Wednesday, April 2, 2025

ಪ್ರಾದೇಶಿಕ

ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

Breaking News : ಗಾಳಿ ಮಳೆಯ ಆರ್ಭಟ ಕ್ಕೆ ಚಾರ್ಮಾಡಿ ಘಾಟ್ ನಲ್ಲಿ ಬಂಡೆ ಕಲ್ಲು, ಮಣ್ಣು ಕುಸಿತ – ಘಾಟ್ ಬಂದ್ ; ಚಿಕ್ಕಮಗಳೂರು , ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಸಂಪೂರ್ಣ ಸ್ಥಗಿತ – ಕಹಳೆ ನ್ಯೂಸ್

ಉಜಿರೆ : ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜೆಲ್ಲೆಯ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಯಲ್ಲಿ ಗಾಳಿ ಮಳೆಯ ಆರ್ಭಟ ಕ್ಕೆ ಬಂಡೆ ಕಲ್ಲು, ಮಣ್ಣು ಕುಸಿತವಾಗಿದೆ. ಧರ್ಮಸ್ಥಳ, ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ವಾಹನಗಳು ಸಂಪೂರ್ಣ ಸ್ಥಗಿತವಾಗಿದ್ದು, ಕೊಟ್ಟಿಗೆಹಾರದಲ್ಲಿ ಸಿಲುಕಿಹಾಕಿಕೊಂಡಿದೆ. ಚಾರ್ಮಾಡಿ ಘಾಟ್ ನಾ 4ನೇ ತಿರುವುನಲ್ಲಿ ಬಿದ್ದ ಬೃಹತ್ ಗಾತ್ರದ ಬಂಡೆ ಕಲ್ಲು ಸಂಪರ್ಕವನ್ನು ತುಂಡರಿಸಿದೆ....
ಪುತ್ತೂರು

ಪುತ್ತೂರು: ವಿಶೇಷ ಆಫರ್ ಗಳೊಂದಿಗೆ ನೂತನ ರಾಯಲ್ ಸಲೂನ್ ನಾಳೆ ಶುಭಾರಂಭ- ಕಹಳೆ ನ್ಯೂಸ್

ಪುತ್ತೂರು: ಅಭಿವೃದ್ಧಿಯ ಪಥದತ್ತ ಸಾಗಿರುವ ಪುತ್ತೂರಿನಲ್ಲಿ ನಾಳೆ ನೂತನ ರಾಯಲ್ ಸಲೂನ್ ಶುಭಾರಂಭಕ್ಕೆ ಸಿದ್ಧವಾಗಿದೆ. ಪುತ್ತೂರಿನ ಹೃದಯಭಾಗದ ಎಂ.ಟಿ. ರೋಡ್ ನ ಚರ್ಚ್ ಬಿಲ್ಡಿಂಗ್ ನಲ್ಲಿ ನೂತನ ಸಲೂನ್ ನಾಳೆ ಶುಭಾರಂಭಗೊಳ್ಳಲಿದೆ. ಅನಿಲ್ ಡಿ'ಸೋಜಾ ಮಾಲಕತ್ವದ ಸಲೂನ್ ಇದಾಗಿದ್ದು ಈ ಹಿಂದೆಯೂ ಪುತ್ತೂರಿನಲ್ಲಿ ಹೂವಿನ ವ್ಯಾಪಾರ ಹಾಗೂ ಡೆಕೋರೇಷನ್ ಮೂಲಕ ಜನ ಮನ್ನಣೆ ಪಡೆದಿದ್ದರೆ. ಕೊರೊನ ವೈರಸ್ ನಿಂದ ಭಯಭೀತರಾದ ಜನರಿಗೆ ಎಲ್ಲಾ ರೀತಿಯ ಸುರಕ್ಷಾ ಮುನ್ಸೂಚನೆಯನ್ನು ನೀಡುವದರೊಂದಿಗೆ ಸ್ಯಾನಿಟೈಝೆರ್,...
ಬೆಳ್ತಂಗಡಿಸುದ್ದಿ

ಅಕ್ರಮ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋಮಾತೆಯನ್ನು ರಕ್ಷಿಸಿದ ಪೆರಾಡಿಯ ಬಜರಂಗದಳದ ಕಾರ್ಯಕರ್ತರು- ಕಹಳೆ ನ್ಯೂಸ್

ಬೆಳ್ತಂಗಡಿ :ಅಕ್ರಮ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋಮಾತೆಯನ್ನು ಪೆರಾಡಿಯ ಬಜರಂಗದಳದ ಕಾರ್ಯಕರ್ತರು ರಕ್ಷಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಪೆರಾಡಿಯ ಶಬೀರ್ ಎಂಬಾತ ಅಕ್ರಮವಾಗಿ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ವಿಷಯ ತಿಳಿದ ಬಜರಂಗದಳದ ಕಾರ್ಯಕರ್ತರು ವಾಹನವನ್ನು ನಿಲ್ಲಿಸಲು ಹೇಳಿದ್ದಾರೆ. ಈ ವೇಳೆ ಶಬೀರ್ ಅತೀವೇಗದಿಂದ ಚಲಾಯಿಸಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ವೇಣೂರು ಪೊೀಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಗಮಿಸಿ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ...
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಛಾಯಭವನದ ಸುತ್ತ ಮುತ್ತ ಬೆಳೆದ ಗಿಡ ಗಂಟ್ಟಿಗಳನ್ನು ತೆಗೆಯುವ ಸ್ವಚ್ಚತಾ ಕಾರ್ಯಕ್ರಮ-ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕು ಸೌತ್ ಕೆನರಾ ಫೋಟೊಗ್ರಾಪರ್ಸ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಛಾಯಭವನದ ಸುತ್ತ ಮುತ್ತ ಬೆಳೆದ ಗಿಡ ಗಂಟ್ಟಿಗಳನ್ನು ತೆಗೆಯುವ ಸ್ವಚ್ಚತಾ ಕಾರ್ಯಕ್ರಮ ಸಂಘದ ಅಧ್ಯಕ್ಷ ಸುರೇಶ್ ಬಿ ಕೌಡಂಗೆ ಅವರ ಮುಂದಾಳ ತ್ವದಲ್ಲಿ ಅ 2 ರಂದು ಆದಿತ್ಯವಾರ ಹಮ್ಮಿಕೊಳ್ಳಲಾಯತು.   ಸಂಘದ ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ ಸುವರ್ಣ. ಗೌರವಾಧ್ಯಕ್ಷ ಎನ್ ಎ ಗೋಪಾಲ್ ಅಳದಂಗಡಿ ಹಾಗೂ ಪಧಾದಿಕಾರಿಗಳು ಸರ್ವಸದಸ್ಯರು ಪಾಲ್ಗೊಂಡಿದ್ದರು...
ಪುತ್ತೂರುಸುದ್ದಿ

??ಕೆದಿಲ:ಬೆಳ್ಳಂಬೆಳಗ್ಗೆ ಪುತ್ತೂರು ಪೊಲೀಸ್ ಮಿಂಚಿನ ಕಾರ್ಯಾಚರಣೆ-ಅಕ್ರಮ ಕಸಾಯಿಖಾನೆಗೆ ದಾಳಿ- ಗೋ ಮಾಂಸ ಸಹಿತ ಐವರು ಅಂದರ್; ಗೋ ಕಳ್ಳರಿಗೆ ಸಿಂಹ ಸ್ವಪ್ನವಾದ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್??- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ  ಪ್ರತಿಷ್ಠಿತ ಬೀಡಿ ಕಂಪನಿಯ ಮಾಲಕ ಅವರ ಸಹೋದರ ಅಬ್ಬು ಬ್ಯಾರಿ ಎಂಬವರ ಮನೆಯಲ್ಲಿ ಅಕ್ರಮ ಕಸಾಯಿ ಖಾನೆ ದನದ ಮಾಂಸದ ದಂಧೆ ನಡೆಯುತ್ತಿದ್ದುದರ ಬಗೆಗಿನ ಖಚಿತ ಮಾಹಿತಿ ಕಲೆ ಹಾಕಿದ ಹಿಂದು ಜಾಗರಣ ವೇದಿಕೆ ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣ ಎಚ್ಚೆತ್ತುಕೊಂಡ ಪುತ್ತೂರು ನಗರ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ...
ಕಡಬಸುದ್ದಿ

ಕಡಬ:- ವಾಟ್ಸಾಪ್ ನಲ್ಲಿ ಕೋಮು ಭಾವನೆ ಕೆರಳಿಸುವ ಸ್ಟೇಟಸ್  ಹಾಕಿದ ಬೋಲ್ಟ್ ಅಶ್ರಫ್ ವಿರುದ್ಧ ಭಜರಂಗಿಗಳಿಂದ ಕಡಬ ಠಾಣೆಗೆ ದೂರು- ಕಹಳೆ ನ್ಯೂಸ್

ಕಡಬ: ಇಲ್ಲಿನ ಕಳಾರ ನಿವಾಸಿ ಯುವಕನೋರ್ವ ತನ್ನ ಸ್ಟೇಟಸ್ ನಲ್ಲಿ ದನ ಸಾಗಾಟದ ವಿಚಾರದಲ್ಲಿ ಕೋಮುಭಾವನೆ ಕೆರಳಿಸುವ ರೀತಿಯಲ್ಲಿ ಸ್ಟೇಟಸ್ ಹಾಕಿದ್ದು ಇದರಿಂದ ಆಕ್ರೋಶಗೊಂಡಿರುವ ಹಿಂದೂ ಮುಖಂಡರು ಸಮಾಜದಲ್ಲಿ ಶಾಂತಿ ಕದಡುವ ಇಂತಹ ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೂರು ನೀಡಿದ್ದಾರೆ.   ಈ ಬಗ್ಗೆ ವಿ.ಹಿಂ.ಪ.ವತಿಯಿಂದ ಕಡಬ ಠಾಣೆಗೆ ದೂರು ನೀಡಲಾಗಿದೆ. ಕಡಬ ಕಳಾರ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಅಶ್ರಫ್ ಎಂದು ತಿಳಿದು ಬಂದಿದ್ದು...
ಪುತ್ತೂರುಸುದ್ದಿ

ಪುತ್ತೂರಿನಲ್ಲಿ ಸೋಂಕಿತ ಪಕ್ಕದ ಮನೆಯ ಆಂಟಿಗೆ ಕಿಸ್ ಕೊಟ್ಟ ಪೋಲಿ ಅಜ್ಜನಿಗೆ ಅಂಟಿದ ಕೊರೊನಾ ಸೋಂಕು – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜನ ರಸಿಕತನ ಮಿತಿ ಮೀರಿ ಪಕ್ಕದ ಮನೆಯ ವಿವಾಹಿತ ಮಹಿಳೆಗೆ ಕಿಸ್ ಕೊಟ್ಟಿದ್ದರಿಂದ ಕೊರೊನಾ ಮೈಮೇಲೆ ಮೆತ್ತಿಕೊಂಡಿರುವ ಘಟನೆ ವರದಿಯಾಗಿದೆ. ರಸಿಕ ಮನೋಭಾವದ ಈ ಮುದುಕ ಚಪಲ ಚೆನ್ನಿಗರಾಯನಾಗಿದ್ದು, ಈ ಹಿಂದೆ ಕೂಡಾ ಇವರ ವಿರುದ್ದ ಇದೇ ರೀತಿಯ ಆರೋಪಗಳೂ ಕೇಳಿ ಬಂದಿತ್ತು. ಮುದುಕನ ಉಪಟಳವನ್ನು ನಿಯಂತ್ರಣ ಮಾಡಬೇಕೆಂದು ಊರಿನ ಯುವಕರು ಅವರ ಮನೆಗೆ ದಾಳಿ ಮಾಡಿ ಎಚ್ಚರವನ್ನೂ ಕೊಟ್ಟಿದ್ದರು. ಆದರೆ ಮುದುಕ ತನ್ನ...
ಬೆಳ್ತಂಗಡಿ

ಬೆಳ್ತಂಗಡಿಯ ಬಳಂಜದ ಯುವಕ ಮಂಗಳೂರಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ- ಕಹಳೆ ನ್ಯೂಸ್

ಬಳಂಜ: ಮಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ಹೋಟೇಲ್ ಮ್ಯಾನೇಜ್‍ಮೆಂಟ್ ಕೋರ್ಸು ಮಾಡುತ್ತಿದ್ದ ಬಳಂಜದ ಯುವಕನೋರ್ವ ಜು. 28 ರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಳಂಜ ಗ್ರಾಮದ ಪಂಬಾಜೆ ಮನೆಯ ರಮಾನಾಥ ರೈ ಮತ್ತು ಲೀಲಾಂಜಲಿ ದಂಪತಿ ಪುತ್ರ ರಾಜಿತ್ (22ವ) ಮಂಗಳೂರಿನಲ್ಲಿ ತನ್ನ ರೂಮ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮಂಗಳೂರಿನ ಪೋಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ರಾಜಿತ್...
1 686 687 688 689 690 700
Page 688 of 700
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ