Friday, September 20, 2024

archiveAnantha kumar Hegde

ಸುದ್ದಿ

ರಾಘವೇಶ್ವರಭಾರತೀ ಶ್ರೀಗಳನ್ನು ಭೇಟಿ ಮಾಡಿ ಗೋ ಸಂರಕ್ಷಣೆಯ ಕುರಿತು ಮಹತ್ವದ ಚರ್ಚೆ ನಡೆಸಿದ ಹಿಂದೂ ಫಯರ್ ಬ್ರಾಂಡ್ ಅನಂತ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಬಾನ್ಕುಳಿ : ರಾಮದೇವ ಬಾನ್ಕುಳಿ ಮಠಕ್ಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಭೇಟಿ ನೀಡಿ ತಮ್ಮ ಕುಲಗುರುಗಳಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳ ಭೇಟಿ ಮಾಡಿ ಮಾತುಕತೆ ನಡೆಸಿದರು. ಗೋ ಹತ್ಯೆ ನಿಷೇಧ ವಿಚಾರದಲ್ಲಿ ಮಹತ್ವದ ಮಾತುಕತೆ : ರಾಘವೇಶ್ವರ ಭಾರತೀ ಶ್ರೀಗಳು ಮೊದಲಿನಿಂದಲೂ ಗೋ ಸಂರಕ್ಷಣೆಗಾಗಿಯೇ ತಮ್ಮ ಅಮೂಲ್ಯ ಸಮಯವನ್ನು ಮುಡಿಪಾಗಿಟ್ಟವರು ಇನ್ನು ಅವರ ಶಿಷ್ಯ ಅನಂತ ಕುಮಾರ ಹೆಗಡೆ ಹಿಂದುತ್ವದ ಫಯರ್ ಬ್ರಾಂಡ್ ರಾಜಕಾರಣಿ...
ಸುದ್ದಿ

ಹಿಂದುಗಳೇನು ಬೇವರ್ಸಿಗಳೇ? ಧಮ್ಮಿದ್ರೆ ಮಠ ಮಂದಿರಗಳಿಗೆ ನೋಟೀಸ್ ನೀಡಿ | ಚೆಲ್ಲಿದ ರಕ್ತಕ್ಕೆ ಸಂವಿಧಾನಿಕ ಭಾಷೆಯಲ್ಲೇ ತಕ್ಕ ಉತ್ತರ ನೀಡುತ್ತೇವೆ – ಅನಂತ್ ಕುಮಾರ್ ಹೆಗಡೆ

ಮಂಗಳೂರು : ಮಂಗಳೂರಿನ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್​​ ಹೆಗಡೆ ಸಿದ್ದರಾಮಯ್ಯ ವಿರುದ್ದಾ ತೀವ್ರವಾಗ್ದಾಳಿ ನಡೆಸಿದ್ದಾರೆ.ಮಠ ವಶಪಡಿಸಲು ಸಿದ್ದರಾಮಯ್ಯರಿಗೆ ಧಮ್ ಇದೇಯೆ..? ಧಮ್ ಇದ್ದರೆ ನೋಟಿಸ್ ನೀಡಿ ಎಂದು ಸವಾಲು ಹಾಕಿದ್ದಾರೆ. 20 ಪರ್ಸೆಂಟ್ ಅಲ್ಪಸಂಖ್ಯಾತರ ಓಟಿಗಾಗಿ ಜೊಲ್ಲು ಸುರಿಸ್ತೀರಲ್ಲಾ , ಹಾಗಾದ್ರೆ 80 ಶೇಕಡ ಇರುವ ಬಹುಸಂಖ್ಯಾತ ಹಿಂದುಗಳು ಹಿಂದುಗಳು ಏನು ಬೇವರ್ಸಿಗಳಾ. ನಮ್ಮ ಹಿಂದುಗಳ ಓಟಿಗೆ ಬೆಲೆ ಇಲ್ಲವೇ ಸೋದರರೇ ಎಂದು ಪ್ರಶ್ನಿಸಿದರು. ಕಳೆದ...