Saturday, April 12, 2025

ಸುದ್ದಿ

ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶೀಘ್ರವಾಗಲಿದೆ | ರಕ್ತದಾನ ಶ್ರೇಷ್ಠ ದಾನ – ನವೀನ್ ಕುಲಾಲ್.

ಉಪ್ಪಿನಂಗಡಿ : ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದವತಿಯಿಂದ ಅಯೋಧ್ಯಾ ಬಲಿದಾನ್ ದಿವಸದ ಸಲುವಾಗಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಹಿಂದೂ ಸಮಾಜ ತ್ಯಾಗ ಬಲಿದಾನಗಳನ್ನು ದೇಶಕ್ಕಾಗಿ ಈ ಮಣ್ಣಿಗಾಗಿ ಮಾಡಿಕೊಂಡು ಬಂದಿದೆ. ಅಂದು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಸಂಕಲ್ಪದೊಂದಿಗೆ ನಡೆದ ಹೋರಾಟದಲ್ಲಿ ಸಾವಿರಾರು ಬಲಿದಾನಗಳು ನಡೆದಿದೆ. ಆದರೆ, ಸಮಾಜಕ್ಕೆ ಕಪ್ಪುಚುಕ್ಕೆಯಾಗಿದ್ದ ಗುಬ್ಬಸ್ಸಿನ ಧ್ವಂಸವಾಯಿತು. ಇನ್ನು ಭವ್ಯ ರಾಮ...
ಸುದ್ದಿ

ದ.ಕ. ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ” ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ” ಅಲ್ಬಮ್ ವಿಡಿಯೋ ಲೋಕಾರ್ಪಣೆ | ಕವಯತ್ರಿ ಶಾಂತ ಕುಂಟಿನಿ ಪ್ರಯತ್ನ ಶ್ಲಾಗನೀಯ – ಕಲ್ಕೂರ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದು ಅಪರಾಹ್ನ ಮೂರು ಘಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕವಯತ್ರಿ ಶಾಂತ ಕುಂಟಿನಿಯವರ ನಿರ್ಮಾಣ ಮತ್ತು ಸಾಹಿತ್ಯದ " ಕನ್ನಡದ ರಾಜ್ಯೋತ್ಸವ ನಮ್ಮದಮ್ಮ " ಹಾಡಿನ ಆದ್ಬಮ್ ನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಾಹಿತ್ಯ ಪ್ರೇಮಿಗಳು ಆದ ಪ್ರದೀಪ್ ಕುಮಾರ್ ಕಲ್ಕೂರ ಲೋಕಾರ್ಪಣೆಗೊಳಿಸಿದ್ದಾರೆ. ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಶಾಂತ ಕುಂಟಿನಿಯಂತಹ ಕವಯತ್ರಿಗಳು ಇತ್ತಿನ...
ಸುದ್ದಿ

” ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ” ಹಾಡಿನ ವಿಡಿಯೋ ಆಲ್ಬಮ್ ಇಂದು ಮಂಗಳೂರು ಪುರಭವನದಲ್ಲಿ ಲೋಕಾರ್ಪಣೆ | ಶಾಂತ ಕುಂಟಿನಿ ನಿರ್ಮಾಣ & ಸಾಹಿತ್ಯ, ಜಗದೀಶ್ ಪುತ್ತೂರು ಕಂಠಸಿರಿ !

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದು ಅಪರಾಹ್ನ ಮೂರು ಘಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯುವ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕವಯತ್ರಿ ಶಾಂತ ಕುಂಟಿನಿಯವರ ನಿರ್ಮಾಣ ಮತ್ತು ಸಾಹಿತ್ಯದ " ಕನ್ನಡದ ರಾಜ್ಯೋತ್ಸವ ನಮ್ಮದಮ್ಮ " ಹಾಡಿನ ಆದ್ಬಮ್ ನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಾಹಿತ್ಯ ಪ್ರೇಮಿಗಳು ಆದ ಪ್ರದೀಪ್ ಕುಮಾರ್ ಕಲ್ಕೂರ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಆಲ್ಬಮ್ ನಲ್ಲಿ ಖ್ಯಾತ ಆರ್ಯಭಟ ಪ್ರಶಸ್ತಿ ಪುರಸ್ಕೃತ...
ಸುದ್ದಿ

ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಆಂದೋಲ ಶ್ರೀ ಬಂಧನ | ಬಿಡುಗಡೆಗೊಳಿಸಿದ್ದರೆ, ರಾಜ್ಯದ ಎಲ್ಲಾ ಸಂತರೂ ಬೀದಿಗಿಳಿದು ಹೋರಾಟ ನಡೆಸುತ್ತೇವೆ – ವಜ್ರದೇಹಿ ಶ್ರೀ ಎಚ್ಚರಿಕೆ.

ಮಂಗಳೂರು : ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ, ಹಿಂದೂ ಸಂತರ ದಮನ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಕರುಣಾ ಮಠದ ಪರಮಪೂಜ್ಯ ಸ್ವಾಮಿಜೀಗಳು ಹಾಗು ಶ್ರೀರಾಮಸೇನೆಯ ಕಾರ್ಯಧ್ಯಕ್ಷರಾಗಿರುವ ಶ್ರೀ.ಸಿದ್ಧಲಿಂಗ ಸ್ವಾಮೀಜೀಗಳ ಬಂಧನ ಮಾಡಿಸಿದ ರಾಜ್ಯದ ಹಿಂದೂ ವಿರೋಧಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ. ಬಂಧನಕ್ಕೆ ಕಾರಣ : ಆಂದೋಲ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕೇವಲ ಹಿಂದೂ ಅಂಗಡಿಗಳನ್ನ ತೆರವುಗೊಳಿಸಿ ಮುಸ್ಲಿಂ...
ಸುದ್ದಿ

ಕರ್ನಾಟಕದಲ್ಲಿ ಮೊದಲ ಮಹಿಳಾ ಡಿಜಿಪಿ ಅಧಿಕಾರಿಯಾದ ನೀಲಮಣಿ ರಾಜು | ರಾಜ್ಯ ಸರ್ಕಾರದ ಅಧಿಕೃತ ಆದೇಶ..!

ಬೆಂಗಳೂರು : ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರನ್ನು ರಾಜ್ಯದ ನೂತನ ಡಿಜಿ ಮತ್ತು ಐಜಿಪಿಯಾಗಿ ನೇಮಕ ಮಾಡಲಾಗಿದೆ. ಉತ್ತರಖಂಡ್ ಮೂಲದ ನೀಲಮಣಿ ರಾಜು ಅವರನ್ನು ಸೇವಾ ಜೇಷ್ಠತೆ ಆಧಾರದ ಮೇಲೆ ಡಿಜಿ-ಐಜಿಪಿಯಾಗಿ ಆಯ್ಕೆಯಾಗಿದ್ದು ಇವರು ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ನೀಲಮಣಿ ರಾಜು ಅವರು 1983ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು 23 ವರ್ಷಗಳ ಕಾಲ ಕೇಂದ್ರ ಸೇವೆಯಲ್ಲಿ ಸೇವೆ ಸಲ್ಲಿಸಿದ್ದರು. ಆರ್ ಕೆ ದತ್ತ...
ಸುದ್ದಿ

ಬಿಜೆಪಿ ಯಾತ್ರೆಗೆ ಸಿದ್ಧವಾದ ಹೈಟೆಕ್ ಬಸ್ | ಇದರಲ್ಲಿ ಏನೆಲ್ಲಾ ಇದೆ ಗೊತ್ತಾ?

ಬೆಂಗಳೂರು : ನ.2 ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ಸೊಂದನ್ನು ಸಿದ್ಧಪಡಿಸಲಾಗಿದೆ. ಇದರ ಬೆಲೆ ಸುಮಾರು 1 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ. ಏನೀನಿದೆ? ಅತ್ಯಾಧುನಿಕ ಸೌಲಭ್ಯವುಳ್ಳ ಬಸ್‍ನಲ್ಲಿ ಮುಂಭಾಗ 12 ಮಂದಿ ನಿಂತುಕೊಂಡು ಭಾಷಣ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಲಗುವ ವ್ಯವಸ್ಥೆ, 10 ಜನ ಕುಳಿತು ಸಭೆ ನಡೆಸಬಹುದಾದಷ್ಟು ದೊಡ್ಡ ಹಾಲ್, ಸುಡುಬಿಸಿಲಿನಿಂದ ರಕ್ಷಣೆ ಪಡೆಯಲು ಅತ್ಯಾಧುನಿಕ...
ಸುದ್ದಿ

ಮೋದಿ ಬಗ್ಗೆ ಉಪ್ಪಿ ಅವಹೇಳನೆ ; ಉಪ್ಪಿ ವಿರುದ್ಧ ಕಾನೂನು ಸಮರ | ಶೋಭಾ ಎಚ್ಚರಿಕೆ.

ಬೆಂಗಳೂರು: ನಟರಾಗಿ ಸ್ಯಾಂಡವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಯಶಸ್ವಿಯಾಗಿದ್ದಾರೆ. ಆದರೆ ತಮ್ಮ ನೂತನ ಪಕ್ಷ ಸ್ಥಾಪನೆಯ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿ ಎಡವಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಮಂಗಳವಾರ ನಟ ಉಪೇಂದ್ರ ಅವರ ನೂತನ ಪಕ್ಷದ ಹೆಸರು ಘೋಷಣೆ ಕುರಿತಂತೆ ಪ್ರಶ್ನಿಸಿದ ಸುದ್ದಿಗಾರರ ಜತೆ ಮಾತನಾಡಿದ ಕರಂದ್ಲಾಜೆ, ಉಪೇಂದ್ರ ಚಿತ್ರದ...
ಸುದ್ದಿ

ನೀನು ಸಾಲ ಪಡೆಯಲು ಅಲೆದಾಡುತ್ತಿದ್ದೀರಾ ? | ಇಲ್ಲಿದೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸಂಪೂರ್ಣ ಮಾಹಿತಿ.

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸಂಪೂರ್ಣ ಮಾಹಿತಿ. ಅರ್ಹತೆ : ವಿವಿಧ ರೀತಿಯ ಸಾಲಗಳುಒಳಗೊಂಡಿರುವ ಕ್ಷೇತ್ರಗಳುಆಹಾರ ಉತ್ಪನ್ನಗಳ ವಲಯ ಜವಳಿ ಉತ್ಪನ್ನಗಳ ಕ್ಷೇತ್ರ ಪ್ರಧಾನ ಮಂತ್ರಿ ಮುದ್ರಾ ಯೋಜನೆ ( PMMY) ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ ಯಾಗಿದೆ "ಅನಿಧಿತರಿಗೆ ನಿಧಿ" ಒದಗಿಸುವುದರ ಮೂಲಕ ಉದ್ಯಮಗಳು, ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಉತ್ತಮ ಮುನ್ನುಡಿಯಾಗಿದೆ.ಇದು ಸಣ್ಣ ಮತ್ತು ಅತಿಸಣ್ಣ ಉದ್ಯಮದಾರರಿಗೆ ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ...
1 2,818 2,819 2,820 2,821 2,822 2,843
Page 2820 of 2843
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ