Sunday, March 30, 2025

ಆರೋಗ್ಯ

ಆರೋಗ್ಯಸುದ್ದಿ

ಕೊರೊನಾಕ್ಕಿಂತಲೂ ಅಪಾಯಕಾರಿಯಾಗಿ ಹಬ್ಬುತ್ತಿದೆ ಮಾರಕ ಡೆಂಗ್ಯೂ ; ಕರಾವಳಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕಿಲ್ಲರ್ ಡೆಂಗ್ಯೂ..! ನಿರ್ಲಕ್ಷ್ಯ ಮಾಡಿದ್ರೆ, ಸಾವು ಪಕ್ಕ – ಕಹಳೆ ನ್ಯೂಸ್

ಮಂಗಳೂರು, ಜೂ 20 : ದೇಶದೆಲ್ಲೆಡೆ ಕೊರೊನಾ ಮಾಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಶತಾಯಗತಾಯ ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಇದೀಗ ಮಳೆಗಾಲ ಆರಂಭಗೊಂಡಿದ್ದು, ಕೊರೊನಾ ಹೆಚ್ಚಾಗುತ್ತಿರುವ ವೇಳೆಯಲ್ಲೇ ಮಾರಕ ಡೆಂಗ್ಯೂ ಆತಂಕ ಶುರುವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಈಗಾಗಲೇ ನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ ಮೂವರನ್ನು ಬಲಿಪಡೆದುಕೊಂಡಿದೆ. ಇದೀಗ ಆರಂಭಿಕ ಹಂತವಾಗಿದ್ದು, ಮತ್ತಷ್ಟು ಸಾವು ನೋವುಗಳು ಸಂಭವಿಸದಂತೆ ಬುಡದಲ್ಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೆಳೆದ ವರ್ಷ...
ಅಂಕಣಆರೋಗ್ಯ

” ಕ್ರೋಸ್ ಟ್ರೈನರ್ ” ಏನಿದು ಗೊತ್ತಾ…? ಇದರ ಪ್ರಯೋಜನ ಕೇಳಿದ್ರೆ ನೀವೂ ಶಾಕ್ ಆಗ್ತೀರಾ..!? ಈ ಲೇಖನ ಓದಿ – ಕಹಳೆ ನ್ಯೂಸ್

ಲೇಖನ: ಕೃಷ್ಣವೇಣಿ ಪ್ರಸಾದ್ ಮುಳಿಯ ಎಸ್, ಇದೊಂದು ಜಿಮ್‍ನಲ್ಲಿರುವ ಬೈಕ್‍ನ್ನು ಹೋಲುವ ಯಂತ್ರ. ಆದರೆ, ಕುಳಿತು ಕೊಳ್ಳದೆ ಮೆಟ್ಟಿಲು ಹತ್ತುವ, ನಡೆಯುವ ಓಡುವ ಅನುಭವ ದೊರಕಿ ದೇಹಕ್ಕೆ ಹಾನಿಯಾಗದಂತೆ ರೂಪಿಸಿದ ಒಂದು ಸುಂದರ ವ್ಯಾಯಾಮಕ್ಕೆ ಉಪಯೋಗಿಸುವ ಯಂತ್ರ. ಇದನ್ನು ಮಹಿಳೆಯರಿಗಾಗಿ ತಯಾರು ಮಾಡಲಾಗಿದೆ ಎನ್ನಬಹುದು. ಇದರಲ್ಲಿನ ವ್ಯಾಯಾಮ ದೇಹಕ್ಕೆ ಬಹಳ ಪ್ರಯೋಜನಕಾರಿಯಾಗಿದ್ದು ಹಾನಿಯನ್ನು ಮಾಡುವುದಿಲ್ಲ. ಇದು ಆರೋಗ್ಯ, ತೂಕ ಇಳಿಕೆ, ಓಟಗಾರರಿಗೆ, ಕುಳಿತೇ ಕೆಲಸ ಮಾಡುವವರಿಗೆ ಎಲ್ಲದಕ್ಕೂ ಸರಿಹೊಂದುವ ಒಂದು...
ಆರೋಗ್ಯಸುದ್ದಿ

ಕೊರೊನಾ ರೋಗಿಗಳಿಗೆ ಪ್ರಾಯೋಗಿಕ 10 ಜನರಿಗೆ ಆಯುರ್ವೇದ ಔಷಧ ನೀಡಿ ; ಡಾ. ಗಿರಿಧರ್ ಕಜೆಯವರನ್ನು ಆಹ್ವಾನಿಸಿ ಮನವಿ ಪುರಸ್ಕರಿಸಿದ ಸಿ.ಎಂ. ಅನುಮತಿ – ಕಹಳೆ ನ್ಯೂಸ್

ಬೆಂಗಳೂರು: ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಅವರ ಮನವಿಗೆ ಸ್ಪಂದಿಸಿರುವ ಸಿಎಂ ಬಿ.ಎಸ್​ ಯಡಿಯೂರಪ್ಪ ಸರ್ಕಾರ, ಕೊರೊನಾ ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ನೀಡಲು ಅನುಮತಿ ನೀಡಿದೆ. ಸಿಎಂ ಯಡಿಯೂರಪ್ಪ  ಅವರ ಆಹ್ವಾನದ ಮೇರೆಗೆ ಡಾ.ಗಿರಿಧರ ಕಜೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಆರಂಭಿಕವಾಗಿ 10 ರೋಗಿಗಳಿಗೆ ಪ್ರಾಯೋಗಿಕವಾಗಿ ಈ ಔಷಧ ನೀಡಲು ಸರ್ಕಾರ ತೀರ್ಮಾನ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇನ್ನು ಸಿಎಂ ಭೇಟಿ ಬಳಿಕ ಕಹಳೆ ನ್ಯೂಸ್​...
ಆರೋಗ್ಯಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಇಲ್ಲ ;ವದಂತಿಗಳಿಗೆ ಕಿವಿಗೊಡದಿರಿ ಎಂದ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ – ಕಹಳೆ ನ್ಯೂಸ್

ಮಂಗಳೂರು, ಮಾ 15 : ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 377 ಜನರ ಸ್ಕ್ರೀನಿಂಗ್ ಮಾಡಲಾಗಿದೆ. ಇಲ್ಲಿವರೆಗೆ 106 ಜನ ಮನೆಯಲ್ಲೇ ನಿಗಾದಲ್ಲಿದ್ದಾರೆ. ಇಂದು 11 ಸ್ಯಾಂಪಲ್ ಟೆಸ್ಟ್ ಗೆ ಕಳಿಸಿದ್ದೇವೆ. ಈ ಹಿಂದೆ ಕಳುಹಿಸಿದ 8 ಸ್ಯಾಂಪಲ್ ನ ವರದಿ ಕೈ ಸೇರಿದೆ. 8 ಸ್ಯಾಂಪಲ್ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾಹಿತಿ ನೀಡಿದ್ದಾರೆ....
ಆರೋಗ್ಯಸುದ್ದಿ

ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂಗೆ ಸೇರಿಸಲು ಆಗ್ರಹ ; ಫೆ.12ರಂದು ದೇಶಾದ್ಯಂತ ಮೌನ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ – ಕಹಳೆ ನ್ಯೂಸ್

ಬೆಂಗಳೂರು: ಯೋಗ ಮತ್ತು ನ್ಯಾಚುರೋಪತಿಯನ್ನು ಎನ್‌ಸಿಐಎಸ್‌ಎಂ (ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗ)ಕ್ಕೆ ಸೇರಿಸುವಂತೆ ಭಾರತೀಯ ಯೋಗ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಪದವೀಧರರ ಸಂಘ ಒತ್ತಾಯಿಸಿದೆ. ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿದ್ಯಾಸಂಸ್ಥೆಗಳನ್ನು ಸಿಸಿಐಎಂಗೆ ಸೇರಿಸುವಂತೆ ನೀತಿ ಆಯೋಗದ ಪ್ರಸ್ತಾವವಿದ್ದರೂ, ಒಂದೆಡೆ ಸಿಸಿಐಎಂ ಮೂಲಕ ಎನ್‌ಸಿಐಎಸ್‌ಎಂಗೆ ಸೇರ್ಪಡೆಗೊಳ್ಳದೇ, ಇನ್ನೊಂದೆಡೆ ಆಯುಷ್ ಸಚಿವಾಲಯದ ಪ್ರಸ್ತಾವನೆಯಂತೆ ಪ್ರತ್ಯೇಕ ಆಯೋಗ ರಚಿಸಬೇಕು ಎಂಬ ನಿಲುವಿಗೂ ಬಾರದೇ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿದ್ಯಾಸಂಸ್ಥೆಗಳು...
ಆರೋಗ್ಯಸುದ್ದಿ

ಬಹು ಉಪಯೋಗಕಾರಿ ಮಾವಿನ ಎಲೆ – ಕಹಳೆ ನ್ಯೂಸ್

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯದ ಸಮಸ್ಯೆಗೆ ಪರಿಹಾರ ಅಡಗಿದೆಯಂತೆ. ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಬಳಲುತ್ತಿರುವ ಸಮಸ್ಯೆಗೆ ಇದು ರಾಮಾಬಾಣ. 10 ರಿಂದ 15 ಮಾವಿನ ಎಲೆಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿರಿ ರಾತ್ರಿಯಿಡಿ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು...
ಆರೋಗ್ಯ

ಹತ್ತೂರಿಗೂ ಉಪಯುಕ್ತವಾಗಲಿ ಪುತ್ತೂರಿನ ಸುಸರ್ಜಿತವಾದ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಕೇಂದ್ರ ” ಕಲ್ಯ ಆಯುರ್ವೇದಮ್ ” – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜವಳಿ ಮಳಿಗೆ ಎಂ. ಸಂಜೀವ ಶೆಟ್ಟಿ ಪ್ರವರ್ತಿತ ಸುಸಜ್ಜಿತವಾದ ಆಯುರ್ವೇದಿಕ್ ಪಂಚಕರ್ಮ ಸೆಂಟರ್ ಕಲ್ಯ ಆಯುರ್ವೇದಮ್ ಜೂ.21ರಂದು ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‍ನಲ್ಲಿ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಉಡುಪಿ ಎಸ್‍ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಡೀನ್ ಡಾ. ನಾಗರಾಜ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ವಿಶಿಷ್ಠ ಶೈಲಿಯ ಆಯುರ್ವೇದ ಸೌಲಭ್ಯಗಳು ಕೇವಲ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಮಾತ್ರ ಚಾಲ್ತಿಯಲ್ಲಿತ್ತು....
ಆರೋಗ್ಯ

ಮಣ್ಣಿನ ಚಿಕಿತ್ಸೆಯಿಂದ ರೋಗಗಳು ಮಾಯ – ಡಾ. ಶ್ರೀಲತಾ ಪದ್ಯಾಣ

 ಪರಿಸರ ಹಾಗೂ ಭೂಮಿ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ 'ವಿಶ್ವ ಭೂಮಿ ದಿನ'ವನ್ನುಆಚರಿಸಲಾಗುತ್ತಿದ್ದು ಅದನ್ನು ಕಾರ್ಯಾಚರಣೆಗೆ ತರಬೇಕಾಗಿದೆ.ಅಭಿವೃದ್ಧಿಯ ದುರಾಸೆಯಿಂದ ಭೂಮಿಯನ್ನು ನಾಶಪಡಿಸಿದರೆ ಕೊನೆಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹುಟ್ಟಿನಿಂದ ಸಾವಿನವರೆಗೂ ಮಣ್ಣಿನಲ್ಲೇ ಬದುಕುವ ನಾವು ಇದನ್ನೆಲ್ಲ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಭೂ ಸಂರಕ್ಷಣೆ ಮಾಡಬೇಕು.              ಪಂಚಮಹಾಭೂತಗಳಲ್ಲಿ ಒಂದಾದ ಪೃಥ್ವಿ ಅಥವಾ ಭೂಮಿಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.ಪ್ರಾಕೃತಿಕ ಮಣ್ಣನ್ನು ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದು ಅದರಲ್ಲಿ ಹಲವಾರು ಔಷಧೀಯ ಅಂಶಗಳು...
1 9 10 11 12
Page 11 of 12
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ