Saturday, April 5, 2025

ಪ್ರಾದೇಶಿಕ

ಪುತ್ತೂರು

ಫೇಸ್‌ಬುಕ್ ನಲ್ಲಿ ಶರಣ್ ಪಂಪುವೆಲ್ ವಿರುದ್ಧ ಮಾನಹಾನಿಕರ ಪೋಸ್ಟ್: ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ವಿರುದ್ಧ ಮಾನಹಾನಿಕರ ಫೇಸ್‌ಬುಕ್ ಪೋಸ್ಟ್ ಮಾಡಿದ ಆಶಿಕ್ ಮೈಕಾಲ ಹಾಗು ಮಾರಿಪಳ್ಳ ಫ್ರೆಂಡ್ಸ್ ಎಂಬ ವಾಟ್ಸಾಪ್ ಗ್ರೂಪ್ ಅಡ್ಮಿನ್ ಹಾಗು ಥಕಿಯಾ ಎಂಬ ಗ್ರೂಪಿನಲ್ಲಿರುವ ಮುಬಾರಕ್ ಎಂಬ ವ್ಯಕ್ತಿಗಳ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು,ಉಪಾಧ್ಯಕ್ಷ ಸೇಸಪ್ಪ ಬೆಳ್ಳಿಪ್ಪಾಡಿ ಬಜರಂಗದಳ ಪುತ್ತೂರು...
ಪುತ್ತೂರುಸುದ್ದಿ

ಕಾರ್ತಿಕ್ ಮೇರ್ಲ ಮನೆಗೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು-ಕಹಳೆ ನ್ಯೂಸ್

ಪುತ್ತೂರು: ಕಾರ್ತಿಕ್ ಮೇರ್ಲ ನೆನಪಿಗಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಸ್ಮಾರಕ ಬಸ್ ತಂಗುದಾಣ ಲೋಕಾರ್ಪಣೆಗೊಂಡ ದಿನ ತಾಲೂಕಿನ ಶಾಸಕ ಸಂಜೀವ ಮಠಂದೂರು ಬೆಂಗಳೂರಲ್ಲಿ ನಡೆಯುತ್ತಿದ್ದ ಮುಖ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಬೆಂಗಳೂರಿನಿಂದ ಮರಳಿ ಬಂದ ಶಾಸಕ, ಸ್ಮಾರಕ ಬಸ್ ತಂಗುದಾಣಕ್ಕೆ ಭೇಟಿ ನೀಡಿ ಬಳಿಕ ಕಾರ್ತಿಕ್ ಮೇರ್ಲ ಮನೆಗೂ ಭೇಟಿ ನೀಡಿದ್ದಾರೆ.ಮಗನನ್ನು ಕಳೆದುಕೊಂಡ ನೋವಿನಲ್ಲಿದ್ದ ತಂದೆ-ತಾಯಿಗೆ, ನಿಮ್ಮ ಜೊತೆ ಸದಾ ನಾನಿದ್ದೇನೆ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ. ಅಲ್ಲದೆ ಹಿಂದೂ ಹೋರಾಟಗಾರಿಗೂ...
ಪುತ್ತೂರುಶಿಕ್ಷಣ

ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿಕೆಗಾಗಿ ಬಿಎ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ – ಕಹಳೆ ನ್ಯೂಸ್

ಉಚಿತ ಪತ್ರಿಕೋದ್ಯಮ ಶಿಕ್ಷಣ, ಪ್ರಾಯೋಗಿಕ ತರಬೇತಿ:- ಪುತ್ತೂರು: ಕೊರೋನಾ ಹೊರತಾಗಿಯೂ ಪಾರಂಪರಿಕ ಪದವಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ, ಅದರಲ್ಲೂ ಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಳೆದ ಒಂದು ದಶಕದ ಈಚೆಗೆ ಉದ್ಯೋಗ ಪಡೆಯುವುದೆಂದರೆ ಸದಾ ಸವಾಲಾಗಿಯೇ ಕಾಣ ಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಎ ಓದಿದವರಿಗೂ ಉದ್ಯೋಗ ದೊರಕಿಸಿಕೊಡಬಹುದಾದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಪತ್ರಿಕೋದ್ಯಮವೂ ಒಂದು. ಈ ಹಿನ್ನೆಲೆಯಲ್ಲಿ ಪುತ್ತೂರಿನ ಶಿಕ್ಷಣಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಸೃಷ್ಟಿಸುತ್ತಿರುವ ಅಂಬಿಕಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿಕೆಗಾಗಿ ಹೊಸ...
ಕಡಬಪುತ್ತೂರು

ಪುತ್ತೂರು, ಕಡಬ : 40 ಮಂದಿಗೆ ಕೊರೋನ ಪಾಸಿಟಿವ್ – ಕಹಳೆ ನ್ಯೂಸ್

ಪುತ್ತೂರು : ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಶುಕ್ರವಾರ 40 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿವೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 847 ಪ್ರಕರಣಗಳು ವರದಿಯಾಗಿವೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ 70 ವರ್ಷದ ಮಹಿಳೆ, ಚಿಕ್ಕಪುತ್ತೂರು ನಿವಾಸಿ 50 ವರ್ಷದ ಮಹಿಳೆ, ಶಾಂತಿಗೋಡು ನಿವಾಸಿ 28 ವರ್ಷದ ಮಹಿಳೆ, 33 ವರ್ಷದ ಮಹಿಳೆ, ನರಿಮೊಗರು ನಿವಾಸಿ 65 ವರ್ಷದ ಮಹಿಳೆ, 49 ವರ್ಷದ ಮಹಿಳೆ, 80 ವರ್ಷದ...
ಪುತ್ತೂರುಬೆಳ್ತಂಗಡಿ

ಬಂಟ್ವಾಳ: ದೈಕಿನಕಟ್ಟೆಯ ಪೆಟ್ರೋಲ್ ಬಂಕ್ ನಲ್ಲಿ ದರೋಡೆ, 70 ಸಾವಿರ ರೂ. ಲೂಟಿ – ಕಹಳೆ ನ್ಯೂಸ್

ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆಯ ದೈಕಿನಕಟ್ಟೆಯಲ್ಲಿರುವ ಧರ್ಮಶ್ರೀ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಬಂಕ್ ನಲ್ಲಿ ಕಳ್ಳರು ಶಟರ್ ನ ಬೀಗ ಮುರಿದು ಗಾಜು ಒಡೆದು ಒಳನುಗ್ಗಿದ್ದು, ಸುಮಾರು 70 ಸಾವಿರ ರೂ. ನಗದು ದೋಚಿದ್ದಾರೆ. ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ.ಹಾಗೂ ಪುಂಜಾಲಕಟ್ಟೆ ಪಿಎಸ್‌ಐ ಸೌಮ್ಯ ಅವರು...
ಪುತ್ತೂರು

ಬೆಂಗಳೂರಿನಲ್ಲಿ 40 ಲಕ್ಷ ರೂ. ಮೌಲ್ಯದ ವಜ್ರದ ಹರಳು ಮಾರಾಟಕ್ಕೆ ಯತ್ನ ; ಬಲ್ನಾಡಿನ ರವಿ ಕುಮಾರ್ ಕುಂಜತ್ತಾಯ ಸಹಿತ ಮೂವರ ಹೆಡೆಮುರಿಕಟ್ಟಿದ ಪೋಲೀಸರು – ಕಹಳೆ ನ್ಯೂಸ್

ಚಿನ್ನಾಭರಣ ತಯಾರಿಸುವ ಅಂಗಡಿಗೆ ಲಕ್ಷಾಂತರ ರೂ ಮೌಲ್ಯದ ಅಪರೂಪದ ವಜ್ರದ ಹರಳು ಮಾರಾಟಕ್ಕೆ ಹೊಂಚು ಹಾಕುತ್ತಿದ್ದ ಪುತ್ತೂರಿನ ಬೆಳಂದೂರು ಮತ್ತು ಬಲ್ನಾಡು ನಿವಾಸಿಗಳಿಬ್ಬರ ಸಹಿತ ಮೂವರನ್ನು ಬೆಂಗಳೂರು ಸಿಟಿ ಮಾರುಕಟ್ಟೆ ಪೊಲೀಸರು ಬೆಂಗಳೂರು ಸಿಟಿ ಮಾರುಕಟ್ಟೆಯಲ್ಲಿ ಬಳಿ ಸೆ.೧ ರಂದು ರಾತ್ರಿ ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ರಾಮಚಂದ್ರಪ್ಪರವರ ಪುತ್ರ ರವಿ ಕುಮಾರ್ (೫೪ವ), ಬೆಳಂದೂರು ಗ್ರಾಮದ ಅಣ್ಣಿ ಪೂಜಾರಿಯವರ ಪುತ್ರ ಸುಧೀರ್ (೨೮ವ) ಹಾಗೂ ಬೆಳ್ತಂಗಡಿ ತಾಲೂಕಿನ...
ಕಡಬಸುಬ್ರಹ್ಮಣ್ಯ

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ )ಇದರ ಕಾಣಿಯೂರು ವಲಯದ ಹಾಗೂ ನೆಲ್ಯಾಡಿ ವಲಯದ ಸದಸ್ಯರ ಸೇರ್ಪಡೆಗೆ ನೊಂದಾವಣೆ ಕಾರ್ಯಕ್ರಮ-ಕಹಳೆ ನ್ಯೂಸ್

ಕಾಣಿಯೂರು ವಲಯದ ಹಾಗು ನೆಲ್ಯಾಡಿ ವಲಯದ ಸದಸ್ಯರ ಸೇರ್ಪಡೆಗೆ ನೊಂದಾವಣೆ ಕಾರ್ಯಕ್ರಮ. ತಾರೀಕು 5/9/2020 ರಂದು ಮದ್ಯಾಹ್ನ ಗಂಟೆ ೨ ಕ್ಕೆ ಸರಿಯಾಗಿ ಕಾಣಿಯೂರು ಮಠದ ಆವರಣದಲ್ಲಿ ತಾಲೂಕು ಮಟ್ಟದ ಸಭೆನಡೆಸಿ, ನೋಂದಣಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಅದೇ ದಿನ ಸಂಜೆ ೪ ಗಂಟೆಗೆ ನೆಲ್ಯಾಡಿ ವಲಯ ಸಂಬಂಧಪಟ್ಟಂತೆ ಕಾಂಚನಪೆರ್ಲ ಷಣ್ಮುಖ ದೇವಸ್ಥಾನದ ಆವರಣದಲ್ಲಿ ನೋಂದಣಿ ಕಾರ್ಯವನ್ನು ನಡೆಸಲಾಗುತ್ತದೆ. ಬ್ರಾಹ್ಮಣ ಪುರೋಹಿತರು ಹಾಗು ಅರ್ಚಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೋಂದಣಿ...
ಸುದ್ದಿಸುಳ್ಯ

ವಿಶೇಷವಾಗಿ ನೆರವೇರಿದ ಪ್ರತೀಕ್ಷಾ ಮಲ್ಯರ ವರ್ಚುವಲ್ ಬೇಬಿ ಶೊವರ್-ಕಹಳೆ ನ್ಯೂಸ್

ಉಡುಪಿ: ನಮದೇವ ಮಲ್ಯ ಅವರ ಪತ್ನಿ ಪ್ರತೀಕ್ಷಾ ಮಲ್ಯ ಅವರ ಸೀಮಂತ ಕಾರ್ಯಕ್ರಮ ಮಣಿಪಾಲದ ದುಗಾರ್ಂಬ ಮಂದಿರದಲ್ಲಿ ಆಗಷ್ಟ್ 30ರಂದು ನಡೆಯಿತು. ಕೊರೋನ ಹಿನ್ನಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸಿಕೊಂಡು ಸರಳವಾಗಿ ತಮ್ಮ ಸಾಂಪ್ರದಾಯದಂತೆ ಸೀಮಂತ ಕಾರ್ಯವನ್ನ ನೆರವೇರಿಸಿ, ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಝೂಮ್ ಆಪ್ ಮೂಲಕ ಸೀಮಂತದ ಸಂಭ್ರಮವನ್ನು ನೋಡುವ ಅವಕಾಶವನ್ನ ಕಲ್ಪಿಸಲಾಗಿತ್ತು. ಮುಳಿಯಾ ಜ್ಯುವೆಲ್ಸ್‍ನ ಚೇರ್ ಮ್ಯಾನ್ ಕೇಶವ ಪ್ರಸಾದ್ ಮುಳಿಯ ಅವರ ಪ್ರೇರಣೆಯಲ್ಲಿ ಈ ಸೀಮಂತವನ್ನ ನೆರವೇರಿಸಲಾಯಿತು....
1 684 685 686 687 688 703
Page 686 of 703
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ