ಅಕ್ರಮ ಗೋಹತ್ಯೆಗೆ ಖಂಡನೆ | ಬೆಂಗಳೂರಿನಲ್ಲಿ ಪ್ರಾಣಿಪ್ರಿಯೆ ಮೇಲೆ ಮಾರಣಾಂತಿಕ ಹಲ್ಲೆ.
ಬೆಂಗಳೂರು : ಬೆಂಗಳೂರಿನ ಕಲಗಟ್ಟಪುರದ ಟಿಪ್ಪಸುಲ್ತಾಸ್ ಸರ್ಕಲ್ ಬಳಿಯ ಕಸಾಯಿಖಾನೆಯೊಂದರಲ್ಲಿ ಗೋಹತ್ಯೆ ನಡೆಯುತ್ತಿದ್ದ ಖಚಿತ ಮಾಹಿತಿ ತಿಳಿದು ಪೋಲೀಸರಿಗೆ ದೂರು ನೀಡಿದ್ದ ಪ್ರಾಣಿಪ್ರಿಯೆ ಟೆಕ್ಕಿ ನಂದಿನಿ, ನಂದಿನಿ ಸ್ವಪ್ಟ್ ವೇರ್ ಇಂಜಿನಿಯರ್. ನಂತರ ಇಬ್ಬರೂ ಪೇದೇಗಳ ಜೊತೆ ತನ್ನ ಇನೋವಾ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿದ ವೇಳೆ, 100 ಜನ ಮುಸ್ಲಿಂ ಯುವಕ ಗುಂಪು ಪಾಕಿಸ್ತಾನಕ್ಕೆ ಜೈಕಾರ ಘೋಷಣೆ ಕೂಗಿ ನಂದಿನಿ ಮೇಲೆ ಹಲ್ಲೆ, ನಂದಿನಿ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಸ್ಥಳದಿಂದ...