Saturday, April 26, 2025

ಬೆಳ್ತಂಗಡಿ

ಬೆಳ್ತಂಗಡಿ

ಬೆಳ್ತಂಗಡಿ: ಕುಪ್ಪೆಟ್ಟಿ- ಬಂದಾರು ಪ್ರಯಾಣಿಸುವ ಸಾರ್ವಜನಿಕರ ಗಮನಕ್ಕೆ: ಮುಂದಿನ 20 ದಿನಗಳವರೆಗೆ ರಸ್ತೆಯನ್ನು ಸಂಪೂರ್ಣ ಬಂದ್-ಕಹಳೆ ನ್ಯೂಸ್

ಕುಪ್ಪೆಟ್ಟಿ : ಸಾರ್ವಜನಿಕರ ಗಮನಕ್ಕೆ ಕುಪ್ಪೆಟ್ಟಿಯಿಂದ ಉರುವಾಲು ಪದವಿನವರೆಗೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಕುಪ್ಪೆಟ್ಟಿಯಿಂದ ಉರುವಲುಪದವು ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಇಂದಿನಿಂದ ಮುಂದಿನ 20 ದಿನಗಳವರೆಗೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಟೆಂಡರ್ ನವರು ಪ್ರಕಟಣೆ ತಿಳಿಸಿದ್ದಾರೆ. ಆದ್ದರಿಂದ ಉಪ್ಪಿನಂಗಡಿ ಪ್ರಯಾಣಿಸುವ ಪ್ರಯಾಣಿಕರು, ಪದವು-ಅಂಡೆತ್ತಡ್ಕ-ಇಳಂತಿಳ ಮಾರ್ಗವಾಗಿ ಸಂಚರಿಸಬೇಕಾಗಿ. ಇನ್ನು ಬೆಳ್ತಂಗಡಿ ಪ್ರಯಾಣಿಸುವ ಸಾರ್ವಜನಿಕರು ಪದ್ಮುಂಜ-ಬೊಲ್ಲರಮಜಲು-ಕಣಿಯೂರು-ಪಿಲಿಗೂಡು ಮಾರ್ಗವಾಗಿ ಸಂಚರಿಸಬೇಕಾಗಿ. ಕಾಮಗಾರಿ ಉದ್ದೇಶದಿಂದ ಸಾರ್ವಜನಿಕರು ಸಹಕರಿಸಬೇಕಾಗಿ ಮಾದ್ಯಮದ ಮೂಲಕ ಮನವಿ ಮಾಡಿಕೊಂಡಿದ್ದಾರೆ....
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಪಾಕ್‌ಪರ ಘೋಷಣೆ ಕೂಗಿದ ಎಸ್‌ಡಿಪಿಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಕೂಡಲೇ ಅಪರಾಧಿಗಳನ್ನು ಬಂಧಿಸಿ ಎಂದು ಪ್ರಕಟಣೆ ಹೊರಡಿಸಿದ ಹಿಂದೂ ಜನಜಾಗೃತಿ ಸಮಿತಿ – ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿಯ ಉಜಿರೆಯಲ್ಲಿ ಇಂದು ಗ್ರಾಮಪಂಚಾಯತ್ ಚುನಾವಣೆಯ ಮತ ಎಣಿಕೆ ಸಮಯದಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪಾಕಿಸ್ತಾನಪರ ಘೋಷಣೆ ಕೂಗಿರುವ ಘಟನೆ ನಡೆದಿರುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಘಟನೆಯಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಕೋಮುಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದನಾ ಚಟುವಟಿಕೆಗೆ ಪ್ರೇರಣೆ ನೀಡುವ ಗೋಡೆ ಬರಹಗಳನ್ನು ಬರೆದಿರುವ ಘಟನೆಗಳು ಜರುಗಿತ್ತು. ಇದಲ್ಲದೆ ಇದೇ ಜಿಲ್ಲೆಯಲ್ಲಿ ಅನೇಕ ಭಯೋತ್ಪಾದನಾ...
ಬೆಳ್ತಂಗಡಿ

ಬಿಜೆಪಿ ಅಭ್ಯರ್ಥಿಗಳನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ಮತದಾರರಿಗೆ ಮನದಾಳದ ಕೃತಜ್ಞತೆಯನ್ನು ಸಲ್ಲಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ- ಕಹಳೆ ನ್ಯೂಸ್

ಬೆಳ್ತಂಗಡಿ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ‌ಬೆಳ್ತಂಗಡಿ ತಾಲೂಕಿನ 46 ಪಂಚಾಯತ್ ಗಳಲ್ಲಿ 40 ಬಿಜೆಪಿ ಸ್ವಷ್ಟ ಬಹುಮತಗಳೊಂದಿಗೆ ಮತ್ತು 631 ಸ್ಥಾನಗಳ ಪೈಕಿ 485 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ಮತದಾರರಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮನದಾಳದ ಕೃತಜ್ಞತೆಯನ್ನು ಸಲ್ಲಿಸಿದರು....
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಇಳಂತಿಲದ 1ನೇ ವಾರ್ಡಿನಲ್ಲಿ ಬಿಜೆಪಿಗೆ ಭರ್ಜರಿ ಜಯ ; ಹರೀಶ್ ಪೂಂಜಾರ ಅಭಿವೃದ್ಧಿಯ ಮುಂದೆ ನೆಲಕಚ್ಚಿದ ಕೈ,- ಕಹಳೆ ನ್ಯೂಸ್

ಬೆಳ್ತಂಗಡಿ : ತಾಲೂಕಿನ ಇಳಂತಿಲದ ಗ್ರಾಮದ ಒಂದನೇ ವಾರ್ಡಿನಲ್ಲಿ ಬಿಜೆಪಿ ಭರ್ಜರಿ ಜಯಭೇರಿಭಾರಿಸಿದೆ. ಕಾಂಗ್ರೆಸ್ ನ ತಾಲೂಕಿನ ಘಟಾನುಘಟಿ ನಾಯಕರ ಪ್ರತಿಷ್ಠೆಯ ಕಣ ಮತ್ತು ಕಾಂಗ್ರೆಸ್ ಭದ್ರಕೋಟೆಯಲ್ಲಿ ಕೈ ನೆಲಕಚ್ಚಿದೆ, ಬಿಜೆಪಿ ಕಮಲ ಅರಳಿಸಿದೆ. ಹರೀಶ್ ಪೂಂಜರಾ ಅಭಿವೃದ್ಧಿಗೆ ಜನ ಜೈ ಎಂದಿದ್ದಾರೆ. ಇಳಂತಿಲದ ಮೊದಲನೇ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ನಾಲ್ಕೂ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ. ಸಿದ್ದಿಕ್ 603 ,ವಿಜಯ 556, ಮನೋಹರ 444 ,ರೇಖಾ 576 ,ಸೀತಾ 360,...
ಬೆಳ್ತಂಗಡಿ

ಪಡಂಗಡಿ, ಮುಂಡಾಜೆ, ಮಲವಂತಿಗೆ, ನೆರಿಯ, ಲಾಯಿಲ, ತೆಕ್ಕಾರು, ಸುಲ್ಕೇರಿ, ಮಚ್ಚಿನ, ಚಾರ್ಮಾಡಿ ಫಲಿತಾಂಶ ಪ್ರಕಟ-ಕಹಳೆ ನ್ಯೂಸ್

ಉಜಿರೆ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ವಿವರ ಇಂತಿದೆ. ಪಡಂಗಡಿ: ವಾರ್ಡ್ 2 ಗಾಯತ್ರಿ (ಬಿಜೆಪಿ) ರಿಚಾರ್ಡ್ ಗೋವಿಯಸ್ (ಬಿಜೆಪಿ) ಕೃಷ್ಣಪ್ಪ (ಬಿಜೆಪಿ) ಅವಿರೋಧ ಸಾವಿತ್ರಿ (ಬಿಜೆಪಿ)ಅವಿರೋಧ ಮುಂಡಾಜೆ: ವಾರ್ಡ್ 1 ಗಣೇಶ ಬಂಗೇರ (ಬಿ) ಜಗದೀಶ್ (ಬಿ) ಮಲವಂತಿಗೆ: ವಾರ್ಡ್ 1 ಪ್ರಕಾಶ್ ಕುಮಾರ್ (ಬಿಜೆಪಿ) ಅನಿತಾ ರಮೇಶ್ ನಾಯ್ಕ್ (ಬಿಜೆಪಿ) ನೆರಿಯ: ವಾರ್ಡ್ 2 ಸಜಿತಾ (ಬಿಜೆಪಿ) ಸಚಿನ್ ( ಬಿಜೆಪಿ) ಲಾಯಿಲ: ವಾರ್ಡ್ 2...
ಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿದೆ ಫ್ಯಾಮಿಲಿ ಮಾರ್ಟ್-ಕಹಳೆ ನ್ಯೂಸ್

ಬೆಳ್ತಂಗಡಿ ಜನತೆಯ ಬಹು ಬೇಡಿಕೆ ಈಡೇರಿಸುವ ಉದ್ದೇಶದಿಂದ ದಿನಸಿ ಸಾಮಗ್ರಿಗಳು ಮತ್ತು ಗೃಹೋಪಯೋಗಿ ವಸ್ತುಗಳ ಫ್ಯಾಮಿಲಿ ಮಾರ್ಟ್ ಜನವರಿ 1 ರಂದು ಬೆಳ್ತಂಗಡಿ ಚರ್ಚ್ ರೋಡ್ ಹತ್ತಿರದ ವೈಭವ್ ಆರ್ಕೇಡ್ ನಲ್ಲಿ ಅದ್ದೂರಿಯಾಗಿ ಶುಭಾರಂಭಗೊಳ್ಳುತ್ತಿದೆ. ದಿನಸಿ ಸಾಮಾನುಗಳು ಹಾಗೂ ಗೃಹೋಪಯೋಗಿ ವಸ್ತುಗಳು ಎಮ್.ಆರ್.ಪಿ ದರಕ್ಕಿಂತ ಕಡಿಮೆ ದರದಲ್ಲಿ ಲಭ್ಯವಾಗಲಿದ್ದು, ಪ್ರತಿ ತಿಂಗಳಿಗೆ 5000 ರೂಪಾಯಿ ಮೌಲ್ಯದ ವಸ್ತಗಳನ್ನು ಖರೀದಿ ಮಾಡಿದರೆ 12 ನೇ ತಿಂಗಳ ಖರೀದಿಯ ಮೇಲೆ 30% ರಿಯಾಯಿತಿಯ...
ಬೆಳ್ತಂಗಡಿ

ಗ್ರಾಮ ಪಂಚಾಯತ್ ಚುನಾವಣೆ ಪ್ರಯುಕ್ತ ಬಂದಾರು ಗ್ರಾಮದ ಮೈರೋಳ್ತಡ್ಕ -2 ವಾರ್ಡ್ ಮನೆಗೆ ಜಿಲ್ಲಾಧ್ಯಕ್ಷರ ತಂಡದಿಂದ ಭೇಟಿ – ಕಹಳೆ ನ್ಯೂಸ್

ಬೆಳ್ತಂಗಡಿ: ಬಂದಾರು 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಡಿಸೆಂಬರ್ 27ರಂದು ನಡೆಯಲಿದೆ. ಹಾಗೆ ಚುನಾವಣೆಗೆ ಬೆಳ್ತಂಗಡಿ ತಾಲೂಕಿನಲ್ಲಿ ಭರ್ಜರಿ ತಯಾರಿ ನಡೆಯುತ್ತಿದ್ದು, ಈ ಕಾರಣದಿಂದಾಗಿ ಬಂದಾರು ಗ್ರಾಮದ ಮೈರೋಳ್ತಡ್ಕ-2 ನೇ ವಾರ್ಡ್ನಲ್ಲಿ ಮನೆಗೆ ಜಿಲ್ಲಾಧ್ಯಕ್ಷರ ತಂಡದಿಂದ ಭೇಟಿ ನೀಡಿ ಶುಭಾಶಯ ತಿಳಿಸಿದರು.  ಈ ಕಾರ್ಯಕ್ರಮಕ್ಕೆ ಜಿಲ್ಲಾದ್ಯಕ್ಷ ಸುದರ್ಶನ ಮೂಡಬಿದ್ರೆ ಅವರು ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಸಹ ಪ್ರಭಾರಿ. ಶ್ರೀಮತಿ ಕಸ್ತೂರಿ ಪಂಜ , ಜಿಲ್ಲಾ ಪಂಚಾಯತ್...
ಬೆಳ್ತಂಗಡಿ

ಸೌತಡ್ಕ ನೂಜೆ ತುಕ್ರಪ್ಪ ಶೆಟ್ಟಿ ಮನೆ ದರೋಡೆ ಪ್ರಕರಣ ; ದರೋಡೆಕೋರರಿಗೆ ವರವಾದ ಗ್ರಾಮ ಪಂಚಾಯತ್ ಚುನಾವಣೆ – ಕಹಳೆ ನ್ಯೂಸ್

ಬೆಳ್ತಂಗಡಿ : ವಿಶ್ವ ಹಿಂದೂ ಪರಿಷತ್ ನಾಯಕ ನೂಜೆ ತುಕ್ರಪ್ಪ ಶೆಟ್ಟಿ ಅವರ ನಿವಾಸದಲ್ಲಿ ನಡೆದ ದರೋಡೆ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಸುಮಾರು 400 ಗ್ರಾಂ ಮತ್ತು 1,50,000 ರೂ.ಗಳ ನಗದು ಚಿನ್ನದ ಆಭರಣಗಳನ್ನು ದೋಚಿರುವ ದರೋಡೆಕೋರರು ತುಕ್ರಪ್ಪ ಶೆಟ್ಟಿಯವರನ್ನು ಕಟ್ಟಿಹಾಕಿದ್ದಲ್ಲದೆ ಅವರ ಪತ್ನಿಗೆ ಚೂರಿಯಿಂದ ಇರಿದಿದ್ದರು, ಹಾಗೂ ಮುಖವನ್ನು ಬಟ್ಟೆಯಿಂದ ಮುಚ್ಚಿದ್ದರು. ಅವರು ಸುಮಾರು 25 ರಿಂದ 30 ವರ್ಷ ವಯಸ್ಸಿನವರಾಗಿರಬಹುದು ಅಂದಾಜಿಸಲಾಗಿದ್ದು, ಅವರು...
1 55 56 57 58 59 64
Page 57 of 64
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ