ಪರಶುರಾಮ ಥೀಮ್ ಪಾರ್ಕ್ ವಿವಾದ ; ನ್ಯಾಯಲಯದ ಅದೇಶ ಇದ್ದರೂ ಪ್ರಕರಣ ದಾಖಲಿಸಿ, ಕಾಮಗಾರಿ ನಡೆಸಲು ಅಡ್ಡಿ ಪಡಿಸುತ್ತಿದ್ದ ಕಾಂಗ್ರೆಸ್ ಸರಕಾರಕ್ಕೆ ಹೈಕೋರ್ಟ್ ಶಾಕ್..!! ಪೋಲೀಸರ ತನಿಖೆಗೆ ತಡೆ – ಕಾಮಗಾರಿ ಪೂರ್ಣಗೊಳಿಸಲು ಸೂಚನೆ – ಕಹಳೆ ನ್ಯೂಸ್
ಬೆಂಗಳೂರು : ರಾಜ್ಯಾದ್ಯಂತ ಸದ್ದುಮಾಡಿದ್ದ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿವಿಧದಲ್ಲಿ ಮಹತ್ವದ ಘಟನೆ ನಡೆದಿದೆ. ಸದ್ರಿ ಕಾಮಗಾರಿಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸುಲು ಶಿಲ್ಪಿ ಹಾಗೂ ನಿರ್ಮಿತಿ ತಂಡಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಈ ಹಿಂದೆಯೇ ನ್ಯಾಯಾಲಯವು ಸೂಚಿಸಿತ್ತು., ಆದೇಶದಂತೆ ಕಾಮಗಾರಿ ನಡೆಸಲು ಮುಂದಾದಾಗ ಸ್ಥಳೀಯ ಮುನಿಯಾಲ್ ಉದಯ ಶೆಟ್ಟಿ ಎಂಬ ಕಾಂಗ್ರೆಸ್ ಪುಡಾರಿಯ ನೇತೃತ್ವದಲ್ಲಿ ಅಡ್ಡಿ ಪಡಿಸುವ ಪ್ರಕ್ರಿಯೆಯ ನಡೆದದ್ದು ಗೊತ್ತೇ, ಇದೆ. ನಂತರ ಇತ್ತಿಚೆಗೆ ಪೋಲಿಸ್ ಇಲಾಖೆಯೂ ಕಾಂಗ್ರೆಸ್...