Saturday, April 5, 2025

ವಾಣಿಜ್ಯ

ಪುತ್ತೂರುವಾಣಿಜ್ಯಸುದ್ದಿ

ಪುತ್ತೂರಿನ Insta Basket ನಲ್ಲಿ ಶನಿವಾರ ಸಂತೆ | ಹೋಲ್ ಸೇಲ್ ದರದಲ್ಲಿ ವಿವಿದ ಬಗೆಯ ತಾಜಾ ಹಣ್ಣು ಮತ್ತು ತರಕಾರಿ ಲಭ್ಯ – ಇಲ್ಲಿದೆ ನೋಡಿ ವಿಶೇಷ ಆಫರ್ ಪ್ರೈಸ್ ಲೀಸ್ಟ್..! – ಕಹಳೆ ನ್ಯೂಸ್

ಪುತ್ತೂರು : ನಗರದ ಬೊಳುವಾರಿನ ಪ್ರಗತಿ ಆಸ್ಪತ್ರೆಯ ಪಕ್ಕದ Insta Basket ನಲ್ಲಿ ಶನಿವಾರ ಸಂತೆ ನಡೆಯಲಿದೆ. ಹೋಲ್ ಸೇಲ್ ದರದಲ್ಲಿ ವಿವಿದ ಬಗೆಯ ತಾಜಾ ಹಣ್ಣು ಮತ್ತು ತರಕಾರಿ ಲಭ್ಯವಾಗಲಿದ್ದು, ವಿಶೇಷ ಆಫರ್ ಗಳನ್ನು ಸಂಸ್ಥೆ ಗ್ರಾಹಕರಿಗೆ ನೀಡಿದೆ. ನಾಳೆ ಬೆಳಗ್ಗೆ 9.00 ಗಂಟೆಗೆ ಸಂತೆಯನ್ನು ಖ್ಯಾತ ಹೋಟೇಲ್ ಉದ್ಯಮಿಗಳಾದ ಗೋಪಾಲಕೃಷ್ಣ ಹೇರಳೆಯವರು ಉದ್ಘಾಟಿಸಲಿದ್ದಾರೆ. ಯಾವ ಹಣ್ಣು - ತರಕಾರಿ ಎಷ್ಟು ದರ..!?...
ದಕ್ಷಿಣ ಕನ್ನಡಪುತ್ತೂರುರಾಜ್ಯವಾಣಿಜ್ಯಸುದ್ದಿ

ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಕರ್ನಾಟಕದ ಪ್ರಪ್ರಥಮ ಹೈಬಯೋಮ್ ಎಇ ೧೮೦ ಉಪಕರಣದ ಅಳವಡಿಕೆ ; ಮಾ.30-31ರಂದು ನೇರ ಪ್ರಾತ್ಯಕ್ಷಿಕೆ ಹಾಗೂ ಥೈರಾಡ್ ತಪಾಸಣೆಗೆ 50% ರಿಯಾಯಿತಿ – ಕಹಳೆ ನ್ಯೂಸ್

ಪುತ್ತೂರು: ವೈದ್ಯರುಗಳು ಶಿಫಾರಸ್ಸು ಮಾಡುವ ಹಾಗು ಅಸಂಖ್ಯಾತ ಜನರ ನಂಬಿಕೆಯ ಪುತ್ತೂರಿನ ಚೇತನ್ ಪ್ರಕಾಶ್ ಕಜೆ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ದರ್ಬೆ, ಬೊಳ್ವಾರು, ಸುಳ್ಯ, ಮಾಡಾವು, ಈಶ್ವರಮಂಗಲ ಮತ್ತು ವಿಟ್ಲದಲ್ಲಿ ಶಾಖೆಗಳನ್ನು ಹೊಂದಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಪುತ್ತೂರು ಪ್ರಧಾನ ಸಂಸ್ಥೆಯಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮ ಅಳವಡಿಕೆಯಾದ ನೂತನ ಉಪಕರಣ 'ಹೈಬಯೋಮ್ ಎಇ ೧೮೦ ಸಹಿತ ಇತರ ಉಪಕರಣಗಳ ನೇರ ಪ್ರಾತ್ಯಕ್ಷಿತೆಗೆ ಮಾ.30-31ರಂದು ಅವಕಾಶ ಕಲ್ಪಿಸಲಾಗಿದೆ. ಹೊಸ ಹೊಸ ವಿದೇಶಗಳಿಂದ ಆಮದಿತ...
ಬೆಂಗಳೂರುರಾಜ್ಯವಾಣಿಜ್ಯಸುದ್ದಿ

ಶೀಘ್ರದಲ್ಲೇ ನಂದಿನಿ ಹಾಲಿನ ದರ ಲೀಟರ್ ಗೆ 3 ರೂ. ಹೆಚ್ಚಳ ಸಾಧ್ಯತೆ – ಕಹಳೆ ನ್ಯೂಸ್

ಬೆಂಗಳೂರು, ಮಾ 15 : ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) 'ನಂದಿನಿ' ಹಾಲಿನ ದರ ಹೆಚ್ಚಳ ಮಾಡುವ ಸಿದ್ಧತೆ ನಡೆಸಿದ್ದು, ಈ ತಿಂಗಳ ಅಂತ್ಯದೊಳಗೆ ಪ್ರತಿ ಲೀಟರ್ ಗೆ 3 ರೂ ದರ ಏರಿಸಿ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ. ಕರ್ನಾಟಕ ಹಾಲು ಮಹಾಮಂಡಳಿ ನಡೆಸಿದ ಈ ಹಿಂದಿನ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಹೆಚ್ಚಿಸಿ ಸರ್ಕಾರಕ್ಕೆ ಮನವಿ ಮಾಡುವಂತೆ ಹಾಲು ಒಕ್ಕೂಟಗಳು ಒತ್ತಡ ಹೇರಿತ್ತು. ರಾಜ್ಯದ 14 ಹಾಲು...
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿ

ಫೆ. 11 ಮತ್ತು ಫೆ. 12 ರಂದು ಪುತ್ತೂರಿನಲ್ಲಿ ರೆನಾಲ್ಟ್‌ ಪುತ್ತೂರು ” ನಮ್ಮ ರೆನಾಲ್ಟ್‌ ಗಾಡಿ ಹಬ್ಬ ” ; ನಿಮ್ಮ ಹಳೇ ಕಾರನ್ನು ವಿನೂತನ ರೆಲಾಲ್ಟ್ ನೊಂದಿಗೆ ಬದಲಾಯಿಸಿ – ಆಕರ್ಷಕ ಆಫರ್, ರಿಯಾಯಿತಿ ಲಭ್ಯ – ಕಹಳೆ ನ್ಯೂಸ್

ಪುತ್ತೂರು : ಪ್ರತಿಷ್ಠಿತ ರೆನಾಲ್ಟ್‌ ಕಂಪನಿಯ ಕಾರುಗಳ ಬೃಹತ್ ಮಾರಾಟ ಮೇಳ ಪುತ್ತೂರಿನಲ್ಲಿ ಆಯೋಜನೆಗೊಂಡಿದ್ದು, ಫೆ.11 ಮತ್ತು ಫೆ.12 ರಂದು ಪುತ್ತೂರಿನ ಗುರುಪ್ರಸಾದ್ ಬಿಲ್ಡಿಂಗ್, ದುಗ್ಗಮ್ಮ ದೇರಣ್ಣ ಹಾಲ್ ಬಳಿ ದರ್ಬೆ ಬೈಪಾಸ್ ನಲ್ಲಿ ನಡೆಯಲಿದೆ. " ನಮ್ಮ ರೆನಾಲ್ಟ್‌ ಗಾಡಿ ಹಬ್ಬ " ದ ಹೆಚ್ಚಿನ ಮಾಹಿತಿಗಾಗಿ 9606952887 ಸಂಖ್ಯೆಗೆ ಸಂಪರ್ಕಿಸಬಹುದು. ಅತ್ಯಾಕರ್ಷಕ ಆಫರ್ ಹಾಗೂ ವಿಶೇಷ ರಿಯಾಯಿತಿ ಲಭ್ಯವಿದೆ. ಗ್ರಾಹಕರು ತಕ್ಷಣ ತ್ವರೆಮಾಡಿ ಎಂದು ಸಂಸ್ಥೆ ಪ್ರಕಟಣೆಯಲ್ಲಿ...
ಮಾರುಕಟ್ಟೆರಾಷ್ಟ್ರೀಯವಾಣಿಜ್ಯಸುದ್ದಿ

ಬ್ಯಾಂಕ್‍ಗಳಿಗೆ 4 ದಿನ ರಜೆ ; ತುರ್ತು ವಹಿವಾಟುಗಳನ್ನು ಇಂದೇ ಮುಗಿಸಿಕೊಳ್ಳಿ – ಕಹಳೆ ನ್ಯೂಸ್

ನವದೆಹಲಿ: ಭಾರತದಲ್ಲಿ ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳು ಬ್ಯಾಂಕ್‍ಗೆ ರಜೆ ಇರಲಿದೆ. ಹೀಗಾಗಿ ಜನರು ಅಗತ್ಯವಿರುವ ಬ್ಯಾಂಕ್ ವಹಿವಾಟುಗಳನ್ನು ಆದಷ್ಟು ಬೇಗವೇ ಮುಗಿಸಿದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಡೆಯಬಹುದು. ಮುಂದಿನ ವಾರದಲ್ಲಿ ಒಟ್ಟು ನಾಲ್ಕು ದಿನಗಳವರೆಗೆ ಬ್ಯಾಂಕ್‍ಗಳಿಗೆ ರಜೆ ಇರಲಿದ್ದು, ಜನರು ತಮ್ಮ ಬ್ಯಾಂಕ್‍ಗಳಲ್ಲಿ ಅತ್ಯಂತ ಅಗತ್ಯ ಹಾಗೂ ತುರ್ತು ವಹಿವಾಟುಗಳ ಬಾಕಿ ಉಳಿಸಿದ್ದಲ್ಲಿ ಆದಷ್ಟು ಬೇಗ ಅದನ್ನು ಮುಗಿಸಿಕೊಳ್ಳಲು ಸೂಚನೆ ನೀಡಲಾಗುತ್ತಿದೆ. ಬ್ಯಾಂಕ್ ರಜೆಯ ಸಮಯದಲ್ಲಿ ಗ್ರಾಹಕರು ಪ್ರಮುಖ...
ರಾಜ್ಯರಾಷ್ಟ್ರೀಯವಾಣಿಜ್ಯಸುದ್ದಿ

ನಿಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ 10 ಅಪ್ಲಿಕೇಶನ್‍ಗಳಿದ್ದರೆ ಕೂಡಲೇ ಡಿಲೀಟ್ ಮಾಡಿ – ಕಹಳೆ ನ್ಯೂಸ್

ನೀವು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದರೆ, ಕೆಲವು ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡುವ ಮೊದಲು ಬಹಳ ಜಾಗರೂಕರಾಗಿರುವುದು ಅಗತ್ಯ. ಕೆಲವು ಅಪ್ಲಿಕೇಶನ್‍ಗಳು ನಿಮ್ಮ ಫೋನ್‍ನ ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತವೆ ಎಂಬ ವಿಷಯ ತಿಳಿದುಬಂದಿದೆ. 3 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ಬ್ಯಾಂಕಿಂಗ್ ಟ್ರೋಜನ್ ಮಾಲ್‍ವೇರ್ ಅನ್ನು ಡೌನ್‍ಲೋಡ್ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಸಾಮಾನ್ಯವಾಗಿ ಡೌನ್‍ಲೋಡ್ ಮಾಡುವ ಅಪ್ಲಿಕೇಶನ್‍ಗಳು ನಾಲ್ಕು ಬಗೆಯ ಮಾಲ್‍ವೇರ್‌ಗಳಿಗೆ ಎಡೆಮಾಡಿಕೊಡುತ್ತದೆ. ಅದರಲ್ಲಿ ಒಂದು ಬ್ಯಾಂಕಿಂಗ್ ಸಂಬಂಧಿತ...
ಜಿಲ್ಲೆವಾಣಿಜ್ಯಸುದ್ದಿ

ಲಾಕ್‌ಡೌನ್‌ನಿಂದ ಪ್ರಮುಖ ಧಾರ್ಮಿಕ ಕೇಂದ್ರಗಳ ಆದಾಯಕ್ಕೆ ಕುತ್ತು..!- ಯಾವ-ಯಾವ ದೇವಾಲಯಕ್ಕೆ ಎಷ್ಟು ರೂ ನಷ್ಟ…? – ಕಹಳೆ ನ್ಯೂಸ್

ಕೊರೊನಾ ಮಹಾಮಾರಿಗೆ ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನ ಗಳಿಗೆ ಕೊಟ್ಯಾಂತರ ರೂ ಆರ್ಥಿಕ ನಷ್ಟವುಂಟಾಗಿದ್ದು , ಅದರಲ್ಲಿ ಕೆಲವು ಪ್ರಮುಖ ದೇವಾಲಯಗಳ ಅಂದಾಜು ನಷ್ಟದ ಲೆಕ್ಕಾಚಾರ ಸಿಕ್ಕಿದೆ. ರಾಜ್ಯದ ಪ್ರಮುಖ 15 ದೇವಸ್ಥಾನಗಳ ಸರಾಸರಿ ಅಂದಾಜು ಲೆಕ್ಕವನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ನೀಡಿದ್ದು , ಕಳೆದ ಎರಡು ತಿಂಗಳಿನಲ್ಲಿ 89.5 ಕೋಟಿ ರೂ ನಷ್ಟ ಉಂಟಾಗಿದೆ...
ದಕ್ಷಿಣ ಕನ್ನಡಪುತ್ತೂರುವಾಣಿಜ್ಯಸುದ್ದಿಸುಳ್ಯ

ಇಂದಿನಿಂದ ” ತಿರುಮಲ ಹೋಂಡಾ”ದ ಎಲ್ಲಾ ಶೋರೂಂಗಳು ಓಪನ್ ; ಎಲ್ಲಾ ಸಿಬ್ಬಂದಿಗಳಿಗೂ ವ್ಯಾಕ್ಸಿನೇಷನ್‌, ಕೋವಿಡ್ ಟೆಸ್ಟ್..! – ಸಂಪೂರ್ಣ ಸುರಕ್ಷಿತೆಯೊಂದಿಗೆ ಗ್ರಾಹಕರ ಸೇವೆಗೆ ಸಿದ್ಧವಾಗಿದೆ ಪರಿಸರದ ನಂ.1 ಗ್ರಾಹಕರ ಸ್ನೇಹಿ ಸಂಸ್ಥೆ – ಕಹಳೆ ನ್ಯೂಸ್

ಪುತ್ತೂರು: ಕೊರೋನಾ ಸಂಕಷ್ಟದಿಂದ ನಲುಗುತ್ತಿದ್ದ ಉದ್ಯಮ ಕ್ಷೇತ್ರಗಳು‌ ಇಂದಿನಿಂದ ಚೇತರಿಕೆ ಕಂಡಿದ್ದು, ಕರಾವಳಿಯಲ್ಲಿ ಇಂದಿನಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಸೀಮಿತ ಅವಧಿಯಲ್ಲಿ ತೆರೆದಿದ್ದು, ವ್ಯಾಪರ ವೈವಾಟುಗಳಿಗೆ ಅನುಮತಿಯನ್ನು ಜಿಲ್ಲಾಡಳಿತ ನೀಡಿದೆ. ಜಿಲ್ಲೆಯ ನಂ.೧ ದ್ವಿಚಕ್ರ ವಾಹನಗಳ ಶೋರೂಂ ತಿರುಮಲ ಹೋಂಡಾ ಸಂಸ್ಥೆ ಇಂದಿನಿಂದ ಕಾರ್ಯಾಚರಣೆಯನ್ನು, ತನ್ನ ಎಲ್ಲಾ ಗ್ರಾಹಕರಿಗೆ ಸೇವೆಯನ್ನು ನೀಡಲಿದ್ದು, ಸಂಪೂರ್ಣ ಕೋವಿಡ್ ನಿಯಮಾವಳಿಗಳ ಪಾಲನೆಯನ್ನು ಮಾಡಿಕೊಂಡು ಸನ್ನಧವಾಗಿದೆ. ಎಲ್ಲಾ ಸಿಬ್ಬಂದಿಗಳು ವ್ಯಾಕ್ಸಿನೇಷನ್‌ : ತಿರುಮಲ ಹೊಂಡಾ ಸಂಸ್ಥೆಯ...
1 7 8 9 10 11 14
Page 9 of 14
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ