Saturday, April 26, 2025

archivebharath raj shetty siddakatte

ಅಂಕಣದಕ್ಷಿಣ ಕನ್ನಡಮಂಗಳೂರುಯಕ್ಷಗಾನ / ಕಲೆ

ತೆಂಕುತಿಟ್ಟು ಯಕ್ಷಗಾನದಲ್ಲಿ ಕಲಾ ಪ್ರೌಢಿಮೆ ಮೆರೆಯುತ್ತಿರುವ ಗಾನ ಮಾಂತ್ರಿಕ, ಯುವ ಕಲಾವಿದ ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ –ಕಹಳೆ ನ್ಯೂಸ್

 | ಯಕ್ಷ ಕಹಳೆ ವಿಶೇಷ ಬರಹ ಯಕ್ಷಗಾನದ ವೇಷಧಾರಿ ಹಾಗೂ ಪ್ರಸಂಗಕರ್ತರಾಗಿ ತೆಂಕು ತಿಟ್ಟುವಿನಲ್ಲಿ ಕಲಾ ಪ್ರೌಢಿಮೆ ಮೆರೆಯುತ್ತಿರುವ ಗಾನ ಮಾಂತ್ರಿಕ, ಕಲಾವಿದರಾದ ದಿ. ವಿಶ್ವನಾಥ ಶೆಟ್ಟಿ ಸಿದ್ಧಕಟ್ಟೆ ಹಾಗೂ ಜಯಂತಿ ವಿ ಶೆಟ್ಟಿ ಇವರ ದ್ವಿತೀಯ ಪುತ್ರ ಭರತ್ ರಾಜ್ ಶೆಟ್ಟಿ ಸಿದ್ಧಕಟ್ಟೆ. ಮೂಡುಬಿದ್ರೆಯ ಎಮ್‌ಐಟಿಇ ಕಾಲೇಜಿನಲ್ಲಿ ಬಿಇ ಮೆಕ್ಯಾನಿಕಲ್ ಮಾಡಿದ್ದಾರೆ.   ಕಾಲೇಜು ದಿನಗಳಲ್ಲಿ ಯಕ್ಷಗಾನದ ಬಗ್ಗೆ ಅಷ್ಟೊಂದು ಆಸಕ್ತಿ ಇರದ ಭರತ್ ಅವರಿಗೆ ಯಕ್ಷಗಾನ ಕ್ಷೇತ್ರಕ್ಕೆ...
ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ