Wednesday, April 2, 2025

ಪುತ್ತೂರು

ಪುತ್ತೂರು

ಅಂಬಿಕಾ ಸಮೂಹ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ- ಕಹಳೆ ನ್ಯೂಸ್

ಪುತ್ತೂರು : ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ೨೦೨೦ ಆಗಸ್ಟ್ ೧೧ ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯು ನಡೆಯಿತು. ಸಮಾರಂಭದಲ್ಲಿ ಅಂಬಿಕಾ ಪದವಿ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.ಭಗವಾನ್ ಶ್ರೀಕೃಷ್ಣ ಶ್ರಾವಣ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಈ ಧರೆಗೆ ಅವತಾರವೆತ್ತಿದ . ಈ ದಿವಸ ಭಾರತೀಯರ ಪಾಲಿಗೆ ಸಂಭ್ರಮದ ದಿನ, ಕಾರಾಗ್ರಹದಲ್ಲಿ ಹುಟ್ಟಿದ ಪರಮಾತ್ಮನು ಜಗದ ಕತ್ತಲೆಯನ್ನು ದೂರ...
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಬೆಳ್ತಂಗಡಿಸುದ್ದಿಸುಳ್ಯ

ಪುತ್ತೂರಿನಲ್ಲಿ 6, ಮಂಗಳೂರಿನಲ್ಲಿ 81 ರವಿವಾರ ಒಟ್ಟು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 132 ಮಂದಿಗೆ ಕೊರೋನಾ ಪಾಸಿಟಿವ್.! ; 6 ಮಂದಿ ಸಾವು – ಕಹಳೆ ನ್ಯೂಸ್

ಮಂಗಳೂರು : ಜಿಲ್ಲೆಯಲ್ಲಿ ರವಿವಾರ ಕೋವಿಡ್ ಸೋಂಕಿಗೆ 6 ಮಂದಿ ಸಾವನ್ನಪ್ಪಿದ್ದು, 132 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಸೋಂಕಿಗೆ ಇಂದು ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ, ಇದುವರೆಗೆ ಕೋವಿಡ್ ಸೋಂಕಿಗೆ ಒಟ್ಟು 220 ಮಂದಿ ಸಾವನ್ನಪ್ಪಿದ್ದಾರೆ. ಇಂದಿನ 132 ಹೊಸ ಪ್ರಕರಣಗಳಲ್ಲಿ ಮಂಗಳೂರಿನಲ್ಲಿ 81 ಮಂದಿ, ಬಂಟ್ವಾಳದ 22 ಮಂದಿ, ಬೆಳ್ತಂಗಡಿಯ 4 ಮಂದಿ, ಪುತ್ತೂರಿನಲ್ಲಿ 6 ಮಂದಿ, ಸುಳ್ಯದಲ್ಲಿ 3 ಮಂದಿ...
ಪುತ್ತೂರು

ಗಾಯಗೊಂಡ ಕರುವನ್ನು ಆಸ್ಪತ್ರೆಗೆ ಧಾಖಲಿಸಿ ಮಾನವೀಯತೆ ಮೆರೆದ ಹಿಂದೂ ಯುವನಾಯಕ ಸಹಜ್ ರೈ; ಸಾಥ್ ನೀಡಿದ ವಿನಾಯಕ ಫ್ರೆಂಡ್ಸ್ ಬಲ್ನಾಡ್ ಹಾಗೂ ಬಜರಂಗದಳ- ಕಹಳೆ ನ್ಯೂಸ್

ನಿನ್ನೆ ಸಂಜೆ ತೇಂಕಿಲ ಬೈಪಾಸ್ ಬಳಿ ಅಪಘಾತಗೋಂಡು ತಿವ್ರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದಿದ್ದ ಹೋರಿ ಕರುವನ್ನು ಕಂಡ ಯುವ ಹಿಂದೂ ಮುಂದಾಳು ನಾಯಕರಾಗಿರುವಂತಹ ಸಹಜ್ ರೈ ತನ್ನ ಇನೋವ ಕಾರಿನಲ್ಲಿ ಬಜರಂಗದಳದ ಕಾರ್ಯಕರ್ತರ ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ)ಬಲ್ನಾಡು ಇದರ ಸದಸ್ಯರ ಸಹಕಾರದಿಂದ ಪಶುವೈದರ ಬಳಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಯಲದಲ್ಲಿ ಬಿಡಲಾಯಿತು....
ಪುತ್ತೂರು

ಶ್ರೀ ದೇವೀ ಭಜನಾ ಮಂಡಳಿ ಹಾಗೂ ಧರ್ಮಶ್ರೀ ವಿಶ್ವಸ್ಥ ಮಂಡಳಿ(ರಿ) ಗಾಂಧಿನಗರ ಕೆದಿಲ ಇದರ ವತಿಯಿಂದ ರಾಮನಾಮ ತಾರಕ ಮಂತ್ರ ಪಠಣ ಮತ್ತು ಕರಸೇವಕರಿಗೆ ಗೌರವಾರ್ಪಣಾ ಕಾರ್ಯಕ್ರಮ- ಕಹಳೆ ನ್ಯೂಸ್

ಶ್ರೀ ದೇವೀ ಭಜನಾ ಮಂಡಳಿ ಹಾಗೂ ಧರ್ಮಶ್ರೀ ವಿಶ್ವಸ್ಥ ಮಂಡಳಿ(ರಿ) ಗಾಂಧಿನಗರ ಕೆದಿಲ ಇದರ ವತಿಯಿಂದ ಅಯೋಧ್ಯೆಯಲ್ಲಿ ನಮ್ಮೆಲ್ಲರ ಆರಾಧ್ಯ ಮೂರ್ತಿ ಪ್ರಭು ಶ್ರೀ ರಾಮಚಂದ್ರನ ಭವ್ಯ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದ ಸಂಭ್ರಮವನ್ನು ಕೆದಿಲ ಗ್ರಾಮಸ್ಥರು ಸೇರಿವಿಶೇಷವಾಗಿ ಸಂಭ್ರಮಿಸುವ ಒಂದು ಪುಟ್ಟ ಕಾರ್ಯಕ್ರಮ ವನ್ನು ಇಂದು ಬೆಳಿಗ್ಗೆ 11:40ರಿಂದ 12:30ರ ವರೆಗೆ ಶ್ರೀ ದೇವೀ ಭಜನಾ ಮಂದಿರದ ವಠಾರದಲ್ಲಿ ಆಚರಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯು ಜಗತ್ತಿನ...
ಪುತ್ತೂರು

ಪುತ್ತೂರು: ವಿಶೇಷ ಆಫರ್ ಗಳೊಂದಿಗೆ ನೂತನ ರಾಯಲ್ ಸಲೂನ್ ನಾಳೆ ಶುಭಾರಂಭ- ಕಹಳೆ ನ್ಯೂಸ್

ಪುತ್ತೂರು: ಅಭಿವೃದ್ಧಿಯ ಪಥದತ್ತ ಸಾಗಿರುವ ಪುತ್ತೂರಿನಲ್ಲಿ ನಾಳೆ ನೂತನ ರಾಯಲ್ ಸಲೂನ್ ಶುಭಾರಂಭಕ್ಕೆ ಸಿದ್ಧವಾಗಿದೆ. ಪುತ್ತೂರಿನ ಹೃದಯಭಾಗದ ಎಂ.ಟಿ. ರೋಡ್ ನ ಚರ್ಚ್ ಬಿಲ್ಡಿಂಗ್ ನಲ್ಲಿ ನೂತನ ಸಲೂನ್ ನಾಳೆ ಶುಭಾರಂಭಗೊಳ್ಳಲಿದೆ. ಅನಿಲ್ ಡಿ'ಸೋಜಾ ಮಾಲಕತ್ವದ ಸಲೂನ್ ಇದಾಗಿದ್ದು ಈ ಹಿಂದೆಯೂ ಪುತ್ತೂರಿನಲ್ಲಿ ಹೂವಿನ ವ್ಯಾಪಾರ ಹಾಗೂ ಡೆಕೋರೇಷನ್ ಮೂಲಕ ಜನ ಮನ್ನಣೆ ಪಡೆದಿದ್ದರೆ. ಕೊರೊನ ವೈರಸ್ ನಿಂದ ಭಯಭೀತರಾದ ಜನರಿಗೆ ಎಲ್ಲಾ ರೀತಿಯ ಸುರಕ್ಷಾ ಮುನ್ಸೂಚನೆಯನ್ನು ನೀಡುವದರೊಂದಿಗೆ ಸ್ಯಾನಿಟೈಝೆರ್,...
ಪುತ್ತೂರುಸುದ್ದಿ

??ಕೆದಿಲ:ಬೆಳ್ಳಂಬೆಳಗ್ಗೆ ಪುತ್ತೂರು ಪೊಲೀಸ್ ಮಿಂಚಿನ ಕಾರ್ಯಾಚರಣೆ-ಅಕ್ರಮ ಕಸಾಯಿಖಾನೆಗೆ ದಾಳಿ- ಗೋ ಮಾಂಸ ಸಹಿತ ಐವರು ಅಂದರ್; ಗೋ ಕಳ್ಳರಿಗೆ ಸಿಂಹ ಸ್ವಪ್ನವಾದ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್??- ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ  ಪ್ರತಿಷ್ಠಿತ ಬೀಡಿ ಕಂಪನಿಯ ಮಾಲಕ ಅವರ ಸಹೋದರ ಅಬ್ಬು ಬ್ಯಾರಿ ಎಂಬವರ ಮನೆಯಲ್ಲಿ ಅಕ್ರಮ ಕಸಾಯಿ ಖಾನೆ ದನದ ಮಾಂಸದ ದಂಧೆ ನಡೆಯುತ್ತಿದ್ದುದರ ಬಗೆಗಿನ ಖಚಿತ ಮಾಹಿತಿ ಕಲೆ ಹಾಕಿದ ಹಿಂದು ಜಾಗರಣ ವೇದಿಕೆ ಪುತ್ತೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ತಕ್ಷಣ ಎಚ್ಚೆತ್ತುಕೊಂಡ ಪುತ್ತೂರು ನಗರ ಠಾಣಾ ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ...
ಪುತ್ತೂರುಸುದ್ದಿ

ಪುತ್ತೂರಿನಲ್ಲಿ ಸೋಂಕಿತ ಪಕ್ಕದ ಮನೆಯ ಆಂಟಿಗೆ ಕಿಸ್ ಕೊಟ್ಟ ಪೋಲಿ ಅಜ್ಜನಿಗೆ ಅಂಟಿದ ಕೊರೊನಾ ಸೋಂಕು – ಕಹಳೆ ನ್ಯೂಸ್

ಪುತ್ತೂರು: ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜನ ರಸಿಕತನ ಮಿತಿ ಮೀರಿ ಪಕ್ಕದ ಮನೆಯ ವಿವಾಹಿತ ಮಹಿಳೆಗೆ ಕಿಸ್ ಕೊಟ್ಟಿದ್ದರಿಂದ ಕೊರೊನಾ ಮೈಮೇಲೆ ಮೆತ್ತಿಕೊಂಡಿರುವ ಘಟನೆ ವರದಿಯಾಗಿದೆ. ರಸಿಕ ಮನೋಭಾವದ ಈ ಮುದುಕ ಚಪಲ ಚೆನ್ನಿಗರಾಯನಾಗಿದ್ದು, ಈ ಹಿಂದೆ ಕೂಡಾ ಇವರ ವಿರುದ್ದ ಇದೇ ರೀತಿಯ ಆರೋಪಗಳೂ ಕೇಳಿ ಬಂದಿತ್ತು. ಮುದುಕನ ಉಪಟಳವನ್ನು ನಿಯಂತ್ರಣ ಮಾಡಬೇಕೆಂದು ಊರಿನ ಯುವಕರು ಅವರ ಮನೆಗೆ ದಾಳಿ ಮಾಡಿ ಎಚ್ಚರವನ್ನೂ ಕೊಟ್ಟಿದ್ದರು. ಆದರೆ ಮುದುಕ ತನ್ನ...
ದಕ್ಷಿಣ ಕನ್ನಡಪುತ್ತೂರುಶಿಕ್ಷಣ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ| ಮಹೇಶ್ ಪ್ರಸನ್ನ – ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅದೇ ಕಾಲೇಜಿನಲ್ಲಿ ೬ ವರ್ಷಗಳಿಂದ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾಗಿದ್ದ ಮೂಲತಃ ಪಾಣಾಜೆಯ ಡಾ. ಮಹೇಶ್ ಪ್ರಸನ್ನರವರನ್ನು ನಾಮ ನಿರ್ದೇಶನ ಮಾಡಲಾಗಿದೆ. ಈ ಹಿಂದೆ ಪ್ರಾಂಶುಪಾಲರಾಗಿದ್ದ ಡಾ. ಎಂ.ಎಸ್. ಗೋವಿಂದೇ ಗೌಡರ ತೆರವಾದ ಸ್ಥಾನಕ್ಕೆ ಕಾಲೇಜಿನ ಆಡಳಿತ ಮಂಡಳಿ ಡಾ. ಪ್ರಸನ್ನರವರನ್ನು ನಾಮ ನಿರ್ದೇಶಿಸಿದ್ದು, ಅಧಿಕಾರ ಸ್ವೀಕರಿಸಿದ್ದಾರೆ. ಪಾಣಾಜೆ ಗ್ರಾಮದ ಕುರಿಯತ್ತಡ್ಕ ಗೋಪಾಲಕೃಷ್ಣ ಶಾಸ್ತ್ರಿ ಮತ್ತು...
1 291 292 293 294 295 299
Page 293 of 299
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ