹಾಲಿಡೇಸ್...
ವಾಣಿಜ್ಯ

ಆಸಕ್ತಿಯುಳ್ಳ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ 3 ದಿನಗಳ ಕಾರ್ಯಾಗಾರ ! – ಕಹಳೆ ನ್ಯೂಸ್

ಪುತ್ತೂರು : ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಆಗರವಾಗಿರುವ ಪ್ರಗತಿ ಎಜ್ಯುಕೇಶನ್ ಫೌಂಡೇಶನ್(ರಿ). ಪುತ್ತೂರು ವತಿಯಿಂದ ಶಿಕ್ಷಕ/ಉಪನ್ಯಾಸಕರಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಮೂರು ದಿನಗಳ ಕಾರ್ಯಗಾರ ‘TEACHER- the index of forefinger’ ಎ.8 ರಿಂದ ಎ.10ರವರೆಗೆ ಪುತ್ತೂರಿನ ಹೃದಯಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಜರುಗಲಿದೆ. ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಅಪರಾಹ್ನ 1.00 ಗಂಟೆಗೆ ಮುಕ್ತಾಯಗೊಳ್ಳಲಿದೆ. ಎ. 08ರಂದು ಖ್ಯಾತ ಸಾಹಿತಿ ಗಿರಿಮನೆ ಶ್ಯಾಮರಾವ್...
1 11 12 13 14
Page 13 of 14
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ