Friday, September 20, 2024

archiveAtal Bihari Vajapeyi

ಸುದ್ದಿ

ಹಿಮಾಲಯದ ಪರ್ವತವೊಂದಕ್ಕೆ ಅಜಾತಶತ್ರುವಿನ ನಾಮ – ಕಹಳೆ ನ್ಯೂಸ್

ಉತ್ತರಾಖಂಡ್‌: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆ ಹಿಮಾಲದೆತ್ತರದ್ದು... ಅದಕ್ಕೆಂದೇ ಉತ್ತರಾಖಂಡ ಸರ್ಕಾರ ಹಿಮಾಲಯ ಪರ್ವತದ ತುದಿಯೊಂದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲು ನಿರ್ಧರಿಸಿದೆ. ಉತ್ತರಾಖಂಡ ರಾಜ್ಯದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್, ಈ ಕುರಿತು ಮಾಹಿತಿ ನೀಡಿದ್ದಾರೆ. ಉತ್ತರಾಖಂಡ್‌ನ ನೆಹರೂ ಇನ್ ಸ್ಟಿಟ್ಯೂಟ್‌ನ ಪರ್ವತಾರೋಹಿಗಳ ತಂಡವೊಂದು ಇನ್ನೂ ಜಗತ್ತಿನ ಕಣ್ಣಿಗೆ ಬೀಳದ ಹಿಮಾಲಯದ ತುದಿಯೊಂದಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಆ ತುದಿಯನ್ನು ಜಗತ್ತಿಗೆ ಪರಿಚಯಿಸಿ,...