Sunday, March 30, 2025

ಸಿನಿಮಾ

ಸಿನಿಮಾ

ಉಪ್ಪು ಹುಳಿ ಕಾರ – ಚಿತ್ರದ ಟೀಸರ್ ಬಿಡುಗಡೆ | ಅಂಬಿ, ಮಲಾಶ್ರೀ, ಅನುಶ್ರೀ ಬಂಬಾಟ್ ಹೆಜ್ಜೆ

ಕಹಳೆ ಸಿನಿಮಾ : "ರಾಜು ಕನ್ನಡ ಮೀಡಿಯಂ' ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅಂಬರೀಶ್‌, ಅದಾಗಿ ಒಂದು ತಿಂಗಳಲ್ಲಿ ಇನ್ನೊಂದು ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ "ಉಪ್ಪು ಹುಳಿ ಖಾರ" ಚಿತ್ರ ನವೆಂಬರ್‌ 24ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಪಾತ್ರಗಳ ಟೀಸರ್‌ ಬಿಡುಗಡೆ ಸಮಾರಂಭ ಬುಧವಾರ ನಡೆಯಿತು.   ಅಂಬರೀಶ್‌ ಅವರು ಬಂದು, ಟೀಸರ್‌ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು....
ಸಿನಿಮಾ

ಒಡೆಯರ್‌ ಮುನ್ನ ಪವನ್‌ ಹೊಸ ಸಿನಿಮಾ | ಕಹಳೆ ಸಿನಿಮಾದಲ್ಲಿ ಕಂಪ್ಲೀಟ್ ಡಿಟೆಲ್ಸ್.

ದರ್ಶನ್‌ ಅವರಿಗೆ ಪವನ್‌ ಒಡೆಯರ್‌ "ಒಡೆಯರ್‌' ಎಂಬ ಸಿನಿಮಾ ಮಾಡಲಿದ್ದಾರೆಂಬ ಸುದ್ದಿಯನ್ನು ನೀವು ಕೇಳಿರಬಹುದು. ದರ್ಶನ್‌ ಅವರ 50ನೇ ಚಿತ್ರ "ಕುರುಕ್ಷೇತ್ರ' ಮುಗಿದ ಬೆನ್ನಲ್ಲೇ "ಒಡೆಯರ್‌' ಆರಂಭವಾಗಲಿದೆ ಎನ್ನಲಾಗಿತ್ತು. ಆದರೆ, ಸ್ವತಃ ದರ್ಶನ್‌ ಟ್ವೀಟ್‌ ಮಾಡಿ "ನನ್ನ ಹೊಸ ಸಿನಿಮಾಗಳ ಬಗ್ಗೆ ಅನಾವಶ್ಯಕ ಚರ್ಚೆ ಬೇಡ. ಸಮಯ ಬಂದಾಗ ನಾನೇ ಹೇಳುತ್ತೇನೆ' ಎಂದಿದ್ದರು. ಅಲ್ಲಿಗೆ "ಕುರುಕ್ಷೇತ್ರ' ನಂತರ ದರ್ಶನ್‌ ಅವರ ಯಾವ ಸಿನಿಮಾ ಸೆಟ್ಟೇರುತ್ತದೆ ಎಂಬ ಪ್ರಶ್ನೆ ಓಡಾಡುತ್ತಲೇ ಇದೆ....
ಸಿನಿಮಾ

ರಿಲೀಸ್ ಗೆ ಸಿದ್ಧವಾಗಿದೆ ಇಂದುಲಾ ಒಂಜಿ ಮರ್ಲಾ ಕಿರುಚಿತ್ರ.

ಮಂಗಳೂರು : ಬಂಟ್ವಾಳದ ಪಂಚಶ್ರೀ ಕಲಾತಂಡ ಅರ್ಪಿಸುವ ತುಳು ಕಿರುಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವಕ ತಂಡದ ಸಾಹಸ ಈ ಕಿರುಚಿತ್ರ, ಹಾಸ್ಯ ಈ ಕಿರುಚಿತ್ರದ ಪ್ರಮುಖ ವಸ್ತು. ಶೀರ್ಶಿಕೆಯಲ್ಲಿ ' ಇಂದುಲಾ ಒಂಜಿ ಮರ್ಲಾ' ಎಂಬ ಸಮಾನ್ಯ ತುಳು ಆಡು ಮಾತಿನ ಬಳಕೆ ಅತ್ಯಂತ ಪ್ರಸ್ತುತವಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರಾಹುಲ್ ಕನರ್ಪ, ರಾಜೇಶ್ವರಿ ಬೆಳಾಲ್ ಕಾಣಿಸಿಕೊಂಡಿದ್ದಾರೆ....
ಸಿನಿಮಾಸುದ್ದಿ

ಲೂಸ್ ಮಾದ ಮ್ಯಾರೀಡ್ ಲೈಫ್ ಆರಂಭ

ಬೆಂಗಳೂರು : ನಟ "ಲೂಸ್‌ ಮಾದ' ಯೋಗಿ ಮದುವೆ ಇವತ್ತು ಬೆಳಿಗ್ಗೆ ಮುಗಿದಿದೆ. ಆರ್‌.ಆರ್‌.ನಗರ ಸಮೀಪದ ಕರಿಷ್ಮಾ ಹಿಲ್ಸ್‌ ರಸ್ತೆಯಲ್ಲಿರುವ ಶ್ರೀ ಕನ್ವೆನ್ಶನ್ ಹಾಲ್‌ನಲ್ಲಿ ಇಂದು ಬೆಳಿಗ್ಗೆಯ ಶುಭ ಮುಹೂರ್ತದಲ್ಲಿ, ಸಾಹಿತ್ಯ ಅವರನ್ನು ಮದುವೆಯಾಗಿದ್ದಾರೆ ಯೋಗಿ. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಹಾಜರಿದ್ದರು. ನಿನ್ನೆ ಸಂಜೆಯೇ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಯೋಗಿ ಕುಟುಂಬವು ಮದುವೆ ಮುಂಚಿನ ಹಲವು ಶಾಸ್ತ್ರಗಳನ್ನು ಮುಗಿಸಿತು. ಹರಿಶಿಣ ಹಚ್ಚುವ ಶಾಸ್ತ್ರದೊಂದಿಗೆ ಶುರುವಾದ...
ಸಿನಿಮಾ

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆ.

ಬೆಂಗಳೂರು : ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪ್ರೀತಿ ಮಾಡ್ತಿದ್ದಾರೆ. ಈ ಜೋಡಿಗಳು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಕಳೆದ ಎರಡು ವರ್ಷಗಳಿಂದ ಕೇಳಿ ಬರ್ತಿದೆ. ಎರಡು ಚಿತ್ರದಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದ ಚಿರು ಹಾಗೂ ಮೇಘನಾ ಖಾಸಗಿ ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ರು. ಸದ್ಯ ಮತ್ತೊಂದು ಸುದ್ದಿ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಕೇಳಿ ಬರ್ತಿದೆ. ಅಂದ್ಹಾಗೆ ನಟಿ ಮೇಘನಾ ಹಾಗೂ ಚಿರು...
ಸಿನಿಮಾ

ಈ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳ ಪಟ್ಟಿ ಹೀಗಿದೆ ನೋಡಿ..

ಕಲರ್ಸ್ ಕನ್ನಡ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 5 ನೀ ಆವೃತ್ತಿ ಇದೇ 15ರಿಂದ ಪ್ರಾರಂಭವಾಗುತ್ತಿದೆ. ಈ ಸಲ ಬಿಗ್ ಬಾಸ್ ಮನೆಗೆ ಎಂಟ್ರಿ ಯಾರು ಯಾರುಪಡೆದುಕೊಳ್ಳುತ್ತಿದ್ದಾರೆ ಅನ್ನೊ ಕುತೂಹಲವೇ..? ಉತ್ತರ ಇಲ್ಲಿದೆ ನೋಡಿ ಬಿಗ್ ಬಾಸ್ ಸ್ಪರ್ಧಿಗಳ ಸಂಭಾವ್ಯರ ಹೆಸರು ಇಲ್ಲಿದೆ. ಹಿರಿಯ ನಟ ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು, ನಾಗ ಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ,ಗಾಯಕಿ ಅನುರಾಧ ಭಟ್. ಕಿರುತೆರೆ ನಟಿ ವರ್ಷಿಣಿ ಕುಸುಮಾ,ಕಿರುತೆರೆ ನಟಿ ಕವಿತಾ...
ಸಿನಿಮಾ

ಸಮಂತಾ – ನಾಗಚೈತನ್ಯ ಮ್ಯಾರೇಜ್!

ಹೈದರಾಬಾದ್‌: ತೆಲುಗು ಚಿತ್ರರಂಗದ ತೆರೆಯ ಮೇಲಿನ ಬಹು ಮೆಚ್ಚುಗೆಯ ಜೋಡಿಯಾಗಿ ಕಾಣಿಸಿಕೊಂಡಿದ್ದ ಸಮಂತಾ ರುತು ಪ್ರಭು ಮತ್ತು ನಾಗಚೈತನ್ಯ ನಿಜ ಜೀವನದಲ್ಲೂ ಸಂಗಾತಿಯಾಗಿದ್ದಾರೆ. ಶುಕ್ರವಾರ ಗೋವಾದಲ್ಲಿ ಇವರ ಮದುವೆ ಸಮಾರಂಭ ಹಿಂದೂ ಸಂಪ್ರದಾಯದಂತೆ ನಡೆದಿದೆ. ಇನ್ನು ಭಾನುವಾರ ಇವರು ಕ್ರಿಶ್ಚಿಯನ್‌ ಸಂಪ್ರದಾಯದ ಪ್ರಕಾರ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಅನೇಕ ವರ್ಷಗಳಿಂದ ಇವರು ಸಾಮಾಜಿಕ ಜಾಲತಾಣಗಳಲ್ಲಿ ಜೋಡಿ ಹಕ್ಕಿಯಾಗಿ, ಬಗೆಬಗೆಯ ಗಾಳಿ ಸುದ್ದಿಗಳಿಗೆ ಕಾರಣವಾಗುತ್ತಲೇ ಬಂದಿದ್ದರು. ಶುಕ್ರವಾರ ಅದೇ ವೇದಿಕೆಯಲ್ಲಿ ತಾವಿಬ್ಬರೂ ಮದುವೆ...
ಸಿನಿಮಾ

ಆ್ಯಕ್ಷನ್‌ ಪ್ರಿನ್ಸ್ ದ್ರುವ ಸರ್ಜಾ ಬರ್ತ್’ಡೇ !

ಬೆಂಗಳೂರು : ಕನ್ನಡದ ನಟ ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅವರು ತಮ್ಮ 29ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬೆಂಗಳೂರಿನ ಕೆ.ಆರ್. ರಸ್ತೆಯ ತಮ್ಮ ನಿವಾಸದಲ್ಲಿ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಇದೇ ವೇಳೆ ನೂರಾರು ಅಭಿಮಾನಿಗಳು ಧ್ರುವ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಲು ಅವರ ನಿವಾಸದ ಎದುರು ಸೇರಿದ್ದರು. ಈ ವೇಳೆ ಮಾತನಾಡಿದ ಧ್ರುವ, ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳೋಕೆ ಒಂದು ರೀತಿ ಸಂತೋಷವಾಗುತ್ತೆ ಎಂದ್ರು‌....
1 80 81 82 83
Page 82 of 83
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ