Wednesday, April 9, 2025

ಸುದ್ದಿ

ಸುದ್ದಿ

ಅಕ್ರಮ ಗೋಹತ್ಯೆಗೆ ಖಂಡನೆ | ಬೆಂಗಳೂರಿನಲ್ಲಿ ಪ್ರಾಣಿಪ್ರಿಯೆ ಮೇಲೆ ಮಾರಣಾಂತಿಕ ಹಲ್ಲೆ.

ಬೆಂಗಳೂರು : ಬೆಂಗಳೂರಿನ ಕಲಗಟ್ಟಪುರದ ಟಿಪ್ಪಸುಲ್ತಾಸ್ ಸರ್ಕಲ್ ಬಳಿಯ ಕಸಾಯಿಖಾನೆಯೊಂದರಲ್ಲಿ ಗೋಹತ್ಯೆ ನಡೆಯುತ್ತಿದ್ದ ಖಚಿತ ಮಾಹಿತಿ ತಿಳಿದು ಪೋಲೀಸರಿಗೆ ದೂರು ನೀಡಿದ್ದ ಪ್ರಾಣಿಪ್ರಿಯೆ ಟೆಕ್ಕಿ ನಂದಿನಿ, ನಂದಿನಿ ಸ್ವಪ್ಟ್ ವೇರ್ ಇಂಜಿನಿಯರ್. ನಂತರ ಇಬ್ಬರೂ ಪೇದೇಗಳ ಜೊತೆ ತನ್ನ ಇನೋವಾ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿದ ವೇಳೆ, 100 ಜನ ಮುಸ್ಲಿಂ ಯುವಕ ಗುಂಪು ಪಾಕಿಸ್ತಾನಕ್ಕೆ ಜೈಕಾರ ಘೋಷಣೆ ಕೂಗಿ ನಂದಿನಿ ಮೇಲೆ ಹಲ್ಲೆ, ನಂದಿನಿ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಸ್ಥಳದಿಂದ...
ಸುದ್ದಿ

ವಿಧಾನಸೌಧ @60 | ಶಾಸಕರಿಗೆ ಚಿನ್ನದ ಬಿಸ್ಕತ್‌, ಸಿಬ್ಬಂದಿಗೆ ಬೆಳ್ಳಿತಟ್ಟೆ: ಬಂಪರ್‌ ಉಡುಗೊರೆ.

ಬೆಂಗಳೂರು: ಸ್ಪೀಕರ್‌ ಕಚೇರಿ ಮತ್ತು ಸರ್ಕಾರದ ತಿಕ್ಕಾಟದ ನಡುವೆಯೇ ನಡೆಯುತ್ತಿರುವ ವಿಧಾನಸೌಧ ವಜ್ರಮಹೋತ್ಸವ ಸವಿನೆನಪಿಗಾಗಿ ಶಾಸಕರಿಗೆ ತಲಾ ₹ 50,000 ಮೌಲ್ಯದ ಚಿನ್ನದ ಬಿಸ್ಕತ್‌, ಸಿಬ್ಬಂದಿಗೆ ತಲಾ ₹ 5,000 ಮೌಲ್ಯದ ಬೆಳ್ಳಿ ತಟ್ಟೆ ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿದೆ. ವಿಧಾನಮಂಡಲದ ಉಭಯ ಸದನಗಳ 300 ಸದಸ್ಯರಿಗೆ ವಿಧಾನಸೌಧದ ಲಾಂಛನ ಒಳಗೊಂಡಿರುವ ಚಿನ್ನದ ಬಿಸ್ಕತ್‌ಗಳನ್ನು ಕೊಡಲು ಚಿಂತಿಸಲಾಗಿದೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ರಾಜಭವನ ಮತ್ತು ವಿಶ್ವೇಶ್ವರಯ್ಯ ಗೋಪುರಗಳಲ್ಲಿ ಕೆಲಸ ಮಾಡುವ...
ಸುದ್ದಿ

ಭಾರತ ಬಿಟ್ಟು ತೊಲಗು | ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗರಂ.

ದೆಹಲಿ : ಮುಂಬೈ ಭಯೋತ್ಪಾದಕ ದಾಳಿ ಬಗ್ಗೆ ಕೆಂಡಾಮಂಡಲವಾಗಿದ್ದ ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಪಾಕಿಸ್ತಾನದ ಸಚಿವ ಶಾ ಮಹ್ಮೂದ್ ಖುರೇಶಿಗೆ ಫೋನ್ ಕರೆ ಮಾಡಿ ಕೂಡಲೇ ಭಾರತದಿಂದ ತೆರಳುವಂತೆ ತಿಳಿಸಿದ್ದರು ಎಂದು ಪ್ರಣವ್ ಮುಖರ್ಜಿ ಅವರ ಆತ್ಮಹಚರಿತ್ರೆಯ ಮೂರನೇ ಸಂಪುಟ “ದಿ ಕೊಲೀಶನ್ ಇಯರ್ಸ್‌ 1996-2012″ರಲ್ಲಿ ಬರೆಯಲಾಗಿದೆ‌. ಶುಕ್ರವಾರ ಬಿಡುಗಡೆಗೊಂಡ ಈ ಪುಸ್ತಕದಲ್ಲಿ ಖುರೇಶಿ ಅವರನ್ನು ಪಾಕಿಸ್ತಾನಕ್ಕೆ...
ಸುದ್ದಿ

ಪಡುಬಿದ್ರಿಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ ಘಟಕ ಉದ್ಘಾಟನೆ | ಎರಡು ಲಕ್ಷ ದೇಣಿಗೆ, ಕಲಾವಿದರಿಗೆ ಗೌರವಾರ್ಪಣೆ .

ಉಡುಪಿ : ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸುತ್ತಾ ಅಶಕ್ತ ಕಲಾವಿದ ಪಾಲಿನ ಕಲ್ಪವೃಕ್ಷವಾಗಿರು ಯಕ್ಷಧ್ರುವ ಪಟ್ಲ ಫೌಂಡೇಷನ್ ಘಟಕವು ಪಡುಬಿದ್ರಿಯಲ್ಲಿ ಶನಿವಾರ ಉದ್ಘಾಟನೆಗೊಂಡಿತು. ಉದ್ಘಾಟನಾ ಕಾರ್ಯಕ್ರದ ಸಭಾಧ್ಯಕ್ಷತೆಯನ್ನು ಬಂಜಾರಾ ಪ್ರಕಾಶ್ ಶೆಟ್ಟಿ ವಹಿಸಿದ್ದರು. ಶಾಸಕ ವಿನಯಕುಮಾರ್ ಸೊರಕೆ ಯಕ್ಷಧ್ರುವ ಪಟ್ಲ ಫೌಂಡೇಷನ್ನಿನ ಪಡುಬಿದ್ರಿ ಘಟಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಾದಿರಾಜ ಉಪಾಧ್ಯಯ ಕೊಲಕಾಡಿ, ಸಾಯಿರಾದಾ ಮನೋಹರ ಶೆಟ್ಟಿ , ಗುರ್ಮೆ ಸುರೇಶ್ ಶೆಟ್ಟಿ , ರತ್ನಾಕರ್ ರಾಜ್ ಅರಸು,...
ಸುದ್ದಿ

ರೋಷನ್ ಬೇಗ್ ಸುಟ್ಟರು ನಿಲ್ಲಲ್ಲಿಲ್ಲ ಆಕ್ರೋಶ !

ಪುತ್ತೂರು : ಮೋದಿ ವಿರುದ್ಧ ರೋಷನ್ ಬೇಗ್ ಹೇಳಿಕೆ ಖಂಡಸಿ ಪುತ್ತೂರಿನಲ್ಲಿ ಯುವಮೋರ್ಛಾ ವತಿಯಿಂದ ಬೇಗ್ ಪ್ರತಿಕೃತಿ ಧಹಿಸಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಯುವಮೋರ್ಛಾ ರಾಜ್ಯ ಉಪಾಧ್ಯಕ್ಷ ಶಿವರಂಜನ್ ರೋಷನ್ ಬೇಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಭಟನೆಯಲ್ಲಿ ಬಿ.ಜೆ.ಪಿ ಮುಖಂಡರಾದ ಅಶೋಕ್ ರೈ, ಅರುಣ್ ಪುತ್ತಿಲ, ಚನಿಲ ತಿಮ್ಮಪ್ಪ ಶೆಟ್ಟಿ, ಅನೀಶ್ ಬಡೆಕ್ಕಿಲ, ಸುನಿಲ್ ದಡ್ಡು, ಅಜಿತ್ ರೈ, ಜೀವಂದರ್ ಜೈನ್, ವಿರೂಪಾಕ್ಷ ಮಚ್ಚಿಮಲೆ ಮತ್ತಿತರರು ಉಪಸ್ಥಿತರಿದ್ದರು....
ಸುದ್ದಿ

ಪುತ್ತೂರು ಠಾಣೆಯಲ್ಲಿ ರೋಷನ್ ಬೇಗ್ ವಿರುದ್ದ ಮತ್ತೊಂದು ಕಂಪ್ಲೇಂಟ್!

ಪುತ್ತೂರು : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಶ್ಲೀಲವಾಗಿ ಅವಹೇಳನಕಾರಿಯಾಗಿ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಸರಕಾರದ ಸಚಿವ ರೋಷನ್ ಬೇಗ್ ವಿರುದ್ಧ ನಿನ್ನೆ ತಾನೆ ಪುತ್ತೂರು ಠಾಣೆಯಲ್ಲಿ ಅರಣ್ ಕುಮಾರ್ ಪುತ್ತಿಲ ಕಂಪ್ಲೇಂಟ್ ನೀಡಿದ್ದರು. ಇಂದು ಭಾರತೀಯ ಜನತಾ ಪಾರ್ಟಿ ಪುತ್ತೂರು ವತಿಯಿಂದ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಈ ಸಂದರ್ಭದಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿ , ಜೀವಂಧರ್ ಜೈನ್, ಗೋಪಾಲಕೃಷ್ಣ ಹೇರಳೆ, ವಿದ್ಯಾ ಆರ್ ಗೌರಿ, ಅನೀಶ್...
ಸುದ್ದಿ

ಗೌರಿ ಹಂತಕರು ಇವರೇ?

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ 38 ದಿನಗಳ ಬಳಿಕ ಎಸ್'​​ಐಟಿ ರೇಖಾಚಿತ್ರ ರಿಲೀಸ್​ ಮಾಡಿದೆ. ಇಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್'​ಐಟಿ ತಂಡ, ಮೂವರು ಹಂತಕರ ರೇಖಾಚಿತ್ರಗಳನ್ನು ಬಿಡುಗಡೆ​ ಮಾಡಿತು. ಎಸ್​ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್​, ಡಿಸಿಪಿ ಅನುಚೇತ್​ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಮೂವರಲ್ಲಿ ಪ್ರಮುಖ ಇಬ್ಬರನ್ನು ಗುರುತಿಸಲಾಗಿದೆ. ತಾಂತ್ರಿಕತೆ ಮತ್ತು ಸ್ಥಳೀಯರ ಸಹಾಯದಿಂದ ಆ ಇಬ್ಬರನ್ನು ಗುರುತಿಸಲಾಗಿದೆ. ಗುರುತಿಸಲಾದ ಇಬ್ಬರು 1 ವಾರದಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ರು....
ಸುದ್ದಿ

ಪಾಕ್ ಉಗ್ರರಿಗೆ ಮಂಗಳೂರಿನಿಂದ ಹಣ ; ಕಣ್ಣುಮುಚ್ಚಿ ಕುಳಿತ ಸರಕಾರ!

ಮಂಗಳೂರು : ಕರ್ನಾಟಕದಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಭಯೋತ್ಪಾದಕರ ಜಾಲವಿದೆ ಎಂಬ ವಾದಕ್ಕೆ ಪುಷ್ಟಿ ನೀಡುವಂತೆ, ಜಾರಿ ನಿರ್ದೇಶನಾಲಯ (ಇ.ಡಿ.), ರಾಜ್ಯದಲ್ಲಿ ನಿಷೇಧಿತ ಇಂಡಿಯನ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರಿಗೆ ಸೇರಿದ ೫ ಲಕ್ಷ ರು. ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇದಲ್ಲದೆ, ಈ ಉಗ್ರರಿಗೆ ಪಾಕಿಸ್ತಾನದ ನಂಟು ಕೂಡ ಇದೆ ಎಂಬ ವಿಷಯವನ್ನು ಅದು ಖಚಿತಪಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌'ಎ) ಅನುಸಾರ ಮಂಗಳೂರಿನಲ್ಲಿನ...
1 2,820 2,821 2,822 2,823 2,824 2,836
Page 2822 of 2836
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ