Saturday, April 12, 2025

ಬಂಟ್ವಾಳ

ದಕ್ಷಿಣ ಕನ್ನಡಬಂಟ್ವಾಳ

ವಿಜಯೋತ್ಸವ ವೇಳೆ ವಾಹನ ಪಲ್ಟಿ ; ನರೇಶ್ ನೆಟ್ಲ‌‌ ಮೃತ್ಯು, ವಿಜೇತ ಅಭ್ಯರ್ಥಿಗಳಿಗೆ ಗಾಯ – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬುಧವಾರ ನೆಟ್ಲದಲ್ಲಿ ನಡೆದಿದೆ. ನೆಟ್ಲ ನಿವಾಸಿ ನರೇಶ್(೩೦) ಮೃತ ವ್ಯಕ್ತಿ. ಘಟನೆಯಲ್ಲಿ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ, ಯೋಗೀಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ನೆಟ್ಲ ಭಾಗದ ವಿಜಯೋತ್ಸವದ ವೇಳೆ ಘಟನೆ ನಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಬಂಟ್ವಾಳರಾಜಕೀಯ

ಮಾಜಿ ಸಚಿವ ರಮಾನಾಥ ರೈ ಸ್ವಗ್ರಾಮ ಕಳ್ಳಿಗೆಯಲ್ಲಿ ಕಮಲ‌ ಅರಳಿಸಿದ ರಾಜೇಶ್ ನಾಯ್ಕ್ ; 25 ವರ್ಷಗಳ ಕಾಂಗ್ರೆಸ್ ಭದ್ರಕೋಟೆ ಕಾವಳಮೂಡೂರು ಛಿಧ್ರ | ಬಂಟ್ವಾಳದಲ್ಲಿ ಹಲವು ಕಡೆ ಬಿಜೆಪಿ ಜಯಭೇರಿ – ಕಹಳೆ ನ್ಯೂಸ್

ಬಂಟ್ವಾಳ : ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ರಮಾನಾಥ ರೈಯವರ ಸ್ವಗ್ರಾಮ ಕಳ್ಳಿಗೆ ಪಂಚಾಯತ್ ನಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಭಾರಿಸಿದ್ದಾರೆ. ಅದರಲ್ಲೂ 25 ವರ್ಷಗಳಿಂದ ಕಾಂಗೇಸ್ ಪ್ರಭಲ ಕೋಟೆಯಾಗಿದ್ದ ಕಾವಳಮೂಡೂರಿನಲ್ಲಿ 12 ಸ್ಥಾನಗಳ ಪೈಕಿ 8 ಸ್ಥಾನಗಳು ಬಿಜೆಪಿಗೆ ಲಭಿಸಿದೆ. ಇನ್ನು ಉಳಿಯಲ್ಲಿ 11 ಸ್ಥಾನಗಳ ಪೈಕಿ 9 ಸ್ಥಾನಗಳು ಬಿಜೆಪಿಗೆ ಲಭಿಸಿದೆ. ಹಾಗೂ ಅನಂತಾಡಿಯಲ್ಲಿ 7 ಸ್ಥಾನಗಳ ಪೈಕಿ 6 ಸ್ಥಾನಗಳು ಬಿಜೆಪಿಗೆ...
ಬಂಟ್ವಾಳ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಮ್ಮುಂಜೆ, ಸಂಗಬೆಟ್ಟು, ಪಿಲಾತಟಬೆಟ್ಟು ಸೇರಿದಂತೆ ಪ್ರಮುಖ ಪಂಚಾಯತ್ ಗಳಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ – ಕಹಳೆ ನ್ಯೂಸ್

ಬಂಟ್ವಾಳ : ವಿಧಾನಸಭಾ ಕ್ಷೇತ್ರದ ಅಮ್ಮುಂಜೆ, ಸಂಗಬೆಟ್ಟು, ಪಿಲಾತಟಬೆಟ್ಟು ಸೇರಿದಂತೆ ಪ್ರಮುಖ ಪಂಚಾಯತ್ ಗಳಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿಭಾರಿಸಿದ್ದಾರೆ. ಅದರಲ್ಲೂ ಕಾಂಗೇಸ್ ಪ್ರಭಲ ಕೋಟೆಯಾಗಿದ್ದ ಅಮ್ಮುಂಜೆಯಲ್ಲಿ 13 ಸ್ಥಾನ್ಳ ಪೈಕಿ 10 ಸ್ಥಾನಗಳು ಬಿಜೆಪಿಗೆ ಲಭಿಸಿದೆ. ಇನ್ನು ಸಂಗಬೆಟ್ಟು ಬಿಜೆಪಿ12,ಕಾಂಗ್ರೇಸ್ 3 ಹಾಗೂ ಪಿಲಾತಟಬೆಟ್ಟು ಬಿಜೆಪಿ6, ಕಾಂಗ್ರೇಸ್ 3 ಸ್ಥಾನ ಲಭಿಸಿದರೆ, ರಾಯಿಯಲ್ಲಿ ಬಿಜೆಪಿ9, ಕಾಂಗ್ರೇಸ್ 2, ಮಾಣಿ ಬಿಜೆಪಿ2,ಕಾಂಗ್ರೇಸ್ ಗೆ ಲಭಿಸಿದೆ....
ಬಂಟ್ವಾಳ

ಬಂಟ್ವಾಳದಲ್ಲಿ ಮತ ಎಣಿಕೆಯ ಕಾರ್ಯ ಆರಂಭ-ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್‍ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ಬೆಳಗ್ಗೆ 8ಗಂಟೆಗೆ ಆರಂಭಗೊಂಡಿದೆ. ಪ್ರಾರಂಭದಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‍ನ ಬಾಗಿಲು ತೆರೆದು ನಂತರ ಮತ ಪೆಟ್ಟಿಗೆಗಳನ್ನು ಆಯಾಯ ಎಣಿಕೆ ಕೇಂದ್ರಗಳಿಗೆ ಸಾಗಿಸಲಾಯಿತು. ಈ ಮತ ಎಣಿಕೆ ಕಾರ್ಯವು ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯ 23 ಕೊಠಡಿಗಳಲ್ಲಿ 89 ಟೇಬಲ್‍ಗಳ ಮೂಲಕ ಎಣಿಕೆ ಕಾರ್ಯ ನಡೆಯುತ್ತಿದೆ. ಅಭ್ಯರ್ಥಿಗಳು ಮತ್ತು ಅವರು ಸೂಚಿಸಿದ...
ಬಂಟ್ವಾಳ

ಕಾಂಗ್ರೆಸ್ ಪಕ್ಷ ತೊರೆದ ಉದ್ಯಮಿ ಬ್ರಿಜೇಶ್ ಕುಮಾರ್ ರೈ ಅಗರಿ ಮತ್ತು ವಕೀಲರಾದ ಸುಂದರ ಪೂಜಾರಿ.ಎಂ; ಬಿಜೆಪಿಗೆ ಸೇರ್ಪಡೆ-ಕಹಳೆ ನ್ಯೂಸ್

ಬಂಟ್ವಾಳ: ಕಾಂಗ್ರೆಸ್ ಪಕ್ಷ ತೊರೆದ ಉದ್ಯಮಿ ಬ್ರಿಜೇಶ್ ಕುಮಾರ್ ರೈ ಅಗರಿ ಮತ್ತು ವಕೀಲರಾದ ಸುಂದರ ಪೂಜಾರಿ.ಎಂ ಇವರುಗಳನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ.ಬೂಡಾ ಅಧ್ಯಕ್ಷರಾದ ದೇವದಾಸ ಶೆಟ್ಟಿ.ಪ್ರಮುಖರಾದ ಮಾದವ ಮಾವೆ.ಸುದರ್ಶನ್ ಬಜ.ಸುರೇಶ್ ಕೋಟ್ಯಾನ್.ದೇವಿದಾಸ್ ಶೆಟ್ಟಿ.ಕೇಶವ ಕಾಮಾಜೆ.ಪುರುಷೋತ್ತಮ ಶೆಟ್ಟಿ.ವಿಶ್ವನಾಥ ಕಲಾಯಿ ಉಪಸ್ಥಿತರಿದ್ದರು....
ಬಂಟ್ವಾಳ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಾಳೆ ಕಲ್ಲಡ್ಕಕ್ಕೆ ಭೇಟಿ – ಕಹಳೆ ನ್ಯೂಸ್

ಬಂಟ್ವಾಳ: ಕೇಂದ್ರ ರಸಗೊಬ್ಬರ ಖಾತೆ ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಾಳೆ ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲು ಆಗಮಿಸಲಿದ್ದಾರೆ. ನಾಳೆ ಮಧ್ಯಾಹ್ನ ಈ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ.ಪ್ರಭಾಕರ ಭಟ್ , ಇಫ್ಕೋ ನಿರ್ದೇಶಕ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಇಫ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ.ಸಿ....
ಬಂಟ್ವಾಳ

ಕ್ರಿಸ್ಮಸ್ ಗಾಗಿ ವಿದ್ಯುದ್ದೀಪಾಲಂಕೃತಗೊಂಡ ಲೊರೆಟ್ಟೊ ಚರ್ಚ್- ಕಹಳೆ ನ್ಯೂಸ್

ಬಂಟ್ವಾಳ: ನಾಳೆಯ ಕ್ರಿಸ್ಮಸ್ ಗಾಗಿ‌ ಬಂಟ್ವಾಳ ತಾಲೂಕಿನ ಲೊರೆಟ್ಟೊ ಮಾತಾ ಚರ್ಚ್ ನಿನ್ನೆ ರಾತ್ರಿ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದೆ....
ಬಂಟ್ವಾಳ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿಸೆಂಬರ್ 23 ರಿಂದ 29ರವರೆಗೆ ದತ್ತ ಜಯಂತಿ ಮಹೋತ್ಸವ – ಕಹಳೆ ನ್ಯೂಸ್

ಬಂಟ್ವಾಳ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಡಿಸೆಂಬರ್ 23 ರಿಂದ 29 ರವರೆಗೆ ದತ್ತ ಜಯಂತಿ ಮಹೋತ್ಸವವು ನಡೆಯುತ್ತದೆ. ನಿನ್ನೆ ನಡೆದ ದತ್ತ ಜಯಂತಿ ಮಹೋತ್ಸವದಲ್ಲಿ ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಶ್ರೀಗಳ ಷಷ್ಠ್ಯಬ್ದ ಸಂಭ್ರಮಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸ್ವಾಮೀಜಿ ಚಾಲನೆ ನೀಡಿದರು. ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದ ಕೇಂದ್ರ ಸಮಿತಿ ಕಾರ್ಯಧ್ಯಕ್ಷ ಪದ್ಮನಾಭ ಕೊಟ್ಟಾರಿ ಅವರು ಒಡಿಯೂರು ಸಂಸ್ಥಾನದಿಂದ ಸಮಾಜದಲ್ಲಿರುವ ಕಟ್ಟಕಡೆಯ...
1 159 160 161 162 163 170
Page 161 of 170
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ