Friday, September 20, 2024

archiveATM Card

ಸುದ್ದಿ

ಎಟಿಎಂ ಕಾರ್ಡ್ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ – ಕಹಳೆ ನ್ಯೂಸ್

ಚಿಕ್ಕಮಗಳೂರು: ವಾಹನ ತಪಾಸಣೆ ವೇಳೆ ಕುಖ್ಯಾತ ಎಟಿಎಂ ಕಳ್ಳರು ಸಿಕ್ಕಿಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಆರೋಪಿಗಳು ಶಿವಮೊಗ್ಗದ 2 ಎಟಿಎಂ, ಕಡೂರು ಪಟ್ಟಣದ 1 ಎಟಿಎಂನಲ್ಲಿ ಕಳ್ಳತನ ಮಾಡಿ ಪೊಲೀಸರಿಮದ ಎಸ್ಕೇಪ್ ಆಗಿದ್ರು. ಆದ್ರೆ, ಪೊಲೀಸರು ಕಡೂರಿನ ಉಳಕಿನಕಲ್ಲು ಬಳಿ ವಾಹನ ಚೆಕ್ಕಿಂಗ್ ಮಾಡ್ತಾ ಇರೋ ಸಂದರ್ಭದಲ್ಲಿ ತಮಿಳುನಾಡು ಮೂಲದ ವಿಜಿ, ತರೀಕೆರೆ ಮೂಲದ ಪ್ರವೀಣ್ ಸಿಕ್ಕಿಬಿದ್ದಿದ್ದಾರೆ. ಇವರಿಂದ ವಿವಿಧ ಬ್ಯಾಂಕ್‍ನ 5 ಎಟಿಎಂ ಕಾರ್ಡ್,...
ಸುದ್ದಿ

ಪ್ರಜ್ಞೆ ತಪ್ಪಿಸಿ ಪ್ರಯಾಣಿಕನೊಬ್ಬನ  ಚಿನ್ನ, ನಗದು ದರೋಡೆ – ಕಹಳೆ ನ್ಯೂಸ್

ಕಾಸರಗೋಡು:  ಪ್ರಯಾಣಿಕನೋರ್ವನಿಗೆ  ಪ್ರಜ್ಞೆ ತಪ್ಪಿಸಿ   ಚಿನ್ನ- ನಗದು ದರೋಡೆ ಗೈದ ಘಟನೆ  ರೈಲಿನಲ್ಲಿ ನಡೆದಿದೆ.  ಮುಂಬೈ ಯಿಂದ  ಊರಿಗೆ ರೈಲಿನಲ್ಲಿ ಬರುತ್ತಿದ್ದ ಮರಳುತ್ತಿದ್ದ ಪಾಲಕ್ಕಾಡ್ ನ ಅರುಣ್ ಎಂಬವರು ದರೋಡೆಗೊಳಗಾದವರು. ಉದ್ಯೋಗ ಹುಡುಕಿಕೊಂಡು ಕೆಲ ದಿನಗಳ ಹಿಂದೆ ಅರುಣ್ ಮುಂಬೈ ಗೆ ತೆರಳಿದ್ದು , ಕೆಲಸ ಸರಿಯಾದಾಗ ಹಿನ್ನಲೆಯಲ್ಲಿ  ಹಾಪಾ  ಎಕ್ಸ್  ಪ್ರೆಸ್  ರೈಲಿನಲ್ಲಿ ಮರಳುತ್ತಿದ್ದಾಗ ಘಟನೆ ನಡೆದಿದೆ. ರೈಲಿನಲ್ಲಿ  ಹಿಂದಿ ಮಾತನಾಡುವ  ಪ್ರಯಾಣಿಕನೋರ್ವ ಪರಿಚಯವಾಗಿದ್ದು, ದಾರಿ ಮಧ್ಯೆ ಈತ ...