Recent Posts

Wednesday, March 26, 2025

ಆರೋಗ್ಯ

ಆರೋಗ್ಯ

ಅತಿಯಾದ ತೂಕ ಆರೋಗ್ಯಕ್ಕೆ ಕುತ್ತು – ಡಾ.ಶ್ರೀಲತಾ ಪದ್ಯಾಣ – ಕಹಳೆ ನ್ಯೂಸ್

ದಿನದಿಂದ ದಿನಕ್ಕೆಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಆರೋಗ್ಯದ ಏರುಪೇರು ಸಾಮಾನ್ಯವಾಗಿಬಿಟ್ಟಿದೆ. ಅತಿಯಾದ ಕೆಲಸದ ಒತ್ತಡದೊಂದಿಗೆ, ಅನಿಯಮಿತ ಆಹಾರ, ಅಕಾಲಿಕ ನಿದ್ರೆಯಿಂದಾಗಿ ಆರೋಗ್ಯ ಹದಗೆಡುತ್ತಿದೆ. ಶಾರೀರಿಕ ವ್ಯಾಯಾಮಕ್ಕೆ ಸಹ ಸಮಯವಿಲ್ಲದಿರುವುದು ಅಥವಾ ಮಾಡಲು ಅಡ್ಡಿ ಬರುವ ಆಲಸ್ಯದಿಂದಾಗಿ ಶರೀರದ ಕಾರ್ಯ ಚಟುವಟಿಕೆಗಳು ಒಂದಲ್ಲ ಒಂದು ಬಗೆಯ ಈ ತರಹದ ಹಲವಾರು ಕಾರಣಗಳಿಂದಾಗಿ ದೇಹದ ತೂಕ ಹೆಚ್ಚುತ್ತಾ ಹೋಗಿ ಬೊಜ್ಜು ಬಂದಾಗಲೇ ಆರೋಗ್ಯಕ್ಕೆ ಏನೋ ಕುತ್ತಾಗಿದೆ ಎಂದು ಮನವರಿಕೆಯಾಗುವುದು.          ...
ಆರೋಗ್ಯ

ನಿಮ್ಮ ಮಗುವಿನ ಏಕಾಗ್ರತೆ ದೂರವಾಗಿದೆ ಎಂದು ಚಿಂತೆಯೇ ? ಹಾಗಾದರೆ ತಡಮಾಡಬೇಡಿ ಈ ಬೇಸಿಗೆ ರಜೆಯನ್ನು ಸದುಪಯೋಗ ಪಡಿಸಿ, ಚಿಣ್ಣರ ಯೋಗ ಶಿಬಿರ ಈಗ ಪುತ್ತೂರಿನಲ್ಲಿ – ವಿದ್ಯಾರ್ಥಿ ದೇವೋಭವ

ಹೌದು, ಪುತ್ತೂರಿನ ಪ್ರತಿಷ್ಠಿತ ಸ್ವಾಸ್ಥ್ಯ ನೇಚರ್ ಕ್ಯೂರ್ ಸಂಸ್ಥೆಯು ಹೀಗೊಂದು ಪ್ರಯತ್ನಕ್ಕೆ ಕೈಹಾಕಿದೆ. ಡಾ. ಗೌರಿಯವರ ನೇತೃತ್ವದಲ್ಲಿ ಪುತ್ತೂರಿನ ತೆಂಕಿಲದಲ್ಲಿರುವ ಚುಂಚಶ್ರೀ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ಇದೇ ಎಪ್ರಿಲ್ 14ರಿಂದ 24ರ ವರೆಗೆ ಬೆಳಗ್ಗೆ 10.00ರಿಂದ ಮಧ್ಯಾಹ್ನ 12.30ವರೆಗೆ ನಡೆಯಲಿದೆ. Svasthya nature cure ಶಿಭಿರದಲ್ಲಿ ಯೋಗ ಮತ್ತು ಪ್ರಕೃತಿ ಬಿಕಿತ್ಸಾ ತಜÐರು ಭಾಗವಹಿಸಿ ಮಕ್ಕಳಿಗೆ ವಿಶೇಷ ಏಕಾಗ್ರತೆ ಹೆಚ್ಚಿಸುವ ಯೋಗಸನಗಳು, ವಿವಿದ ಪ್ರಣಾಯಾಮಗಳು ಸೇರಿದಂತೆ ಅನೇಕ ವಿಚಾರಗಳನ್ನೋಳಗೋಂಡ...
ಅಂಕಣಆರೋಗ್ಯ

ವಿಶ್ವ ಆರೋಗ್ಯ ದಿನ ; ದೈಹಿಕ ಮಾನಸಿಕ ಹಾಗೂ ಸಾಮಾಜಿಕ ನೆಮ್ಮದಿಯ ಸ್ಥಿತಿಯೇ ಆರೋಗ್ಯ – ಡಾ. ಶ್ರೀಲತಾ ಪದ್ಯಾಣ

ಆರೋಗ್ಯದ ಕಾಳಜಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಏಪ್ರಿಲ್ 7 ರಂದು 'ವಿಶ್ವ ಆರೋಗ್ಯ ದಿನ'ವೆಂದು ಆಚರಿಸುತ್ತದೆ. ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ನೈರ್ಮಲ್ಯ ಯುಕ್ತ ಸಮಾಜಕ್ಕೆ ಅಗತ್ಯವಾದ ಸ್ವಚ್ಛತಾ ಅಭ್ಯಾಸಗಳು ನೀರಿನ ಸಂರಕ್ಷಣೆ ಪರಿಸರ ಸ್ವಚ್ಛತೆ ಹಾಗೂ ಸೂಕ್ತ ಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಬಿತ್ತನೆ ಮಾಡಲಾಗುತ್ತದೆ.  ...
1 10 11 12
Page 12 of 12
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ