Wednesday, March 26, 2025

ವಾಣಿಜ್ಯ

ವಾಣಿಜ್ಯ

6, 7, 8ನೇ ತರಗತಿ ವಿದ್ಯಾರ್ಥಿಗಳಿಗೆ “ ANSWER -2018 ” ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಎಪ್ರಿಲ್ 12ರಿಂದ ತರಗತಿಗಳು ಆರಂಭ – ಕಹಳೆ ನ್ಯೂಸ್

ಪುತ್ತೂರು : ಹೃದಯ ಭಾಗದ ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಪ್ರಗತಿ ಎಜ್ಯುಕೇಶನಲ್ ಫೌಂಢೇಶನ್(ರಿ)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಪ್ರಗತಿ ಸ್ಟಡಿ ಸೆಂಟರ್‍ನಲ್ಲಿ ಪ್ರಗತಿಯ ವಿನೂತನ ಪರಿಕಲ್ಪನೆಯಾದ ದ್ವಿತೀಯ ವರುಷದ ANSWER 2018 ಏಪ್ರಿಲ್ 12 ಗುರುವಾರದಂದು ಪ್ರಾರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಸಂಚಾಲಕರಾದ ಪಿ.ವಿ.ಗೋಕುಲ್‍ನಾಥ್‍ರವರು ಮಾತನಾಡುತ್ತಾ We give children the key to device, construct and live their own future. “ಶಿಕ್ಷಣ ಎಂಬುದು ನಿಂತ ನೀರಲ್ಲ”. ಈ...
ವಾಣಿಜ್ಯ

ಚಿನ್ನಾಭರಣ ಪ್ರೇಮಿಗಳಿಗೊಂದು ಸಿಹಿಸುದ್ದಿ ; ನಿಮ್ಮ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‍ನಲ್ಲಿ `ವರುಷದ ಹರುಷ’ ಸಂಭ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಪುತ್ತೂರು : ಸ್ವರ್ಣೋದ್ಯಮದಲ್ಲಿ ಆರು ದಶಕಗಳ ಅಗಾಧ ಅನುಭವ ಹೊಂದಿ ಗ್ರಾಹಕರಿಗೆ ನಿಕಟವಾಗಿರುವ ಪ್ರತಿಷ್ಟಿತ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯಲ್ಲಿ `ವರುಷದ ಹರುಷ' ಸಂಭ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಪುತ್ತೂರು, ಸುಳ್ಯ ಹಾಗೂ ಹಾಸನ ಈ 3 ಶೋರೂಂಗಳನ್ನು ಎಪ್ರಿಲ್ 2 ರಂದೇ ಆರಂಭ ಮಾಡಿದ ವಿಶೇಷವಾಗಿ `ವರುಷದ ಹರುಷ ಸಂಭ್ರಮ'ವನ್ನು ಗ್ರಾಹಕರೊಂದಿಗೆ ಈ ದಿನದಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಆಫರ್‍ಗಳೊಂದಿಗಿನ ಮಾರಾಟವನ್ನು ಸಂಸ್ಥೆ ಹಮ್ಮಿಕೊಂಡಿದೆ....
1 12 13 14
Page 14 of 14
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ