Thursday, March 27, 2025

ಹುಬ್ಬಳ್ಳಿ

ಹುಬ್ಬಳ್ಳಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಕಪ್ಪು ಹಣವನ್ನ ನಾವೂ ಲೋನ್ ಮುಖಾಂತರ ಕೊಡುತ್ತಿದ್ದೇವೆ; ಹುಬ್ಬಳ್ಳಿ ಮಹಿಳೆಯ ಆಡಿಯೋ ವೈರಲ್-ಕಹಳೆ ನ್ಯೂಸ್

ಹುಬ್ಬಳ್ಳಿ : ನಗರದ ಹಲವರಿಗೆ ಮನೆ ಹಾಗೂ ಲೋನ್ ಕೊಡಿಸುವುದಾಗಿ ವಂಚನೆ ಮಾಡಿ ಜನರು ಕಣ್ಣೀರಿಡುವಂತೆ ಮಾಡಿರುವ ಘಟನೆಯೊಂದು ನಡೆದಿದ್ದು, ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷೆ ದೀಪಾ ಗೌರಿಯವರ ಜೊತೆ ಕಾಣಿಸಿಕೊಳ್ಳುತ್ತಿದ್ದ ಮಹಿಳೆಯೇ ಇದಕ್ಕೇಲ್ಲ ಕಾರಣವೆಂದು ಹೇಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರ ಕಪ್ಪು ಹಣವನ್ನ ನಾವೂ ಲೋನ್ ಮುಖಾಂತರ ಕೊಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತ ಜನರನ್ನ ವಂಚನೆ ಮಾಡಿರುವ ಆಡೀಯೋ ಕೂಡಾ ವೈರಲ್ ಆಗಿದೆ. ಈ ಮಹಿಳೆಯನ್ನ ಹಳೇಹುಬ್ಬಳ್ಳಿ ರಾಮನಗರದ ಪೂರ್ಣಿಮಾ...
ಹುಬ್ಬಳ್ಳಿ

ಪತ್ರಿಕಾಗೋಷ್ಠಿಯನ್ನು ಕರೆದು ಕುತೂಹಲ ಮೂಡಿಸಿದ ಬಿಜೆಪಿ ಶಾಸಕ ಅರವಿಂದ ಬೆಲ್ಲದ-ಕಹಳೆ ನ್ಯೂಸ್

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪತ್ರಿಕಾಗೋಷ್ಠಿ ಕುತೂಹಲ ಮೂಡಿಸಿದ್ದು, ಈಗಾಗಲೇ ಸಚಿವ ಸ್ಥಾನದ ವಿಚಾರ ಕುರಿತು ಅಸಮಾಧಾನಗೊಂಡಿದ್ದ ಬೆಲ್ಲದ ಇಂದು ದಿಡೀರ್ ನೇ ಸುದ್ದಿಗೋಷ್ಠಿ ಕರೆದಿದ್ದಾರೆ. ಇತ್ತೀಚೆಗಷ್ಟೇ ವಿಸ್ತರಣೆಯಾದ ಸಚಿವ ಸಂಪುಟದಲ್ಲಿ ಸಚಿವಾಕಾಂಕ್ಷಿ ಆಗಿದ್ದ ಬೆಲ್ಲದಗೆ ನಿರಾಸೆ ಆಗಿದ್ದು, ಈ ಒಂದು ವಿಚಾರ ಕುರಿತು ದೆಹಲಿಗೆ ತೆರಳಿ ಮಾತನಾಡುವುದಾಗಿ ಹೇಳಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ವಿರುದ್ದ ಬಹಿರಂಗವಾಗೇ ಅಸಮಾಧಾನ ಹೊರ...
ಹುಬ್ಬಳ್ಳಿ

ಹುಬ್ಬಳ್ಳಿಯ ಕಿಮ್ಸ್ ಆಸ್ವತ್ರೆಯ ಶವಾಗಾರ ಸಿಬ್ಬಂದಿ ನೇಣಿಗೆ ಶರಣು-ಕಹಳೆ ನ್ಯೂಸ್

ಹುಬ್ಬಳ್ಳಿ: ಕಿಮ್ಸ್ ನ ಶವಾಗಾರ ಸಿಬ್ಬಂದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬಿಡನಾಳ ಬಳಿಯ ಸೋನಿಯಾ ಗಾಂಧಿ ನಗರದ ಲಕ್ಷ್ಮಣ ಗೂಳಪ್ಪ ದೊಡ್ಡಮನಿ ಎಂದು ತಿಳಿದುಬಂದಿದೆ. ಇತ ಕ್ಷುಲ್ಲಕ ವಿಷಯವಾಗಿ ಮಗನೊಂದಿಗೆ ಜಗಳವಾಗಿದ್ದಕ್ಕೆ ಮನನೊಂದು ಪಕ್ಕದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಅಲ್ಲದೇ ಕಿಮ್ಸ್ ನ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
1 5 6 7
Page 7 of 7
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ