Tuesday, April 15, 2025

archiveballari

ಸುದ್ದಿ

ಒಣ ಹುಲ್ಲಿಗೆ ತಗುಲಿದ ಬೆಂಕಿ: ತಪ್ಪಿದ ಅವಘಡ-ಕಹಳೆ ನ್ಯೂಸ್

ಬಳ್ಳಾರಿ ರಸ್ತೆ ಜಕ್ಕೂರಿನಲ್ಲಿರುವ ಸರಕಾರಿ ವಿಮಾನ ಹಾರಾಟ ತರಬೇತಿ ಶಾಲೆ ಆವರಣದಲ್ಲಿ ಬೆಳೆದು ನಿಂತಿರುವ ಒಣ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಶನಿವಾರ ಸಂಜೆ ೭ ಗಂಟೆ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ಹಂತ ಹಂತವಾಗಿ ವ್ಯಾಪಿಸುತ್ತಿತ್ತು. ಇದನ್ನು ಗಮನಿಸಿ ಶಾಲೆಯ ಸಿಬ್ಬಂದಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಷ್ಟರಲ್ಲಿ ಹತ್ತಾರು ಮೀಟರ್‌ನಷ್ಟು ದೂರಕ್ಕೆ ಹಬ್ಬಿತ್ತು. ವಿಮಾನ ನಿಲ್ದಾಣ ಮೇಲುರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಹಾಗೂ ಕಟ್ಟಡಗಳಲ್ಲಿನ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ