ಕ್ರೀಡಾಕೂಟ ಆಯೋಜನೆ ಮೂಲಕ ಉಳಿಕೆ ಆಗುವ ಮೊತ್ತವನ್ನು ಪರಿಸರದ ಅನಾರೋಗ್ಯ ಪೀಡೆತರಿಗೆ,ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೀಡಿ ಅವರ ಬಾಳಲ್ಲಿ ಬೆಳಕಾಗಿ;-ಅನುಪಮಾ ಆರ್ ರಾವ್-ಕಹಳೆ ನ್ಯೂಸ್
ಬಂಟ್ವಾಳ : ಕ್ರೀಡಾಕೂಟ ಆಯೋಜನೆ ಇಂದ ಉಳಿಕೆ ಆಗುವ ಮೊತವನ್ನು ಪರಿಸರದ ಅನಾರೋಗ್ಯ ಪೀಡೆತರಿಗೆ,ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ವಿದ್ಯಾರ್ಥಿಗಳಿಗೆ ನೀಡಿ ಅವರ ಬಾಳಲ್ಲಿ ಬೆಳಕಾಗಿ.ಎಂದು ನರಿಕೊಂಬು ರಾಯರ ಮನೆಯ ಅನುಪಮಾ ಆರ್ ರಾವ್ ಹೇಳಿದರು. ಅವರು ಶ್ರೀ ಗುರು ಗೆಳೆಯರ ಬಳಗ ಕೊಪ್ಪಲಕೋಡಿ ನರಿಕೊಂಬು ಇದರ ವತಿಯಿಂದ ನಡೆದ ಪುರುಷರ ಗ್ರಾಮ ಸೀಮಿತ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಶ್ರೀ ಗುರು ಟ್ರೋಪಿ - 2025 ಪಂದ್ಯಾಟದ ಸಭಾ...