Friday, April 18, 2025

ಸುದ್ದಿ

ಸುದ್ದಿ

ಸಿಂಹ ಅರೆಸ್ಟ್ | ಬಿಡುಗಡೆಗೊಳಿಸದಿದ್ದರೆ ನಾಳೆ ಹುಣುಸೂರು ಬಂದ್ ; ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ – ಬಿ.ಎಸ್.ವೈ

  ಹುಣಸೂರು : ನಿಷೇಧಾಜ್ಞೆ ಉಲ್ಲಂಘಿಸಿಯೂ ಹನುಮ ಜಯಂತಿ ಪ್ರಯುಕ್ತ ಇಲ್ಲಿ ಮೆರವಣಿಗೆ ನಡೆಸಲು ನಡೆಸಿರುವ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಹನುಮ ಮೆರವಣಿಗೆ ನಡೆಸುತ್ತಿದ್ದರು. ಹುಣಸೂರು ಪ್ರವೇಶಿಸುವ ವೇಳೆ ಪ್ರತಾಪ್ ಸಿಂಹ ಹಾಗೂ ಹಲವು ಕಾರ್ಯಕರ್ತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನೊಂದೆಡೆ ಸಂಸದ ಪ್ರತಾಪ್ ಸಿಂಹ ಬಂಧನಕ್ಕೆ ಹಲವರಿಂದ ಆಕ್ರೋಶ ವ್ಯಕ್ತವಾಗಿದ್ದು, ಬಿಡುಗಡೆ...
ಸುದ್ದಿ

ವಿವಾಧಿತ ಸ್ಥಳದಲ್ಲಿ ಹಾರಾಡಿತು ಕೇಸರಿ ಧ್ವಜ | ಭಜರಂಗಿಗಳ ಮೇಲೆ ಲಘು ಲಾಠಿ ಪ್ರಹಾರ

  ಚಿಕ್ಕಮಗಳೂರು: ಇಲ್ಲಿನ ಕೋಮು ಸೂಕ್ಷ್ಮಇನಾಂ ದತ್ತಾತ್ರೇಯ ಪೀಠ ಬಾಬಾ ಬುಡಾನ್‌ಗಿರಿಯಲ್ಲಿ ಭಾನುವಾರ ದತ್ತ ಪಾದುಕೆಯ ದರ್ಶನದ ವೇಳೆ ಬಾವುಟ ನೆಡುವ ವಿಚಾರಕ್ಕೆ ವಾಗ್ವಾದ ಉಂಟಾಗಿದೆ ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ರುವ ಬಗ್ಗೆ ವರದಿಯಾಗಿದೆ. ಸಾವಿರಾರು ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ದತ್ತ ಜಯಂತಿಯ ಹಿನ್ನಲೆಯಲ್ಲಿ ಮಾಲಾಧಾರಿಗಳಾಗಿ ಆಗಮಿಸಿದ್ದರು. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ವಿವಾಧಿತ ಸ್ಥಳಕ್ಕೆ ಸಾವಿರಾರು ಕಾರ್ಯಕರ್ತರು ನುಗ್ಗಿ...
ಸುದ್ದಿ

ದತ್ತಜಯಂತಿ ಹಿನ್ನಲೆ,ಆಚರಣೆ | ” ಒಂದಿಷ್ಟು ” – ಕಹಳೆ ನ್ಯೂಸ್

  ಧಾರ್ಮಿಕ : ಮಾರ್ಗಶಿರ ಶುಕ್ಲ ಪಕ್ಷ ಚತುರ್ದಶಿ, ಕಲಿಯುಗ ವರ್ಷ ೫೧೧೫ ರಂದು ದತ್ತ ಜಯಂತಿ ಆಚರಿಸುತ್ತಾರೆ. ದತ್ತನ ಹೆಸರುಗಳು ಮತ್ತು ಅವುಗಳ ಅರ್ಥ ದತ್ತ : ‘ನಮ್ಮ ಅಸ್ತಿತ್ವ ಎಂದರೆ ‘ಆತ್ಮ”, ಎಂಬುದರ ಅನುಭೂತಿಯನ್ನು ನೀಡುವವನು ! ಪ್ರತಿಯೊಬ್ಬರಲ್ಲಿಯೂ ಆತ್ಮವಿದೆ; ಆದ್ದರಿಂದ ನಾವು ಪ್ರತಿಯೊಬ್ಬರೂ ನಡೆಯುತ್ತೇವೆ, ಮಾತನಾಡುತ್ತೇವೆ ಹಾಗೂ ನಗುತ್ತೇವೆ. ಇದರಿಂದ ‘ನಮ್ಮಲ್ಲಿ ದೇವರಿದ್ದಾರೆ’, ಎಂಬುದು ಸತ್ಯವಾಗಿದೆ.ಈ ದತ್ತ ಜಯಂತಿಗೆ ನಾವು ಈ ಅರಿವನ್ನು ಜಾಗೃತಗೊಳಿಸೋಣ. ದತ್ತನ...
ಸುದ್ದಿ

ದತ್ತಮಾಲ ಅಭಿಯಾನ ; ಪುತ್ತೂರಿನಲ್ಲಿ ಸಂಕೀರ್ತನಾ ಮೆರವಣಿಗೆ

  ಪುತ್ತೂರು : ದತ್ತಮಾಲ ಅಭಿಯಾನ ಅಂಗವಾಗಿ ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಪ್ರಖಂಡ ವತಿಯಿಂದ ನಡೆದ ದತ್ತ ಸಂಕೀರ್ತನೆ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಪ್ರಾಂತ ಗೋ ರಕ್ಷಾ ಪ್ರಮುಖ್ ಮುರಳೀಕ್ರಷ್ಣ ಹಸಂತ್ತಡ್ಕ, ವಿಶ್ವ ಹಿಂದು ಪರಿಷದ್ ನ ಜಿಲ್ಲಾ ಅಧ್ಯಕ್ಷರಾದ ಡಾ.ಕ್ರಷ್ಣ ಪ್ರಸನ್ನ, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್,ಜಿಲ್ಲಾ ಸಹ ಸಂಚಾಲಕ್ ಶ್ರೀಧರ್ ತೆಂಕಿಲ,ಪುತ್ತೂರು ಪ್ರಖಂಡ ಸಂಚಾಲಕ್ ನಿತೀನ್ ನಿಡ್ಪಳ್ಳಿ,ಸಹ ಸಂಚಾಲಕ್ ಹರೀಶ್...
ಸುದ್ದಿ

ಇಳಂತಿಲದಲ್ಲಿ ಹಿಂದೂ ಧರ್ಮಜಾಗೃತಿ ಸಭೆ ಸಂಪನ್ನ | ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂಕಲ್ಪ – ಸುಬ್ರಹ್ಮಣ್ಯ ಕುಮಾರ್ ಅಗರ್ತ

  ಇಳಂತಿಲ : ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಧರ್ಮಪ್ರೇಮಿಗಳ ವತಿಯಿಂದ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಉದ್ಘಾಟನೆಯನ್ನು ಬೆಳ್ತಂಗಡಿಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಸುಬ್ರಹ್ಮಣ್ಯ ಅಗರ್ತ ಮಾಡಿದರು. ಈ ವೇಳೆ ವ್ಯಾಸಪೀಠದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ ಗುರುಪ್ರಸಾದ ಗೌಡ, ಸನಾತನ ಸಂಸ್ಥೆಯ ಸೌ ಲಕ್ಷ್ಮೀ ಪೈ ಉಪಸ್ಥಿತರಿದ್ದರು. ವೇದಮೂರ್ತಿಗಳಾದ ಶ್ರೀ ಸುಬ್ರಹ್ಮಣ್ಯ ಪ್ರಸಾದ ಹಾಗೂ ಶ್ರೀ ಶ್ರೀರಾಮ ಇವರು...
ಸುದ್ದಿ

ಡಿಸೆಂಬರ್ 1 ರಿಂದ ಮೂರು ದಿನ ಮೂಡಬಿದಿರೆಯಲ್ಲಿ ನುಡಿಸಿರಿ ಸಂಭ್ರಮ | ಆಳ್ವಾಸ್ ನುಡಿಸಿರಿ

  ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಈ ಬಾರಿ ಡಿಸೆಂಬರ್ 1ರಿಂದ 3ರವರೆಗೆ ಜರುಗಲಿದೆ. 14ನೇ ವರ್ಷದ ಸಮ್ಮೇಳನವಿದಾಗಿದ್ದು ‘ಆಳ್ವಾಸ್ ನುಡಿಸಿರಿ 2017’ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ಆಯೋಜನೆಗೊಳ್ಳಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಡಿಸೆಂಬರ್ 1ರಂದು ಸಮ್ಮೇಳನ ಉದ್ಘಾಟನೆ ಆಗಲಿದ್ದು, 3ರಂದು ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದ ರೂಪುರೇಖೆಗಳ ಕುರಿತು ಚರ್ಚೆ ನಡೆಯುತ್ತಿದ್ದು,...
ಸುದ್ದಿ

ಅಳ್ವಾಸ್‌ ನುಡಿಸಿರಿ ಪ್ರಶಸ್ತಿ ತಿರಸ್ಕರಿಸಿದ ದೊರೆಸ್ವಾಮಿ | ಧರ್ಮ ಸಂಸದ್ ನಲ್ಲಿ ಭಾಗವಹಿಸಿದ್ದಕ್ಕೆ ತಿರಸ್ಕಾರ

  ಬೆಂಗಳೂರು: ಮಹತ್ವದ ವಿದ್ಯಮಾನವೊಂದರಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರು ಆಳ್ವಾಸ್‌ ನುಡಿಸಿರಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಆಳ್ವಾಸ್‌ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್‌ ಆಳ್ವ ಅವರು ಧರ್ಮಸಂಸದ್‌ ನಲ್ಲಿ ಭಾಗಿಯಾದ ಕಾರಣಕ್ಕೆ ಪ್ರಶಸ್ತಿಯನ್ನು ತಿರಸ್ಕರಿಸಿರುವುದಾಗಿ ದೊರೆಸ್ವಾಮಿ ಹೇಳಿದ್ದಾರೆ. 'ಆಳ್ವ ಅವರು ಕಲೆ, ಸಾಹಿತ್ಯ, ಕ್ರಿಡೆಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಅಪಾರ ಗೌರವವಿದೆ ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಪ್ರಶಸ್ತಿ ಸ್ವೀಕರಿಸುತ್ತಿಲ್ಲ' ಎಂದಿದ್ದಾರೆ. ಆಳ್ವ ಅವರು ಉಡುಪಿಯಲ್ಲಿ ನಡೆದ...
ಸುದ್ದಿ

ಡಿ.೧ ಇಳಂತಿಲದಲ್ಲಿ ಹಿಂದೂ ಧರ್ಮ ಜಾಗೃತಿ ಸಮಾವೇಶ | ಹಿಂದೂ ಜಾಗೃತಿ ಸಮಿತಿಯಿಂದ ಪ್ರಕಟಣೆ

ಇಳಂತಿಲ : ಹಿಂದೂ ಧರ್ಮಪ್ರೇಮಿಗಳಿಗಾಗಿ, ಸಮಾಜದ ಜಾಗೃತಿಗಾಗಿ ಹಿಂದೂ ಧರ್ಮಜಾಗೃತಿ ಸಮಾವೇಶವು ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದ ಅಂಡೆತಡ್ಕದ ವಾಣಿನಗರದ "ವಾಣಿಶ್ರೀ ಕಲಾಮಂದಿರ" ದಲ್ಲಿ ಡಿಸೆಂಬರ್ 1 ನೇ ಶುಕ್ರವಾರ ಸಾಯಂಕಾಲ 4.00 ಗಂಟೆ*ಗೆ ನಡೆಯಲಿರುವರುವುದು. ಈ ಹಿಂದೂ ಧರ್ಮಜಾಗೃತಿ ಸಭೆಗೆ ಗ್ರಾಮಸ್ಥರು ಸಕುಟುಂಬಿಕರಾಗಿ ಅವಶ್ಯವಾಗಿ ಉಪಸ್ಥಿತ ಇರಬೇಕೆಂದು ಹಿಂದೂ ಜಾಗೃತಿ ಸಮಿತಿ ಮೂಲಕ ವಿನಂತಿಸುತ್ತುತ್ತದೆ ಎಂದು ಕಹಳೆ ನ್ಯೂಸ್ ಗೆ ಪ್ರಕಟಣೆಯಲ್ಲಿ ತಿಳಿಸಿದೆ....
1 2,811 2,812 2,813 2,814 2,815 2,849
Page 2813 of 2849
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ