Friday, September 20, 2024

archiveAnimal violence

ಸುದ್ದಿ

ವಧೆಗಾಗಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ: ಆರೋಪಿತರ ಮೇಲೆ ಕ್ರಮ – ಕಹಳೆ ನ್ಯೂಸ್

ವಿಟ್ಲ: ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಲೆತ್ತೂರು ಮಾರ್ಗವಾಗಿ ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಮಾಹಿತಿ ಮೇರೆಗೆ ಯಲ್ಲಪ್ಪ ಎಸ್ ಪಿಎಸ್ ಐ ವಿಟ್ಲ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳು ಪಂಚರ ಸಮಕ್ಷಮಾ ಸಮಯ ಸುಮಾರು 6.45 ಗಂಟೆಗೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಸೇತುವೆ ಬಳಿ ಸಾಲೆತ್ತೂರು ಕಡೆಯಿಂದ ಬರುತ್ತಿರುವ ಕೆ ಎ 21 ಬಿ  7341 ನೇ ಮಹಿಂದ್ರ ಜೀತೋ ವಾಹನವನ್ನು ನಿಲ್ಲಿಸಿದರು. ಒಂದು ದೊಡ್ಡ ಗ್ರಾತ್ರದ ಹಸುವನ್ನು...